ETV Bharat / state

ಬಿಸಿಲಿನ ತಾಪಕ್ಕೆ ಕ್ಯಾನ್ಸರ್​ ಬರುವ ಸಾಧ್ಯತೆ: ಸುರಕ್ಷಿತವಾಗಿರಲು ಆರೋಗ್ಯ ಇಲಾಖೆ ಸೂಚನೆ - Sun Stroke News Yadagiri

ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಜನರು ಬಿಸಿಲಿನಿಂದ ಬಳಲುತ್ತಿದ್ದಾರೆ. ಸುಮಾರು 43 ಡಿಗ್ರಿ ಸೆಲ್ಸಿಯಸ್​ನಿಂದ ಹಿಡಿದು 45 ಡಿಗ್ರಿ ಸೆಲ್ಸಿಯಸವರಿಗೆ ಸೂರ್ಯ ಬಿಸಿ ಗಾಳಿ ಬೀರುತ್ತಾ ಕೆಂಡಾಮಂಡಲನಾಗಿದ್ದಾನೆ. ಹೀಗಾಗಿ ಸಾರ್ವಜನಿಕರು ಹೊರಗಡೆ ಬರದಂತೆ ಸೂಚನೆ ನೀಡಿದ್ದಾರೆ.

ಬಿಸಿಲಿನ ತಾಪಕ್ಕೆ ಕ್ಯಾನ್ಸರ್ ಬರುವ ಸಾಧ್ಯತೆ
author img

By

Published : May 3, 2019, 7:39 AM IST

ಯಾದಗಿರಿ: ಬಿಸಿಲನಾಡು ಯಾದಗಿರಿ ಜನರಿಗೆ ಬಿಸಿಲಿನ ತಾಪದಿಂದ ಸನ್ ಸ್ಟ್ರೋಕ್ ಹಾಗೂ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹಬೀಬ್ ಹುಸೇನ್ ತಿಳಿಸಿದ್ದಾರೆ.

ಬಿಸಿಲಿನ ತಾಪಕ್ಕೆ ಕ್ಯಾನ್ಸರ್ ಬರುವ ಸಾಧ್ಯತೆ

ಈ ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಜನರು ಬಿಸಿಲಿನಿಂದ ಬಳಲುತ್ತಿದ್ದಾರೆ. ಸುಮಾರು 43 ಡಿಗ್ರಿ ಸೆಲ್ಸಿಯಸ್​ನಿಂದ ಹಿಡಿದು 45 ಡಿಗ್ರಿ ಸೆಲ್ಸಿಯಸವರಿಗೆ ಸೂರ್ಯ ಬಿಸಿ ಗಾಳಿ ಬೀರುತ್ತಾ ಕೆಂಡಾಮಂಡಲನಾಗಿದ್ದಾನೆ. ಹೀಗಾಗಿ ಸಾರ್ವಜನಿಕರು ಹೊರಗಡೆ ಬರದಂತೆ ಆರೋಗ್ಯಾಧಿಕಾರಿ ಸೂಚನೆ ನೀಡಿದ್ದಾರೆ.

ಯಾದಗಿರಿ ಜಿಲ್ಲೆ ನೈಸರ್ಗಿಕ ಸಂಪನ್ಮೂಲಗಳಿಂದ ಆವೃತವಾಗಿದ್ದರೂ ಕೂಡ ಕಲ್ಲಿನ ಬೆಟ್ಟ ಗುಡ್ಡದಿಂದ ಕೂಡಿದೆ. ಜನರು ಸಾಮನ್ಯವಾಗಿ ಬೆಟ್ಟ ಗುಡ್ಡಗಳಲ್ಲಿ ಮನೆ ಕಟ್ಟಿ ವಾಸಿಸುತ್ತಿದ್ದಾರೆ.

ಹೀಗಾಗಿ ಇಲ್ಲಿಯ ಜನರಿಗೆ ಬೀಸಿಲಿನ ತೀವ್ರತೆ ಹೆಚ್ಚಾಗಿ ಕ್ಯಾನ್ಸರ್, ಸನ್ ಸ್ಟ್ರೋಕ್ ಹಾಗೂ ಡಿಹೈಡ್ರಿಷನ್, ಜ್ವರ, ಚರ್ಮ ರೋಗ, ತಲೆ ನೋವು , ಅಲ್ಸರ್, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ವ್ಯಕ್ತಿಯು ಶಾರೀರಿಕವಾಗಿ ಕುಗ್ಗುತ್ತಿದ್ದಾನೆ.

ಬಿಸಿಲಿನ ತಾಪದಿಂದ ಪಾರಾಗಲು ಸಾರ್ವಜನಿಕರು ಛತ್ರಿಗಳನ್ನು ಬಳಸುವಂತೆ ಸಲಹೆ ನೀಡಿದ್ದಾರೆ. ಮುಂಜಾನೆ 9 ಗಂಟೆಯಿಂದ 12 ಗಂಟೆಯವರಿಗೆ ಸಾರ್ವಜನಿಕರುವ ಕೆಲಸ ಮಾಡಿ ತದನಂತ್ರ 12 ಗಂಟೆ ನಂತ್ರ ಹೊರಗಡೆ ಬರಬೇಡಿ ಎಂದು ಸಲಹೆ ನೀಡಿದ್ದಾರೆ. ಬಿಸಿಲನ ತೀವ್ರತೆಯನ್ನು ಕಡಿಮೆಗೊಳಿಸಲು ಸಾರ್ವಜನಿಕರು ಶಾರೀರಿಕವಾಗಿ ಬಿಳಿಯ ತೆಳ್ಳಗಿನ ಬಟ್ಟೆಯನ್ನು ಧರಿಸಿಕೊಳ್ಳಿ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ತಂಪು ಪಾನೀಯ ಹಾಗೂ ಜ್ಯೂಸನ್ನು ಸೇವಿಸಬೇಕು.


ಬಿಸಿಲಿನಿಂದ ಪಾರಾಗಲು ಬೇರೆ ಜಿಲ್ಲೆಗೆ ವಲಸೆ:

ಜಿಲ್ಲೆಯ ಕೆಲವು ಜನರು ಬಿಸಿಲಿನ ತಾಪದಿಂದ ಪಾರಾಗಲು ಬೇಸಿಗೆ ಕಾಲ ಮುಗಿಯುವರಿಗೂ ಬೇರೆ ಜಿಲ್ಲೆಗಳಿಗೆ ತೆರಳುತ್ತಿದ್ದಾರೆ. ಬೇಸಿಗೆ ಮುಗಿದ ನಂತ್ರ ಜಿಲ್ಲೆಗೆ ಬರುವೆವು ಎಂದು ಹೇಳುತ್ತಾರೆ.

ಆಸ್ಪತ್ರೆಯಲ್ಲಿ ರೋಗಿಗಳ ದಾಖಲಾತಿ ಹೆಚ್ಚಳ

ಬಿಸಿಲಿನ ತೀವ್ರತೆಯನ್ನು ತಾಳಲಾರದೆ ಆಸ್ಪತ್ರೆಗಳಿಗೆ ಜನರು ಚಿಕಿತ್ಸೆಗೆಂದು ದಾಖಲಾಗುತ್ತಿದ್ದಾರೆ. ಬೇರೆ ದಿನಗಳಿಗೆ ಹೋಲಿಕೆ ಮಾಡಿದ್ರೆ ಬೇಸಿಗೆಯ ದಿನಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ಡಿಹೈಡ್ರೆಷನ್, ತಲೆ ನೋವು, ವಾಂತಿ ಭೇದಿ ರೋಗಿಗಳು ದಾಖಲಾಗುತ್ತಿದ್ದಾರೆ ಎಂದು ವೈದ್ಯರುಗಳಾದ ಆರತಿ ಅಗರವಾಲ್​, ಶೈಲ್ ಬೀರಾದರ ತಿಳಿಸಿದ್ದಾರೆ‌.

ಯಾದಗಿರಿ: ಬಿಸಿಲನಾಡು ಯಾದಗಿರಿ ಜನರಿಗೆ ಬಿಸಿಲಿನ ತಾಪದಿಂದ ಸನ್ ಸ್ಟ್ರೋಕ್ ಹಾಗೂ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹಬೀಬ್ ಹುಸೇನ್ ತಿಳಿಸಿದ್ದಾರೆ.

ಬಿಸಿಲಿನ ತಾಪಕ್ಕೆ ಕ್ಯಾನ್ಸರ್ ಬರುವ ಸಾಧ್ಯತೆ

ಈ ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಜನರು ಬಿಸಿಲಿನಿಂದ ಬಳಲುತ್ತಿದ್ದಾರೆ. ಸುಮಾರು 43 ಡಿಗ್ರಿ ಸೆಲ್ಸಿಯಸ್​ನಿಂದ ಹಿಡಿದು 45 ಡಿಗ್ರಿ ಸೆಲ್ಸಿಯಸವರಿಗೆ ಸೂರ್ಯ ಬಿಸಿ ಗಾಳಿ ಬೀರುತ್ತಾ ಕೆಂಡಾಮಂಡಲನಾಗಿದ್ದಾನೆ. ಹೀಗಾಗಿ ಸಾರ್ವಜನಿಕರು ಹೊರಗಡೆ ಬರದಂತೆ ಆರೋಗ್ಯಾಧಿಕಾರಿ ಸೂಚನೆ ನೀಡಿದ್ದಾರೆ.

ಯಾದಗಿರಿ ಜಿಲ್ಲೆ ನೈಸರ್ಗಿಕ ಸಂಪನ್ಮೂಲಗಳಿಂದ ಆವೃತವಾಗಿದ್ದರೂ ಕೂಡ ಕಲ್ಲಿನ ಬೆಟ್ಟ ಗುಡ್ಡದಿಂದ ಕೂಡಿದೆ. ಜನರು ಸಾಮನ್ಯವಾಗಿ ಬೆಟ್ಟ ಗುಡ್ಡಗಳಲ್ಲಿ ಮನೆ ಕಟ್ಟಿ ವಾಸಿಸುತ್ತಿದ್ದಾರೆ.

ಹೀಗಾಗಿ ಇಲ್ಲಿಯ ಜನರಿಗೆ ಬೀಸಿಲಿನ ತೀವ್ರತೆ ಹೆಚ್ಚಾಗಿ ಕ್ಯಾನ್ಸರ್, ಸನ್ ಸ್ಟ್ರೋಕ್ ಹಾಗೂ ಡಿಹೈಡ್ರಿಷನ್, ಜ್ವರ, ಚರ್ಮ ರೋಗ, ತಲೆ ನೋವು , ಅಲ್ಸರ್, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ವ್ಯಕ್ತಿಯು ಶಾರೀರಿಕವಾಗಿ ಕುಗ್ಗುತ್ತಿದ್ದಾನೆ.

ಬಿಸಿಲಿನ ತಾಪದಿಂದ ಪಾರಾಗಲು ಸಾರ್ವಜನಿಕರು ಛತ್ರಿಗಳನ್ನು ಬಳಸುವಂತೆ ಸಲಹೆ ನೀಡಿದ್ದಾರೆ. ಮುಂಜಾನೆ 9 ಗಂಟೆಯಿಂದ 12 ಗಂಟೆಯವರಿಗೆ ಸಾರ್ವಜನಿಕರುವ ಕೆಲಸ ಮಾಡಿ ತದನಂತ್ರ 12 ಗಂಟೆ ನಂತ್ರ ಹೊರಗಡೆ ಬರಬೇಡಿ ಎಂದು ಸಲಹೆ ನೀಡಿದ್ದಾರೆ. ಬಿಸಿಲನ ತೀವ್ರತೆಯನ್ನು ಕಡಿಮೆಗೊಳಿಸಲು ಸಾರ್ವಜನಿಕರು ಶಾರೀರಿಕವಾಗಿ ಬಿಳಿಯ ತೆಳ್ಳಗಿನ ಬಟ್ಟೆಯನ್ನು ಧರಿಸಿಕೊಳ್ಳಿ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ತಂಪು ಪಾನೀಯ ಹಾಗೂ ಜ್ಯೂಸನ್ನು ಸೇವಿಸಬೇಕು.


ಬಿಸಿಲಿನಿಂದ ಪಾರಾಗಲು ಬೇರೆ ಜಿಲ್ಲೆಗೆ ವಲಸೆ:

ಜಿಲ್ಲೆಯ ಕೆಲವು ಜನರು ಬಿಸಿಲಿನ ತಾಪದಿಂದ ಪಾರಾಗಲು ಬೇಸಿಗೆ ಕಾಲ ಮುಗಿಯುವರಿಗೂ ಬೇರೆ ಜಿಲ್ಲೆಗಳಿಗೆ ತೆರಳುತ್ತಿದ್ದಾರೆ. ಬೇಸಿಗೆ ಮುಗಿದ ನಂತ್ರ ಜಿಲ್ಲೆಗೆ ಬರುವೆವು ಎಂದು ಹೇಳುತ್ತಾರೆ.

ಆಸ್ಪತ್ರೆಯಲ್ಲಿ ರೋಗಿಗಳ ದಾಖಲಾತಿ ಹೆಚ್ಚಳ

ಬಿಸಿಲಿನ ತೀವ್ರತೆಯನ್ನು ತಾಳಲಾರದೆ ಆಸ್ಪತ್ರೆಗಳಿಗೆ ಜನರು ಚಿಕಿತ್ಸೆಗೆಂದು ದಾಖಲಾಗುತ್ತಿದ್ದಾರೆ. ಬೇರೆ ದಿನಗಳಿಗೆ ಹೋಲಿಕೆ ಮಾಡಿದ್ರೆ ಬೇಸಿಗೆಯ ದಿನಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ಡಿಹೈಡ್ರೆಷನ್, ತಲೆ ನೋವು, ವಾಂತಿ ಭೇದಿ ರೋಗಿಗಳು ದಾಖಲಾಗುತ್ತಿದ್ದಾರೆ ಎಂದು ವೈದ್ಯರುಗಳಾದ ಆರತಿ ಅಗರವಾಲ್​, ಶೈಲ್ ಬೀರಾದರ ತಿಳಿಸಿದ್ದಾರೆ‌.

Intro:ಸ್ಥಳ : ಯಾದಗಿರಿ
ಫಾರ್ಮೆಟ : ಎ ವಿ
ಸ್ಲಗ್ : ಬಿಸಿಲಿನ ತಾಪಕ್ಕೆ ಕ್ಯಾನ್ಸರ್ ಸಾಧ್ಯತೆ.

ಬಿಸಿಲಿನ ತೀವ್ರತಗೆ ಸ್ಟ್ರೋಕ್ ಚಾನ್ಸ.

ನಿರೂಪಕ : ಬಿಸಿಲನಾಡು ಯಾದಗಿರಿ ಜನರಿಗೆ ಬಿಸಿಲಿನ ತಾಪದಿಂದ ಸನ್ ಸ್ಟ್ರೋಕ್ ಹಾಗೂ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹಬೀಬ್ ಹುಸೇನ್ ತಿಳಿಸಿದ್ದಾರೆ.

ಈ ಭಾಗದ ಯಾದಗಿರಿಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ಜನರು ಬಿಸಿಲಿನಿಂದ ಬಳಲುತ್ತಿದ್ದಾರೆ. ಸುಮಾರು 43 ಡಿಗ್ರಿ ಸೆಲ್ಸಿಯಸ್ ನಿಂದ ಹಿಡಿದು 45 ಡಿಗ್ರಿ ಸೆಲ್ಸಿಯಸವರಿಗೆ ಸೂರ್ಯ ಕಾಯ್ದು ಜನರ ಮೇಲೆ ಬಿಸಿ ಗಾಳಿ ಬೀರುತ್ತಾ ಕೆಂಡಾಮಂಡಳನಾಗಿದ್ದಾನೆ. ಹೀಗಾಗಿ ಸಾರ್ವಜನಿಕರು ಹೊರಗಡೆ ಬರದಂತೆ ಸೂಚನೆ ನೀಡಿದ್ದಾರೆ.

ಯಾದಗಿರಿ ಜಿಲ್ಲೆಯ ನೈಸರ್ಗಿಕ ಸಂಪನ್ಮೂಲಗಳಿಂದ ಆವೃತ್ತವಾದ್ರೂ ಕೂಡ ಕಲ್ಲಿನ ಬೆಟ್ಟ ಗುಡ್ಡದಿಂದ ಕೂಡಿದೆ. ಯಾದಗಿರಿ ಜಿಲ್ಲೆಯು ಸಂಪೂರ್ಣ ಆವೃತ್ತವಾದ ಪರಿಣಾಮ ಜನರು ಸಾಮನ್ಯವಾಗಿ ಬೆಟ್ಟ ಗುಡ್ಡಗಳಲ್ಲಿ ಮನೆ ಕಟ್ಡಿ ವಾಸಿಸುತ್ತಿದ್ದಾರೆ.

ಹೀಗಾಗಿ ಇಲ್ಲಿಯ ಜನರಿಗೆ ಬೀಸಿಲಿನ ತೀವ್ರತೆ ಹೆಚ್ಚಾಗಿ ಕ್ಯಾನ್ಸರ್ , ಸನ್ ಸ್ಟ್ರೋಕ್ ಹಾಗೂ ಡಿ ಹೈಡ್ರಿಷನ್ , ಜ್ವರ್ , ಚರ್ಮ ರೋಗ್, ತಲೆ ನೋವು , ಅಲ್ಸರ್, ಸೌಲ್ ಥ್ರೋಟ್ , ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ವ್ಯಕ್ತಿಯು ಶಾರೀರಕವಾಗಿ ಕುಗ್ಗುತ್ತಿದ್ದಾನೆ.

ಬಿಸಿಲಿನ ತಾಪದಿಂದ ಪಾರಾಗಲು ಸಾರ್ವಜನಿಕರು ಛತ್ರಿಗಳನ್ನು ಬಳಸುವಂತೆ ಸಲಹೆ ನೀಡಿದ್ದಾರೆ. ಮುಂಜಾನೆ 09 ಗಂಟೆಯಿಂದ 12 ಗಂಟೆಯವರಿಗೆ ಸಾರ್ವಜನಿಕರುವ ಕೆಲಸ ಮಾಡಿ ತದನಂತ್ರ 12 ಗಂಟೆ ನಂತ್ರ ಹೊರಗಡೆ ಬರಬೇಡಿ ಎಂದು
ಸಲಹೆ ನೀಡಿದ್ದಾರೆ.

ಬಿಸಿಲನ ತೀವ್ರತೆಯನ್ನು ಕಡಿಮೆಗೊಳಿಸಲು ಸಾರ್ವಜನಿಕರು ಶಾರೀರಕವಾಗಿ ಬಿಳಿ ತೆಳಗಿನ ಬಟ್ಟೆಯನ್ನು ಧರಿಸಿಕೊಳ್ಳಿ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ತಂಪು ಪಾನೀಯ, ಹಾಗೂ ಜ್ಯೂಸನ್ನು ಸೇವಿಸಬೇಕು.





Body:ಬಿಸಿಲಿನಿಂದ ಪಾರಾಗಲು ಬೇರೆ ಜಿಲ್ಲೆಗೆ ಸ್ಥಳಾಂತರ. :

ಜಿಲ್ಲೆಯ ಕೆಲವು ಜನರು ಬಿಸಿಲಿನ ತಾಪದಿಂದ ಪಾರಾಗಲು ಬೇಸಿಗೆ ಕಾಲ ಮುಗಿಯುವರಿಗೂ ಬೇರೆ ಜಿಲ್ಲೆಗಳಿಗೆ ತೇರಳುತ್ತಿದ್ದಾರೆ. ಬೇಸಿಗೆ ಮುಗಿದ ನಂತ್ರ ಸ್ವಂತ ಜಿಲ್ಲೆಗೆ ಬರುವೆವು ಎಂದು ಹೇಳುತ್ತಾರೆ.

ಸಾರ್ವಜನಿಕರು ಹೋರಗಡೆ ಪ್ರಯಾಣಿಸುತ್ತಿದ್ದರೆ ರಸ್ತೆಯ ಬಿಸಿಲಿನ ಜಳವು ಪ್ರಯಾಣಿಕರ ಮುಖಕ್ಕೆ ಬೆಂಕಿ ಹುಂಡಿಗಳಾಗಿ
ಸೋಕುತ್ತಿವೆ. ಅಧಿಕಾರಿಗಳೂ ಕೂಡ ಬಿಸಿಲಿನ ತಾಪವನ್ನು ತಡೆಯದೆ ರಜೆಯನ್ನು ಹಾಕಿ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇನ್ನು ಕೆಲವರು ಬಿಸಿಲನ್ನು ತಡೆಯಕ್ಕೆ ಆಗದೆ ಸ್ವಲ್ಪ ದಿನಗಳವರಿಗೆ ತಂಪು ಪ್ರದೇಶಗಲಿಗೆ ತೇರಳಿದ್ದಾರೆ.






Conclusion:ಆಸ್ಪತ್ರೆಯಲ್ಲಿ ರೋಗಿಗಳ ದಾಖಲಾತಿ ಹೆಚ್ಚಳ.

ಬಿಸಿಲಿನ ತೀವ್ರತೆಯನ್ನು ತಾಳಲಾರದೆ ಆಸ್ಪತ್ರೆಗಳಿಗೆ ಜನರು ಚಿಕಿತ್ಸೆಗೆಂದು ದಾಖಲಾಗುತ್ತಿದ್ದಾರೆ. ಬೇರೆ ದಿನಗಳಿಗೆ ಹೋಲಿಕೆ ಮಾಡಿದ್ರೆ ಬೇಸಿಗೆಯ ದಿನಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ಡಿ ಹೈಡ್ರೆಷನ್ , ತಲೆ ನೋವು , ವಾಂತಿ ಭೇದಿ ರೋಗಿಗಳು ದಾಖಲಾಗುತ್ತಿದ್ದಾರೆ ಎಂದು ವೈದ್ಯರುಗಳಾದ ಆರತಿ ಅಗರವಾಲ, ಶೈಲ್ ಬೀರಾದರ ತಿಳಿಸಿದ್ದಾರೆ‌ .

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.