ಪ್ಲೀಸ್ ನನಗೂ ಬದುಕಲು ಬಿಡಿ... ಪ್ರತಿಭಟನಾಕಾರರ ಕೋಪಕ್ಕೆ ಆಹುತಿಯಾದ KSRTC ಬಸ್​ ಸಾರ್ವಜನಿಕರ ದರ್ಶನಕ್ಕೆ.. - fire to ksrtc bus

🎬 Watch Now: Feature Video

thumbnail

By

Published : Sep 13, 2019, 6:40 PM IST

ಬೆಂಗಳೂರು: ಹೌದು, ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಒಕ್ಕಲಿಗರ ಸಮುದಾಯ ಪ್ರತಿಭಟನೆ ನಡೆಸಿತು‌‌. ಪರಿಣಾಮ ಕೆಎಸ್ ಆರ್ ಟಿಸಿ ಬಸ್ಸಿಗೆ ಬೆಂಕಿ ಹಾಕಿ ಸುಟ್ಟು ಕರಕಲು ಮಾಡಿದರು. ಹೀಗಾಗಿ ನಿಗಮಕ್ಕೆ ಸಾಕಷ್ಟು ನಷ್ಟವನ್ನ ಉಂಟಾಗಿದ್ದು, ಈ ನಿಟ್ಟಿನಲ್ಲಿ ಇಂದು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕರಕಲಾಗಿದ್ದ ಬಸ್ಸನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸುಟ್ಟು ಕರಕಲಾಗಿರುವ ಬಸ್ಸಿನ ಚಿತ್ರಣ ಹಾಗೂ ಸಾರ್ವಜನಿಕರಲ್ಲಿ ಕಾಳಜಿ ಮೂಡಿಸುವಲ್ಲಿ ಕೆ.ಎಸ್​.ಆರ್​.ಟಿ.ಸಿ. ಮಾಡಿದ ಪ್ರಯತ್ನದ ಕಂಪ್ಲೀಟ್​ ಡಿಟೇಲ್ಸ್​​ ಇಲ್ಲಿದೆ ನೋಡಿ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.