ETV Bharat / state

ಪಪ್ಪಾಯಿ ಬೆಳೆ ಹಾಳು, ಯಾದಗಿರಿಯ ರೈತರ ಬಾಳೆಲ್ಲ ಗೋಳು.. - ಪಪ್ಪಾಯಿ ಬೆಳೆ

ಯಾದಗಿರಿಯ ಸುರಪುರ ತಾಲೂಕಿನ ಚಂದ್ಲಾಪುರ ಗ್ರಾಮದ ರೈತರು ಬೆಳೆದ ಪಪ್ಪಾಯಿ ಬೆಳೆದು ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಸಹಾಯದ ಹಸ್ತ ಚಾಚಬೇಕಿದೆ.

loss-of-papaya-grower-in-yadagiri
ಪಪ್ಪಾಯಿ ಬೆಳೆ ಹಾಳು, ರೈತರ ಬಾಳು ಗೋಳು
author img

By

Published : Apr 7, 2020, 6:42 PM IST

ಸುರಪುರ : ತಾಲೂಕಿನ ಚಂದ್ಲಾಪುರ ಗ್ರಾಮದಲ್ಲಿ ಸುಮಾರು 9 ಎಕರೆ ಪ್ರದೇಶದಲ್ಲಿ ಬೆಳೆದ ಪಪ್ಪಾಯಿ ಬೆಳೆ ಕಟಾವಿಗೆ ಬಂದಿದೆ. ಗ್ರಾಹಕರಿಲ್ಲದೆ 30 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಹಣ್ಣು ಮಣ್ಣು ಪಾಲಾಗುತ್ತಿದೆ.

loss-of-papaya-grower-in-yadagiri
ಪಪ್ಪಾಯಿ ಬೆಳೆ ಹಾಳು, ರೈತರ ಬಾಳು ಗೋಳು..

ರಾಜ್ಯಾದ್ಯಂತ ವಾಹನ ಸಂಚಾರ ಸ್ಥಗಿತಗೊಂಡಿದೆ. ಲಾಕ್​ಡೌನ್ ಹಿನ್ನೆಲೆ ಸಾರ್ವಜನಿಕರು ಮನೆ ಸೇರಿದ್ದರಿಂದ ವ್ಯಾಪಾರ, ವಹಿವಾಟು ನೆಲಕಚ್ಚಿದೆ. ಕೆಲವೆಡೆ ಹಣ್ಣು ಕೀಳಲು ಕಾರ್ಮಿಕರೂ ಇಲ್ಲ, ಮತ್ತೊಂದೆಡೆ ಕೊಳ್ಳಲು ಗ್ರಾಹಕರಿಲ್ಲದೇ ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಸರ್ಕಾರ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಲಾಕ್‌ಡೌನ್​ನಿಂದಾಗಿ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರವೇ ರೈತರ ಫಸಲನ್ನು ಹಾಪ್‌ಕಾಮ್ಸ್ ಮೂಲಕ ಖರೀದಿಸಬೇಕು. ಇದರಿಂದ ರೈತರಿಗೆ ನೆರವಾಗುತ್ತದೆ.

ಸುರಪುರ : ತಾಲೂಕಿನ ಚಂದ್ಲಾಪುರ ಗ್ರಾಮದಲ್ಲಿ ಸುಮಾರು 9 ಎಕರೆ ಪ್ರದೇಶದಲ್ಲಿ ಬೆಳೆದ ಪಪ್ಪಾಯಿ ಬೆಳೆ ಕಟಾವಿಗೆ ಬಂದಿದೆ. ಗ್ರಾಹಕರಿಲ್ಲದೆ 30 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಹಣ್ಣು ಮಣ್ಣು ಪಾಲಾಗುತ್ತಿದೆ.

loss-of-papaya-grower-in-yadagiri
ಪಪ್ಪಾಯಿ ಬೆಳೆ ಹಾಳು, ರೈತರ ಬಾಳು ಗೋಳು..

ರಾಜ್ಯಾದ್ಯಂತ ವಾಹನ ಸಂಚಾರ ಸ್ಥಗಿತಗೊಂಡಿದೆ. ಲಾಕ್​ಡೌನ್ ಹಿನ್ನೆಲೆ ಸಾರ್ವಜನಿಕರು ಮನೆ ಸೇರಿದ್ದರಿಂದ ವ್ಯಾಪಾರ, ವಹಿವಾಟು ನೆಲಕಚ್ಚಿದೆ. ಕೆಲವೆಡೆ ಹಣ್ಣು ಕೀಳಲು ಕಾರ್ಮಿಕರೂ ಇಲ್ಲ, ಮತ್ತೊಂದೆಡೆ ಕೊಳ್ಳಲು ಗ್ರಾಹಕರಿಲ್ಲದೇ ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಸರ್ಕಾರ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಲಾಕ್‌ಡೌನ್​ನಿಂದಾಗಿ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರವೇ ರೈತರ ಫಸಲನ್ನು ಹಾಪ್‌ಕಾಮ್ಸ್ ಮೂಲಕ ಖರೀದಿಸಬೇಕು. ಇದರಿಂದ ರೈತರಿಗೆ ನೆರವಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.