thumbnail

By

Published : Jan 17, 2020, 2:32 AM IST

ETV Bharat / Videos

ದಾಳಿಂಬೆಗೆ ಸೀರೆ ಚಪ್ಪರ... ಹೊಸ ಐಡಿಯಾದಿಂದ ರೈತನಿಗೆ ಬಂಪರ್!

ಗದಗ: ಉತ್ತರ ಕರ್ನಾಟಕ ಭಾಗದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯೋರ ಸಂಖ್ಯೆ ಕಡಿಮೆ. ಆದ್ರೆ ಇಲ್ಲೊಬ್ಬ ರೈತ ದಾಳಿಂಬೆ ಬೆಳೆ ಬೆಳೆದು ಸರಿಯಾದ ಇಳುವರಿ ಬಂದಿಲ್ಲ ಅಂತ ಛಲ ಬಿಡದೆ ಹೊಸ ಪ್ಲಾನ್‌ ಮಾಡಿದ್ದಾರೆ. ಆ ಪ್ಲಾನು ಏನು, ಪ್ರಗತಿಪರ ರೈತನ ದಾಳಿಂಬೆ ಬೆಳೆ ಹೇಗಿದೆ ಅನ್ನೋದರ ಕುರಿತ ಒಂದು ವರದಿ ಇಲ್ಲಿದೆ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.