ಕರ್ನಾಟಕ

karnataka

ETV Bharat / bharat

ಲಖನೌದಲ್ಲಿ ಗುಂಡೇಟಿಗೆ ಗಾಯಗೊಂಡಿದ್ದ ವ್ಯಕ್ತಿ ಸಾವು

ಗುಂಡೇಟಿನಿಂದ ಗಾಯಗೊಂಡಿದ್ದ ಶರದ್ ನಿಗಮ್ ಎನ್ನುವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ

By

Published : Jul 24, 2019, 11:06 AM IST

ಎಸ್​.ಕೆ.ಭಗತ್​

ಲಖನೌ(ಉತ್ತರ ಪ್ರದೇಶ): ಮಂಗಳವಾರದಂದು ಲಖನೌದ ಆಜಾದ್ ನಗರದಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ಶರದ್ ನಿಗಮ್ ಎನ್ನುವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುವುದು. ಅತ್ಯಂತ ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಲಖನೌ ಐಜಿ ಎಸ್​.ಕೆ.ಭಗತ್​ ಹೇಳಿದ್ದಾರೆ.

ABOUT THE AUTHOR

...view details