ಕರ್ನಾಟಕ

karnataka

By

Published : Apr 10, 2019, 4:45 PM IST

ETV Bharat / state

ನಟ ಪ್ರಕಾಶ್ ರೈ ಭರ್ಜರಿ ಚುನಾವಣಾ ಪ್ರಚಾರ

ಬಹುಭಾಷಾ ನಟ ಪ್ರಕಾಶ್ ರೈ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದು, ಪ್ರಚಾರಕಾರ್ಯ ನಡೆಸುತ್ತಿದ್ದಾರೆ. ಇಂದು ಗಾಂಧಿನಗರದ ಓಕಳಿಪುರಂ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕೈಗೊಂಡಿದ್ದ ರೈ ಅವರಿಗೆ ಅಭಿಮಾನಿಗಳು ಭವ್ಯ ಸ್ವಾಗತ ಕೋರಿದರು.

ಪ್ರಕಾಶ್ ರೈ ಪ್ರಚಾರ

ಬೆಂಗಳೂರು: ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ನಟ ಪ್ರಕಾಶ್ ರೈ ಮತದಾರರ ಮನವೊಲಿಕೆ ಕಸರತ್ತು ನಡೆಸುತ್ತಿದ್ದಾರೆ.

ಪ್ರಕಾಶ್ ರೈ ಚುನಾವಣಾ ಪ್ರಚಾರ

ಇಂದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಓಕಲಿಪುರಂ ಬಳಿ ಪ್ರಕಾಶ್ ರೈ ಪ್ರಚಾರ ಕೈಗೊಂಡಿದ್ದರು. ಈ ವೇಳೆ ಅಭಿಮಾನಿಗಳು ಕ್ರೇನ್​​ನಲ್ಲಿ ಬೃಹತ್ ಹೂವಿನ ಹಾರ ಹಾಕುವ ಮೂಲಕ ಅವರಿಗೆ ಸ್ವಾಗತ ಕೋರಿದರು. ಓಕಲಿಪುರಂ ವಾರ್ಡಿನ ಸನ್​​​​​​​​​​​​ರೈಸ್ ವೃತ್ತದಿಂದ, ಪ್ರಕಾಶ್ ರೈ ರೋಡ್ ಶೋ ಮಾಡಿದರು. ಅಭಿಮಾನಿಗಳು ಹಾಗೂ ಕಾರ್ಯಕರ್ತರ ಪ್ರೀತಿಯಿಂದ ಪುಳಕಗೊಂಡ ಬಹುಭಾಷಾ ನಟ, ಅರೆಕ್ಷಣ ಥ್ರಿಲ್ ಆದರು.

ಬಹುಭಾಷಾ ನಟ ಪ್ರಕಾಶ್ ರೈ

For All Latest Updates

TAGGED:

ABOUT THE AUTHOR

...view details