ಎಸ್ಸಿ,ಎಸ್ಟಿ ಅಭಿವೃದ್ಧಿ ಹಣ ಪ್ರವಾಹ ಸಂತ್ರಸ್ತರಿಗೆ ಬಳಕೆ: ಹೆಚ್​.ಕೆ.ಕುಮಾರಸ್ವಾಮಿ ಕಿಡಿ

By

Published : Sep 19, 2019, 6:03 AM IST

thumbnail
ಹಾಸನ: ಪರಿಶಿಷ್ಟ ಜಾತಿ‌ ಮತ್ತು‌ ಪಂಗಡದ ಅಭಿವೃದ್ಧಿಗಾಗಿ ಮೈತ್ರಿ ಸರ್ಕಾರ ಮೀಸಲಿಟ್ಟಿದ್ದ 30448 ಕೋಟಿ ರೂ. ನ್ನು‌ ಬಿಜೆಪಿ‌ ಸರ್ಕಾರ ಹೆಚ್ಚಿಸಿಲ್ಲ. ಈ ಹಣದಲ್ಲಿ ಸುಮಾರು‌ ಒಂದು ಸಾವಿರಕ್ಕೂ ಹೆಚ್ಚು ಹಣವನ್ನು ಪ್ರವಾಹ ಸಂತ್ರಸ್ತರಿಗೆ‌ ಬಳಸಲು ನಿರ್ಧರಿಸಲಾಗಿದೆ. ಇದು ಕಾನೂನು ರೀತಿ ತಪ್ಪು. ಯಾವುದೇ ಕಾರಣಕ್ಕೂ ಹಣವನ್ನು ‌ಡೈವೋರ್ಟ್ ಮಾಡಬಾರದು‌ ಉದ್ದೇಶಿತ‌ ಯೋಜನೆಗೆ ಬಳಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ‌ಒತ್ತಾಯ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.