ಕರ್ನಾಟಕ

karnataka

ETV Bharat / state

ಜೆಡಿಎಸ್​​​​ ಶಾಸಕರನ್ನು ರೆಸಾರ್ಟ್​ಗೆ ಕರೆದೊಯ್ಯಲು ಬಸ್​​​ ರೆಡಿ

ಜೆಡಿಎಸ್ ಶಾಸಕರನ್ನು ಬೆಂಗಳೂರಿನಿಂದ ಸೋಮವಾರಪೇಟೆಯ ಖಾಸಗಿ ರೆಸಾರ್ಟ್​ಗೆ ಕರೆದೊಯ್ಯಲು ಬಸ್​ ರೆಡಿಯಾಗಿ ನಿಂತಿದೆ.

By

Published : Jul 8, 2019, 4:59 PM IST

ಜೆಡಿಎಸ್ ಶಾಸಕರನ್ನು ರೆಸಾರ್ಟ್​ಗೆ ಕರೆದೊಯ್ಯಲು ಬಸ್ ರೆಡಿ

ಬೆಂಗಳೂರು:ಜೆಡಿಎಸ್‌ ಶಾಸಕರನ್ನು ಕರೆದುಕೊಂಡು ಹೋಗಲು ಬಸ್ ರೆಡಿಯಾಗಿದ್ದು, ಖಾಸಗಿ ಟ್ರಾವೆಲ್ಸ್​​ವೊಂದರ ಬಸ್ ಈಗಾಗಲೇ ಹೋಟೆಲ್​​ನತ್ತ ಬಂದಿದೆ.

ಜೆಡಿಎಸ್ ಶಾಸಕರನ್ನು ರೆಸಾರ್ಟ್​ಗೆ ಕರೆದೊಯ್ಯಲು ಬಸ್ ರೆಡಿ

ತಾಜ್ ವೆಸ್ಟೆಂಡ್ ಹೋಟೆಲ್​​ನಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಈಗಾಗಲೇ ಶಾಸಕರ ಸಭೆ ನಡೆಯುತ್ತಿದ್ದು, 6 ಗಂಟೆ ವೇಳೆಗೆ ಬೆಂಗಳೂರಿನಿಂದ ಬಸ್ ಹೊರಡಲಿದೆ. 45 ಆಸನವಿರುವ ಬಸ್ ಇದಾಗಿದೆ. ಈಗಾಗಲೇ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಖಾಸಗಿ ರೆಸಾರ್ಟ್​ನಲ್ಲಿ 34 ರೂಂಗಳು ಬುಕ್ ಆಗಿವೆ. ಸುಮಾರು ಎರಡು ದಿನಗಳ ಕಾಲ ಜೆಡಿಎಸ್​ ಶಾಸಕರು ರೆಸಾರ್ಟ್​ನಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details