ಕರ್ನಾಟಕ

karnataka

ಬಂಜಾರ ಸಮುದಾಯದ ಹಿತರಕ್ಷಣೆಗೆ ಬದ್ಧ: ಉಮೇಶ್ ಜಾಧವ್

By

Published : Jun 16, 2019, 6:10 PM IST

ಬಂಜಾರ ಸಮುದಾಯದ ಹಿತರಕ್ಷಣೆಗೆ ಬದ್ಧ ಎಂದು ಸಂಸದ ಡಾ.ಉಮೇಶ್ ಜಾಧವ್ ಭರವಸೆ ನೀಡಿದ್ದಾರೆ.

ಉಮೇಶ್ ಜಾಧವ್

ಕಲಬುರಗಿ: ನಗರದ ಎಸ್.ಎಂ.ಪಂಡಿತ್​ ರಂಗಮಂದಿರದಲ್ಲಿ ನೂತನ ಸಂಸದ, ಶಾಸಕರ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಬಂಜಾರ ಸಮುದಾಯದ ಏಳ್ಗೆಯ ಕುರಿತು ಸಮಾಲೋಚಿಸಲಾಯಿತು. ಬಂಜಾರ ಸಮುದಾಯದ ಹಿತರಕ್ಷಣೆಗೆ ಬದ್ಧ ಎಂದು ಸಂಸದ ಡಾ.ಉಮೇಶ್ ಜಾಧವ್ ಭರವಸೆ ನೀಡಿದರು.

ನೂತನ ಸಂಸದ, ಶಾಸಕರ ಅಭಿನಂದನಾ ಸಮಾರಂಭ

ಬಂಜಾರ ಸಮುದಾಯದ ಗೋರಸೀಕವಾಡಿ-ಗೋರಸೇನೆ ಸಂಘಟನೆಯ ವತಿಯಿಂದ ನೂತನ ಸಂಸದ ಡಾ.ಉಮೇಶ್ ಜಾಧವ್ ಹಾಗೂ ಶಾಸಕ‌ ಅವಿನಾಶ್ ಜಾಧವ್ ಅವರಿಗೆ ಸನ್ಮಾನಿಸಲಾಯಿತು. ಕುಡಚಿ ಶಾಸಕ ಪಿ.ರಾಜೀವ್, ಮಾಜಿ ಶಾಸಕ‌ ವಾಲ್ಮೀಕಿ ನಾಯಕ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details