ಕರ್ನಾಟಕ

karnataka

By

Published : Jul 11, 2022, 8:51 AM IST

ETV Bharat / bharat

ಏಕನಾಥ್ ಶಿಂದೆ ಸರ್ಕಾರದ ಭವಿಷ್ಯ ಇಂದು ಸುಪ್ರೀಂಕೋರ್ಟ್​ನಲ್ಲಿ ನಿರ್ಧಾರ

ಮಹಾರಾಷ್ಟ್ರದ ರಾಜಕೀಯ ವಿದ್ಯಮಾನಗಳ ತಿರುವಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಇಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ.

ಸುಪ್ರೀಂಕೋರ್ಟ್
Supreme Court

ನವದೆಹಲಿ: ವಿಶ್ವಾಸ ಮತಯಾಚನೆ, ಸ್ಪೀಕರ್‌ ನೇಮಕ ಮತ್ತು 16 ಬಂಡಾಯ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳಿಗೆ ಸಂಬಂಧಿಸಿದ ವಿಚಾರಣೆ ಇಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ. ಈ ಅರ್ಜಿಗಳ ವಿಚಾರಣೆಯ ಬಳಿಕ ಶಿಂದೆ ಸಂಪುಟ ವಿಸ್ತರಿಸುವ ನಿರೀಕ್ಷೆಯಿದೆ. ಏಕನಾಥ್ ಶಿಂದೆ ಮತ್ತು ಮತ್ತು ಅವರ ಜೊತೆಗಿರುವ ಬಂಡಾಯ ಶಾಸಕರು ಮಹಾರಾಷ್ಟ್ರ ವಿಧಾನಸಭೆ ಪ್ರವೇಶಿಸದಂತೆ ಆದೇಶಿಸಬೇಕೆಂದು ಶಿವಸೇನೆಯ ಮುಖ್ಯ ವಿಪ್ ಸುನೀಲ್​ ಪ್ರಭು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ABOUT THE AUTHOR

...view details