ಕರ್ನಾಟಕ

karnataka

By

Published : Jan 17, 2022, 11:56 AM IST

Updated : Jan 17, 2022, 2:25 PM IST

ETV Bharat / bharat

ರಾಜಸ್ಥಾನ : ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಬಂದ ಕರಡಿ ; ರಾಜಾರೋಷವಾಗಿ ರೋಡಿನಲ್ಲಿ ವಾಕ್‌

ಹೊಸ ಪರಿಸರದಲ್ಲಿ ಒಂದೊಳ್ಳೆ ವಾಕ್‌ ಮಾಡಿರುವ ಕರಡಿ ಮತ್ತೆ ಕಾಡಿಗೆ ವಾಪಸ್‌ ಹೋಗಿದೆ. ರಣಥಂಬೋರ್ ರೆಸಾರ್ಟ್‌ಗೆ ಕರಡಿ ನುಗ್ಗಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ..

Bear strolling past midnight in Ranthambore National Park
ರಾಜಸ್ಥಾನ: ಆಹಾರ ಹರಿಸಿ ಕಾಡಿನಿಂದ ನಾಡಿಗೆ ಬಂದ ಕರಡಿ; ರಾಜಾರೋಷವಾಗಿ ರೋಡಲ್ಲಿ ವಾಕ್‌..!

ರಾಜಸ್ಥಾನ :ರಣಥಂಬೋರ್ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶದಿಂದ ಕಾಡು ಪ್ರಾಣಿಗಳು ತಪ್ಪಿಸಿಕೊಂಡು ವಸತಿ ಪ್ರದೇಶಗಳಿಗೆ ನುಗ್ಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ.

ರಾಜಸ್ಥಾನ : ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಬಂದ ಕರಡಿ ; ರಾಜಾರೋಷವಾಗಿ ರೋಡಿನಲ್ಲಿ ವಾಕ್‌

ನಿನ್ನೆ ತಡರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ರಣಥಂಬೋರ್ ರೆಸಾರ್ಟ್ ಪ್ರದೇಶದಲ್ಲಿ ಕರಡಿಯೊಂದು ಓಡಾಡುತ್ತಿರುವುದು ಕಂಡು ಬಂದಿದೆ. ಸುಮಾರು 20-25 ನಿಮಿಷಗಳ ಕಾಲ ಅದು ಅಲ್ಲಿಯೇ ರಾಜಾರೋಷವಾಗಿ ಸುತ್ತಾಡಿದೆ. ಕರಡಿಯನ್ನು ಕಂಡ ರೆಸಾರ್ಟ್‌ ಸಿಬ್ಬಂದಿ ಹೊರ ಬರುವ ಧೈರ್ಯ ಮಾಡಿಲ್ಲ.

ಹೊಸ ಪರಿಸರದಲ್ಲಿ ಒಂದೊಳ್ಳೆ ವಾಕ್‌ ಮಾಡಿರುವ ಕರಡಿ ಮತ್ತೆ ಕಾಡಿಗೆ ವಾಪಸ್‌ ಹೋಗಿದೆ. ರಣಥಂಬೋರ್ ರೆಸಾರ್ಟ್‌ಗೆ ಕರಡಿ ನುಗ್ಗಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:ಉತ್ತರ ಪ್ರದೇಶ : ಮನೆಯ ಗೋಡೆ ಕುಸಿದು ಸ್ಥಳದಲ್ಲೇ ಇಬ್ಬರು ಸಾವು, ಮೂವರಿಗೆ ಗಾಯ

Last Updated : Jan 17, 2022, 2:25 PM IST

For All Latest Updates

TAGGED:

ABOUT THE AUTHOR

...view details