ETV Bharat / state

ಕಾರು ಡಿಕ್ಕಿ, ಸ್ಥಳದಲ್ಲೇ ಯುವಕ ಸಾವು

author img

By

Published : Sep 4, 2019, 2:50 AM IST

ಸೈಕಲ್ ಮೇಲೆ ಕಟ್ಟಿಗೆ ತೆಗೆದುಕೊಂಡು ಬರುತ್ತಿದ್ದ ಯುವಕನೊರ್ವನಿಗೆ ಹಿಂಬದಿಯಿಂದ ಫಾರ್ಚುನರ್ ಕಾರು ಗುದ್ದಿದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡದ ಯಲ್ಲಾಪುರದ ಕಿರವತ್ತಿ ಬಳಿ ನಡೆದಿದೆ.

ಯುವಕ ಸಾವು

ಶಿರಸಿ: ಸೈಕಲ್ ಮೇಲೆ ಕಟ್ಟಿಗೆ ತೆಗೆದುಕೊಂಡು ಬರುತ್ತಿದ್ದ ಯುವಕನೊರ್ವನಿಗೆ ಹಿಂಬದಿಯಿಂದ ಫಾರ್ಚುನರ್ ಕಾರು ಗುದ್ದಿದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡದ ಯಲ್ಲಾಪುರದ ಕಿರವತ್ತಿ ಬಳಿ ನಡೆದಿದೆ.

ಫಾರ್ಚುನರ್ ಕಾರು ಗುದ್ದಿದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡದ ಯಲ್ಲಾಪುರದ ಕಿರವತ್ತಿ ಬಳಿ ನಡೆದಿದೆ.

ಕಿರವತ್ತಿಯ ಉಮೇಶ (35) ಮೃತಪಟ್ಟ ಕೂಲಿ ಯುವಕನಾಗಿದ್ದಾನೆ. ಈತ ಕಿರವತ್ತಿ ಸಮೀಪದ ಕಾಡಿನಿಂದ ಸೈಕಲ್ ಮೇಲೆ ಕಟ್ಟಿಗೆ ತುಂಡುಗಳನ್ನು ತೆಗೆದುಕೊಂಡು ಬರುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ವೇಗವಾಗಿ ಬಂದ ಫಾರ್ಚುನರ್ ಹಿಂಬದಿಯಿಂದ ಗುದ್ದಿದ ಕಾರಣ ಅಪಘಾತ ನಡೆದಿದೆ.

ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಸಿ: ಸೈಕಲ್ ಮೇಲೆ ಕಟ್ಟಿಗೆ ತೆಗೆದುಕೊಂಡು ಬರುತ್ತಿದ್ದ ಯುವಕನೊರ್ವನಿಗೆ ಹಿಂಬದಿಯಿಂದ ಫಾರ್ಚುನರ್ ಕಾರು ಗುದ್ದಿದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡದ ಯಲ್ಲಾಪುರದ ಕಿರವತ್ತಿ ಬಳಿ ನಡೆದಿದೆ.

ಫಾರ್ಚುನರ್ ಕಾರು ಗುದ್ದಿದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡದ ಯಲ್ಲಾಪುರದ ಕಿರವತ್ತಿ ಬಳಿ ನಡೆದಿದೆ.

ಕಿರವತ್ತಿಯ ಉಮೇಶ (35) ಮೃತಪಟ್ಟ ಕೂಲಿ ಯುವಕನಾಗಿದ್ದಾನೆ. ಈತ ಕಿರವತ್ತಿ ಸಮೀಪದ ಕಾಡಿನಿಂದ ಸೈಕಲ್ ಮೇಲೆ ಕಟ್ಟಿಗೆ ತುಂಡುಗಳನ್ನು ತೆಗೆದುಕೊಂಡು ಬರುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ವೇಗವಾಗಿ ಬಂದ ಫಾರ್ಚುನರ್ ಹಿಂಬದಿಯಿಂದ ಗುದ್ದಿದ ಕಾರಣ ಅಪಘಾತ ನಡೆದಿದೆ.

ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಶಿರಸಿ :
ಸೈಕಲ್ ಮೇಲೆ ಕಟ್ಟಿಗೆ ತೆಗೆದುಕೊಂಡು ಬರುತ್ತಿದ್ದ ಯುವಕನೊರ್ವನಿಗೆ ಹಿಂಬದಿಯಿಂದ ಫಾರ್ಚುನರ್ ಕಾರು ಗುದ್ದಿದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡದ ಯಲ್ಲಾಪುರದ ಕಿರವತ್ತಿ ಬಳಿ ನಡೆದಿದೆ.

Body:ಕಿರವತ್ತಿಯ ಉಮೇಶ (೩೫) ಮೃತಪಟ್ಟ ಕೂಲಿ ಯುವಕನಾಗಿದ್ದಾನೆ. ಈತ ಕಿರವತ್ತಿ ಸಮೀಪದ ಕಾಡಿನಿಂದ ಸೈಕಲ್ ಮೇಲೆ ಕಟ್ಟಿಗೆ ತುಂಡುಗಳನ್ನು ತೆಗೆದುಕೊಂಡು ಬರುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ೬೩ ರಲ್ಲಿ ವೇಗವಾಗಿ ಬಂದ ಫಾರ್ಚುನರ್ ಹಿಂಬದಿಯಿಂದ ಗುದ್ದಿದ ಕಾರಣ ಅಪಘಾತ ನಡೆದಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
...........
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.