ಕರ್ನಾಟಕ

karnataka

ETV Bharat / bharat

ಬಹುಮುಖ ಪ್ರತಿಭೆಯ ಕಾರ್ನಾಡ್‌ರ ಅಭಿನಯ ಶ್ಲಾಘಿಸಿದ ಪ್ರಧಾನಿ ಮೋದಿ.. ಟ್ವಿಟರ್‌ನಲ್ಲಿ ನಮೋ ಸಂತಾಪ!

ಜ್ಞಾನಪೀಠ ಪುರಸ್ಕೃತ ಡಾ. ಗಿರೀಶ್​ ಕಾರ್ನಾಡ್​ ವಿಧಿವಶ ಹಿನ್ನೆಲೆಯಲ್ಲಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್​ ಮೂಲಕವೇ ಅಂತಿಮ ನಮನ ಸಲ್ಲಿಸಿದ್ದಾರೆ.

By

Published : Jun 10, 2019, 11:11 AM IST

Updated : Jun 10, 2019, 3:14 PM IST

ಗಿರೀಶ್​ ಕಾರ್ನಾಡ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ

ನವದೆಹಲಿ :ಜ್ಞಾನಪೀಠ ಪುರಸ್ಕೃತ ಡಾ. ಗಿರೀಶ್​ ಕಾರ್ನಾಡ್​ ವಿಧಿವಶ ಹಿನ್ನೆಲೆಯಲ್ಲಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್​ ಮೂಲಕವೇ ಅಂತಿಮ ನಮನ ಸಲ್ಲಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ನರೇಂದ್ರ ಮೋದಿ, ಎಲ್ಲಾ ಭಾಷೆಗಳಲ್ಲೂ ಅಭಿನಯಿಸಿದ್ದ ಡಾ. ಗಿರೀಶ್​ ಕಾರ್ನಾಡ್​ ನೆನಪಾಗುವುದು ಅವರ ಬಹುಮುಖ ಪ್ರತಿಭೆಯಿಂದಾಗಿ. ಇನ್ನು ಮುಂದೆ ಅವರ ಕೃತಿಗಳು, ಜೀವಿತಾವಧಿಯಲ್ಲಿ ಅವರು ಮಾಡಿದ ಸಾಧನೆಗಳು ಮುಂಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತವೆ. ಕಾರ್ನಾಡ್​ರ ಅಗಲಿಕೆ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನರೇಂದ್ರ ಮೋದಿ ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Last Updated : Jun 10, 2019, 3:14 PM IST

ABOUT THE AUTHOR

...view details