ETV Bharat / state

ಶಿಲ್ಪಾ ಫೌಂಡೇಶನ್​​​ ವತಿಯಿಂದ ಸಿಎಂ ಪರಿಹಾರ ನಿಧಿಗೆ 5 ರೂ. ಲಕ್ಷ ಹಸ್ತಾಂತರ

author img

By

Published : Aug 19, 2019, 8:04 AM IST

ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಅನೇಕರು ಮನೆ-ಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಅವರ ಸಹಾಯಕ್ಕೆ ಅನೇಕ ದಾನಿಗಳು, ಸಂಘ ಸಂಸ್ಥೆಗಳು ನೆರವು ನೀಡಿ ಸಾಮಾಜಿಕ ಕಾಳಜಿ ಮೆರೆದಿದ್ದು, ಈಗ ಶಿಲ್ಪಾ ಫೌಂಡೇಶನ್ ಕೂಡ ನೆರವಿಗೆ ಬಂದಿದೆ.

ಶಿಲ್ಪಾ ಫೌಂಡೇಶನ್

ರಾಯಚೂರು: ಇಲ್ಲಿನ ಶಿಲ್ಪಾ ಫೌಂಡೇಶನ್, ಡಿಸಿ ಶರತ್ ಅವರ ಮೂಲಕ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ರೂ. 5 ಲಕ್ಷ ನೀಡಿ ಮಾನವೀಯತೆ ಮೆರೆದಿದೆ.

ಕಳೆದ 15-20 ದಿನಗಳಿಂದ ರಾಜ್ಯದಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ ಅನೇಕರು ನಿರ್ಗತಿಕರಾಗಿದ್ದು, ಆಸ್ತಿ-ಪಾಸ್ತಿ ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಅನೇಕ ಸಮಾಜಮುಖಿ ಕೆಲಸ ಮಾಡುತ್ತಿರುವ ಶಿಲ್ಪಾ ಫೌಂಡೇಶನ್ ಸಂತ್ರಸ್ತರಿಗೆ ಸಹಾಯಹಸ್ತ ನೀಡಿ ಕಾಳಜಿ ಮೆರೆದಿದೆ.

ಶಿಲ್ಪಾ ಫೌಂಡೇಶನ್​ನ ದೀಪಕ್ ಇನ್ನಾಣಿ ಮತ್ತು ಅಜೀತ್ ಸಚೀತಿ ಅವರು ಡಿಸಿ ಶರತ್​ ಬಿ. ಅವರಿಗೆ 5 ಲಕ್ಷದ ಚೆಕ್ ನೀಡಿ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಿದ್ದಾರೆ.

ರಾಯಚೂರು: ಇಲ್ಲಿನ ಶಿಲ್ಪಾ ಫೌಂಡೇಶನ್, ಡಿಸಿ ಶರತ್ ಅವರ ಮೂಲಕ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ರೂ. 5 ಲಕ್ಷ ನೀಡಿ ಮಾನವೀಯತೆ ಮೆರೆದಿದೆ.

ಕಳೆದ 15-20 ದಿನಗಳಿಂದ ರಾಜ್ಯದಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ ಅನೇಕರು ನಿರ್ಗತಿಕರಾಗಿದ್ದು, ಆಸ್ತಿ-ಪಾಸ್ತಿ ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಅನೇಕ ಸಮಾಜಮುಖಿ ಕೆಲಸ ಮಾಡುತ್ತಿರುವ ಶಿಲ್ಪಾ ಫೌಂಡೇಶನ್ ಸಂತ್ರಸ್ತರಿಗೆ ಸಹಾಯಹಸ್ತ ನೀಡಿ ಕಾಳಜಿ ಮೆರೆದಿದೆ.

ಶಿಲ್ಪಾ ಫೌಂಡೇಶನ್​ನ ದೀಪಕ್ ಇನ್ನಾಣಿ ಮತ್ತು ಅಜೀತ್ ಸಚೀತಿ ಅವರು ಡಿಸಿ ಶರತ್​ ಬಿ. ಅವರಿಗೆ 5 ಲಕ್ಷದ ಚೆಕ್ ನೀಡಿ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಿದ್ದಾರೆ.


ಮಾನವಿಯತೆ ಮೆರೆದ ಶಿಲ್ಪಾ ಫೌಂಡೇಶನ್ 
ಡಿಸಿ ಮೂಲಕ ಸಿಎಂ ಪರಿಹಾರ ನಿಧಿಗೆ ರೂ.5 ಲಕ್ಷ ಹಸ್ತಾಂತರ
ರಾಯಚೂರು ಆ.18
ಮಹಾರಾಷ್ಟ್ರದಲ್ಲಿ ಸುರಿದ ಮಹಾ ಮಳೆಯಿಂದಾಗಿ ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಅನೇಕರು ಮನೆ-ಮಠ ಕಳೆದುಕೊಂಡು ನಿರ್ಗತಿಕರಾಗಿದ್ದು ಸಹಾಯಕ್ಕೆ ಹಾತೋರೆಯುತಿದ್ದ ಹಿನ್ನೆಲೆಯಲ್ಲಿ ಅನೇಕ ದಾನಿಗಳು,ಸಂಘ ಸಂಸ್ಥೆಗಳು ನೆರವು ನೀಡಿ ಸಾಮಾಜಿಕ ಕಾಳಜಿ ಮೆರೆದಿದ್ದು ಇದರ ಸಾಲಿಗೆ ರಾಯಚೂರಿನ ಶಿಲ್ಪಾ ಫೌಂಡೇಶನ್ ಇಂದು ಡಿಸಿ ಶರತ್ ಮೂಲಕ ಮುಖ್ಯಮಂತ್ರಿಗಳ ಪ್ರವಾಹ ಸಹಾಯ ನಿಧಿಹೆ ರೂ.5 ಲಕ್ಷ ನೀಡಿ ಮಾನವಿಯತೆ ಮೆರೆದಿದ್ದಾರೆ.

ಕಳೆದ 15-20ದಿನಗಳಿಂದ ರಾಜ್ಯದಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ ಅನೇಕರು ನಿರ್ಗತಿಕರಾಗಿದ್ದು ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ.ಅವರಿಗೆ ಸಹಾಯ ಮಾಡಿ ನೆರವಿಗೆ ಬಂದವರು ಅನೇಕರು ಅದೇ ರೀತಿ ಜಿಲ್ಲೆಯಲ್ಲಿ ಅನೇಕ ಸಮಾಜಮುಖಿ ಕೆಲಸ ಮಾಡುತ್ತಿರುವ ಶಿಲ್ಪಾ ಫೌಂಡೇಶನ್ ಸಂತ್ರಸ್ಥರಿಗೆ ಸಹಾಯಹಸ್ತ ನೀಡಿ ಕಾಳಜಿ ಮೆರೆದಿದ್ದಾರೆ.
ಫಂಡೇಶನ್ ನ ದೀಪಕ್ ಇನ್ನಾಣಿ ಮತ್ತು ಅಜೀತ್ ಸಚೀತಿ ಅವರು ಡಿಸಿ ಶರತ್ ಬಿ ಅವರಿಗೆ 5 ಲಕ್ಷದ ಚೆಕ್ ನೀಡಿ ಸಂತ್ರಸ್ಥರ ಕಷ್ಟಕ್ಕೆ ಸ್ಪಂದಿಸಿ ಮಾನವಿಯತೆ ಮೆರೆದಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.