ETV Bharat / state

ಆಯತಪ್ಪಿ ಬೀಳುತ್ತಿದ್ರು, ಆದ್ರೂ ಬ್ಯಾಲೆನ್ಸ್​ ಮಾಡಿದ್ರು ಸಚಿವ ಜಿಟಿಡಿ... ವಿಡಿಯೋ - undefined

ಮೈಸೂರಿನ ಕೆ.ಆರ್. ಕ್ಷೇತ್ರದ ಎಲೆ ತೋಟದ ಬಳಿ ಕಾಮಗಾರಿ ವೀಕ್ಷಿಸಲು ಜಿಟಿಡಿ ತೆರಳಿದ್ದಾಗ ಆಯ ತಪ್ಪಿ ಬೀಳುವ ಸಂದರ್ಭದಲ್ಲಿ ಸಕ್ಕತ್ತಾಗೆ ಬ್ಯಾಲೆನ್ಸ್ ಮಾಡಿದ್ದಾರೆ.

ಜಿ.ಟಿ.ದೇವೇಗೌಡ
author img

By

Published : Jul 2, 2019, 7:17 PM IST

ಮೈಸೂರು: ಎಲೆ ತೋಟದ ಕಾಮಗಾರಿ ವೀಕ್ಷಣೆ ಮಾಡುವಾಗ ಸಚಿವ ಹಾಗೂ ಶಾಸಕರು ಆಯತಪ್ಪಿ ಬಿದ್ದ ಘಟನೆ ಇಂದು ನಗರದ ಎಲೆ ತೋಟದಲ್ಲಿ ನಡೆದಿದೆ.

ಆಯತಪ್ಪಿ ಬಿದ್ದ ಸಚಿವ ಹಾಗೂ ಶಾಸಕರ ವಿಡಿಯೋ

ಇಂದು ಸಚಿವ ಜಿ.ಟಿ.ದೇವೇಗೌಡ ಅವರು ನಗರದ ಕೆ.ಆರ್. ಕ್ಷೇತ್ರದ ಎಲೆ ತೋಟದ ಬಳಿ ಇರುವ ಖಾಲಿ ಜಾಗದಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಣೆ ಹಾಗೂ ಆ ಭಾಗದಲ್ಲಿ ಪಾರ್ಕಿಂಗ್​ಗಾಗಿ ನಿರ್ಮಾಣ ಮಾಡಿರುವ ಬಿಲ್ಡಿಂಗ್ ವೀಕ್ಷಣೆ ಮಾಡಲು ಹೋಗಿದ್ದರು. ರಸ್ತೆಯಿಂದ ಎಲೆ ತೋಟದ ಜಾಗಕ್ಕೆ ತೆರಳಲು ಕೊಳಚೆ ನೀರು ಹರಿಯುವ ಮೋರಿ ಮೇಲೆ ಹಾಕಿರುವ ಅಡಿಕೆ ದಬ್ಬೆ ಮೇಲೆ ಸಚಿವ ಜಿ.ಟಿ.ದೇವೇಗೌಡ, ಬಿಜೆಪಿ ಶಾಸಕ ಎಲ್.ನಾಗೇಂದ್ರ ಹಾಗೂ ನಗರ ಪಾಲಿಕೆ ಸದಸ್ಯ ಎಸ್.ಬಿ.ಮಂಜು ನಡೆದುಕೊಂಡು ಹೋಗುವಾಗ ಆಯತಪ್ಪಿ ಕೆಳಗೆ ಬೀಳುವಾಗ ಬ್ಯಾಲೆನ್ಸ್ ಮಾಡಿ ಕೆಳಗೆ ಕುಳಿತುಕೊಂಡಿದ್ದಾರೆ.

ಆದ್ರೆ ಬ್ಯಾಲೆನ್ಸ್ ಮಾಡಲು ಆಗದೆ ನಾಗೇಂದ್ರ ಹಾಗೂ ಮಂಜು ಕೆಳಕ್ಕೆ ಜಾರಿಬಿದ್ದಿದ್ದಾರೆ. ಆ ಸಂದರ್ಭದಲ್ಲಿ ಸಚಿವ ಜಿ.ಟಿ.ದೇವೇಗೌಡ ಅವರ ಟವೆಲ್ ಕೊಳಚೆ ನೀರಿಗೆ ಬಿದ್ದಿದೆ.

ಮೈಸೂರು: ಎಲೆ ತೋಟದ ಕಾಮಗಾರಿ ವೀಕ್ಷಣೆ ಮಾಡುವಾಗ ಸಚಿವ ಹಾಗೂ ಶಾಸಕರು ಆಯತಪ್ಪಿ ಬಿದ್ದ ಘಟನೆ ಇಂದು ನಗರದ ಎಲೆ ತೋಟದಲ್ಲಿ ನಡೆದಿದೆ.

ಆಯತಪ್ಪಿ ಬಿದ್ದ ಸಚಿವ ಹಾಗೂ ಶಾಸಕರ ವಿಡಿಯೋ

ಇಂದು ಸಚಿವ ಜಿ.ಟಿ.ದೇವೇಗೌಡ ಅವರು ನಗರದ ಕೆ.ಆರ್. ಕ್ಷೇತ್ರದ ಎಲೆ ತೋಟದ ಬಳಿ ಇರುವ ಖಾಲಿ ಜಾಗದಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಣೆ ಹಾಗೂ ಆ ಭಾಗದಲ್ಲಿ ಪಾರ್ಕಿಂಗ್​ಗಾಗಿ ನಿರ್ಮಾಣ ಮಾಡಿರುವ ಬಿಲ್ಡಿಂಗ್ ವೀಕ್ಷಣೆ ಮಾಡಲು ಹೋಗಿದ್ದರು. ರಸ್ತೆಯಿಂದ ಎಲೆ ತೋಟದ ಜಾಗಕ್ಕೆ ತೆರಳಲು ಕೊಳಚೆ ನೀರು ಹರಿಯುವ ಮೋರಿ ಮೇಲೆ ಹಾಕಿರುವ ಅಡಿಕೆ ದಬ್ಬೆ ಮೇಲೆ ಸಚಿವ ಜಿ.ಟಿ.ದೇವೇಗೌಡ, ಬಿಜೆಪಿ ಶಾಸಕ ಎಲ್.ನಾಗೇಂದ್ರ ಹಾಗೂ ನಗರ ಪಾಲಿಕೆ ಸದಸ್ಯ ಎಸ್.ಬಿ.ಮಂಜು ನಡೆದುಕೊಂಡು ಹೋಗುವಾಗ ಆಯತಪ್ಪಿ ಕೆಳಗೆ ಬೀಳುವಾಗ ಬ್ಯಾಲೆನ್ಸ್ ಮಾಡಿ ಕೆಳಗೆ ಕುಳಿತುಕೊಂಡಿದ್ದಾರೆ.

ಆದ್ರೆ ಬ್ಯಾಲೆನ್ಸ್ ಮಾಡಲು ಆಗದೆ ನಾಗೇಂದ್ರ ಹಾಗೂ ಮಂಜು ಕೆಳಕ್ಕೆ ಜಾರಿಬಿದ್ದಿದ್ದಾರೆ. ಆ ಸಂದರ್ಭದಲ್ಲಿ ಸಚಿವ ಜಿ.ಟಿ.ದೇವೇಗೌಡ ಅವರ ಟವೆಲ್ ಕೊಳಚೆ ನೀರಿಗೆ ಬಿದ್ದಿದೆ.

Intro:ಮೈಸೂರು: ಎಲೆ ತೋಟದ ಕಾಮಗಾರಿಯನ್ನು ವೀಕ್ಷಣೆ ಮಾಡುವಾಗ ಸಚಿವ ಹಾಗೂ ಶಾಸಕರು ಆಯಾ ತಪ್ಪಿ ಬಿದ್ದ ಘಟನೆ ಇಂದು ನಗರದ ಎಲೆ ತೋಟದಲ್ಲಿ ನಡೆದಿದೆ.Body:
ಇಂದು ಸಚಿವ ಜಿ.ಟಿ.ದೇವೇಗೌಡ ಅವರು ನಗರದ ಕೆ.ಆರ್. ಕ್ಷೇತ್ರದ ಎಲೆ ತೋಟದ ಬಳಿ ಇರುವ ಖಾಲಿ ಜಾಗದಲ್ಲಿ ನಡೆಯುತ್ತಿರು ಕಾಮಗಾರಿ ವೀಕ್ಷಣೆ ಹಾಗೂ ಆ ಭಾಗದಲ್ಲಿ ಪಾರ್ಕಿಂಗ್ ಗಾಗಿ ನಿರ್ಮಾಣ ಮಾಡುವು ಬಿಲ್ಡಿಂಗ್ ವೀಕ್ಷಣೆ ಮಾಡಲು ರಸ್ತೆಯಿಂದ ಎಲೆ ತೋಟದ ಜಾಗಕ್ಕೆ ಹೋಗಲು ಕೊಳಚೆ ನೀರು ಹರಿಯುವ ಮೋರಿ ಮೇಲೆ ಹಾಕಿರುವ ಅಡಿಕೆ ಮರದ ಮೇಲೆ ಸಚಿವ ಜಿ.ಟಿ.ದೇವೇಗೌಡ, ಬಿಜೆಪಿ ಶಾಸಕ ಎಲ್.ನಾಗೇಂದ್ರ ಹಾಗೂ ನಗರ ಪಾಲಿಕೆ ಸದಸ್ಯ ಎಸ್.ಬಿ.ಮಂಜು ನಡೆದುಕೊಂಡು ಹೋಗುವಾಗ ಆಯಾ ತಪ್ಪಿ ಕೆಳಗೆ ಬೀಳುವಾಗ ಬ್ಯಾಲೆನ್ಸ್ ಮಾಡಿ ಅಡಕೆ ಮರದ ಮೇಲೆ ಸಚಿವ ಜಿ.ಟಿ.ದೇವೇಗೌಡ ಕುಳಿತರು.
ನಾಗೇಂದ್ರ ಹಾಗೂ ಮಂಜು ಕೆಳಕ್ಕೆ ಜಾರಿದರು. ಆ ಸಂದರ್ಭದಲ್ಲಿ ಸಚಿವ ಜಿ.ಟಿ.ದೇವೇಗೌಡ ಅವರ ಟವೆಲ್ ಕೊಳಚೆ ನೀರಿಗೆ ಬಿದ್ದಿತ್ತು.
ಈ ದೃಶ್ಯಗಳು ಕ್ಷಣ ಮಾತ್ರದಲ್ಲಿ ನಡೆದು ಹೋದವು.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.