ಹುಬ್ಬಳ್ಳಿ :ಹಗ್ಗಕ್ಕೆ ಕೊರಳೊಡ್ಡಿ ಬೇಡುವೆನು ರೈತ ವಿರೋಧಿ ಕಾಯ್ದೆ ಕೈಬಿಡಿ ಎಂದು ರೈತರೊಬ್ಬರು ವಿನೂತನವಾಗಿ ಪ್ರತಿಭಟಿಸಿದ್ದಾರೆ.
ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕರೆದಿರುವ ಬಂದ್ಗೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರೊಬ್ಬರು ಹಗ್ಗಕ್ಕೆ ಕೊರಳೊಡ್ಡಿ ಬೇಡುವೆನು ರೈತ ವಿರೋಧಿ ಕಾಯ್ದೆ ಕೈಬಿಡಿ ಎಂದು ಮನವಿ ಮಾಡಿದರು.