ಕರ್ನಾಟಕ

karnataka

ETV Bharat / city

ಹೊಗೆ ಹಾಕಿ ಓಡಿಸುವ ಬದಲು ವಿಷ ಹಾಕಿ ಜೇನುನೊಣಗಳನ್ನು ಸಾಯಿಸಿದರು!

ಮೈಸೂರಲ್ಲಿ ಜೇನುನೊಣಗಳನ್ನು ಹೊಗೆಯ ಮೂಲಕ ಓಡಿಸದೆ ವಿಷದ ಘಾಟನ್ನು ಹಾಕಿ ಅವುಗಳು ಸಾಯುವಂತೆ ಅಚಾತುರ್ಯ ಮಾಡಿದ್ದಾರೆ ಜೇನುನೊಣ ಓಡಿಸಲು ಬಂದ ವ್ಯಕ್ತಿಗಳು.

By

Published : Mar 20, 2019, 11:10 AM IST

Honey bees are killed

ಮೈಸೂರು: ಇಲ್ಲಿನ ಜಯನಗರದ ಮಳಲವಾಡಿಯಲ್ಲಿರುವ ನ್ಯಾಯಾಲಯದ ಆವರಣದಲ್ಲಿದ್ದ ಜೇನುನೊಣಗಳನ್ನು ಹೊಗೆ ಹಾಕಿ ಓಡಿಸುವ ಬದಲು, ಅವಕ್ಕೆ ವಿಷದ ಹೊಗೆಯನ್ನು ಬಿಟ್ಟು ಸಾಯಿಸಲಾಗಿದೆ.

ನ್ಯಾಯಾಲಯದ ಆವರಣ

ದೊಡ್ಡ ಮಟ್ಟದಲ್ಲಿ ಹೊಸ ಕಟ್ಟಡಗಳನ್ನು ಕಟ್ಟಿದಾಗ ಜೇನುಗೂಡಿಗೆ ತೊಂದರೆಯಾಗುವುದಿಲ್ಲವೆಂದು ಜೇನುನೊಣಗಳು ಗೂಡು ಕಟ್ಟುವುದು ಸಹಜ. ಆದರೆ ಕಟ್ಟಿದ ಜೇನುನೊಣಗಳನ್ನು ಹೊಗೆಯ ಮೂಲಕ ಓಡಿಸದೆ ವಿಷದ ಘಾಟನ್ನು ಹಾಕಿ ಅವುಗಳು ಸಾಯುವಂತೆ ಅಚಾತುರ್ಯ ಮಾಡಿದ್ದಾರೆ ಜೇನುನೊಣ ಓಡಿಸಲು ಬಂದ ವ್ಯಕ್ತಿಗಳು.

ಸತ್ತ ಜೇನುನೊಣಗಳು

ಈ ಘಟನೆಯನ್ನು ನೋಡಿದ ಅನೇಕರು ಬೇಸರಗೊಂಡಿದ್ದು, ಇಷ್ಟೊಂದು ಜೇನುನೊಣಗಳು ಸತ್ತಿರುವುದಕ್ಕೆ ಅಸಮಾಧಾನ ವ್ಯಕ್ತಿಪಡಿಸಿದ್ದಾರೆ.

ABOUT THE AUTHOR

...view details