ETV Bharat / state

ನಾಯಿ ಹಿಡಿಯಲು ಬಂದು ಬೋನಿನಲ್ಲಿಯೇ ಬಂಧಿಯಾದ ಚಿರತೆ!

ನಾಯಿಯನ್ನು ಬೇಟೆಯಾಡುತ್ತಾ ಬಂದು ಚಿರತೆ ಬೋನಿನಲ್ಲಿ ಬಂಧಿಯಾಗಿರುವ ಘಟನೆ ಕುಮಟಾ ತಾಲೂಕಿನಲ್ಲಿ ನಡೆದಿದೆ.

author img

By

Published : Sep 16, 2021, 10:38 AM IST

ಚಿರತೆ
ಚಿರತೆ

ಕಾರವಾರ : ನಾಯಿ ಹಿಡಿಯಲು ಬಂದ ಚಿರತೆಯೊಂದು ಬೋನಿನಲ್ಲಿಯೇ ಸೆರೆಯಾಗಿರುವ ಘಟನೆ ಕುಮಟಾ ತಾಲೂಕಿನ ಕಿಮಾನಿಯಲ್ಲಿ ನಡೆದಿದೆ.

ನಾಯಿ ಹಿಡಿಯಲು ಬಂದು ಬೋನಿನಲ್ಲಿಯೇ ಬಂಧಿಯಾದ ಚಿರತೆ!

ತಡರಾತ್ರಿ ಕಿಮಾನಿಯಲ್ಲಿ ಚಿರತೆ ನಾಯಿ ಬೆನ್ನಟ್ಟಿ ಬಂದು ಬೋನಿನಲ್ಲಿ ಸೆರೆಯಾಗಿದೆ. ನಾಯಿ ಬೊಗಳುತ್ತಿರುವುದನ್ನು ಗಮನಿಸಿದ ಮನೆಯವರು ಹೊರ ಬಂದು ನೋಡಿದಾಗ ಚಿರತೆ ಬೋನಿನಲ್ಲಿ ಸಿಕ್ಕಿಬಿದ್ದಿರುವುದು ತಿಳಿದಿದೆ. ಕೂಡಲೇ ಧೈರ್ಯ ಮಾಡಿದ ಸ್ಥಳೀಯರು ಬೋನಿನ ಬಾಗಿಲು ಹಾಕಿದ್ದಾರೆ.

ಇದನ್ನೂ ಓದಿ: ಜಗಳ ಬಿಡಿಸಲು ಹೋದ ಕಾನ್ಸ್​​ಟೇಬಲ್​​ಗೆ ಕಲ್ಲಿನೇಟು: ನಿವೃತ್ತ ಎಎಸ್​ಐ ಕುಟುಂಬದ ವಿರುದ್ಧ ದೂರು

ಘಟನೆ ಬೆಳಕಿಗೆ ಬರುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಚಿರತೆ ರಕ್ಷಣೆಗೆ ಮುಂದಾಗಿದ್ದಾರೆ.

ಕಾರವಾರ : ನಾಯಿ ಹಿಡಿಯಲು ಬಂದ ಚಿರತೆಯೊಂದು ಬೋನಿನಲ್ಲಿಯೇ ಸೆರೆಯಾಗಿರುವ ಘಟನೆ ಕುಮಟಾ ತಾಲೂಕಿನ ಕಿಮಾನಿಯಲ್ಲಿ ನಡೆದಿದೆ.

ನಾಯಿ ಹಿಡಿಯಲು ಬಂದು ಬೋನಿನಲ್ಲಿಯೇ ಬಂಧಿಯಾದ ಚಿರತೆ!

ತಡರಾತ್ರಿ ಕಿಮಾನಿಯಲ್ಲಿ ಚಿರತೆ ನಾಯಿ ಬೆನ್ನಟ್ಟಿ ಬಂದು ಬೋನಿನಲ್ಲಿ ಸೆರೆಯಾಗಿದೆ. ನಾಯಿ ಬೊಗಳುತ್ತಿರುವುದನ್ನು ಗಮನಿಸಿದ ಮನೆಯವರು ಹೊರ ಬಂದು ನೋಡಿದಾಗ ಚಿರತೆ ಬೋನಿನಲ್ಲಿ ಸಿಕ್ಕಿಬಿದ್ದಿರುವುದು ತಿಳಿದಿದೆ. ಕೂಡಲೇ ಧೈರ್ಯ ಮಾಡಿದ ಸ್ಥಳೀಯರು ಬೋನಿನ ಬಾಗಿಲು ಹಾಕಿದ್ದಾರೆ.

ಇದನ್ನೂ ಓದಿ: ಜಗಳ ಬಿಡಿಸಲು ಹೋದ ಕಾನ್ಸ್​​ಟೇಬಲ್​​ಗೆ ಕಲ್ಲಿನೇಟು: ನಿವೃತ್ತ ಎಎಸ್​ಐ ಕುಟುಂಬದ ವಿರುದ್ಧ ದೂರು

ಘಟನೆ ಬೆಳಕಿಗೆ ಬರುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಚಿರತೆ ರಕ್ಷಣೆಗೆ ಮುಂದಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.