ETV Bharat / state

ಸಚಿವ ಮಾಧುಸ್ವಾಮಿ ಕ್ಷಮೆ ಕೇಳಬೇಕಿತ್ತು: ಸಿದ್ದರಾಮಯ್ಯ

author img

By

Published : Nov 21, 2019, 11:43 AM IST

ಕುರುಬ ಸಮುದಾಯದ ಸ್ವಾಮೀಜಿಯನ್ನು ಅವಹೇಳನ ಮಾಡಿರುವ ಆರೋಪ ಎದುರಿಸುತ್ತಿರುವ ಸಚಿವ ಮಾಧುಸ್ವಾಮಿ ಕ್ಷಮೆ ಕೇಳಬೇಕಿತ್ತು. ಆದ್ರೆ ಇದನ್ನು ಇಲ್ಲಿಗೆ ಮುಗಿಸೋಣ, ‌ಸುಮ್ಮನೆ ಜಾತಿ ಬಣ್ಣ ಬಳಿಯುವುದು ಸರಿಯಲ್ಲವೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸಚಿವ ಮಾಧುಸ್ವಾಮಿ ಕ್ಷಮೆ ಕೇಳಬೇಕಿತ್ತು : ಸಿದ್ದರಾಮಯ್ಯ

ಮೈಸೂರು: ಕುರುಬ ಸಮುದಾಯದ ಸ್ವಾಮೀಜಿಯನ್ನು ಅವಹೇಳನ ಮಾಡಿರುವ ಆರೋಪ ಎದುರಿಸುತ್ತಿರುವ ಸಚಿವ ಮಾಧುಸ್ವಾಮಿ ಕ್ಷಮೆ ಕೇಳಬೇಕಿತ್ತು. ಇದನ್ನು ಇಲ್ಲಿಗೆ ಮುಗಿಸೋಣ, ‌ಸುಮ್ಮನೆ ಜಾತಿ ಬಣ್ಣ ಕಟ್ಟುವುದು ಸರಿಯಲ್ಲವೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸಚಿವ ಮಾಧುಸ್ವಾಮಿ ಕ್ಷಮೆ ಕೇಳಬೇಕಿತ್ತು: ಸಿದ್ದರಾಮಯ್ಯ

ಸಚಿವ ಮಾಧುಸ್ವಾಮಿ ಕುರುಬ ಸಮುದಾಯದ ಸ್ವಾಮೀಜಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರೆಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದ ಸಚಿವರಾಗಿ ಆ ರೀತಿ ಮಾತನಾಡಬಾರದಿತ್ತು ಎಂದರು.

ಇನ್ನು ಜೆಡಿಎಸ್​ ಶಾಸಕ ಜಿ. ಟಿ. ದೇವೇಗೌಡರ ಜೊತೆ ಅವರು ಏಕೆ ತಟಸ್ಥರಾಗಿದ್ದಾರೆಂಬ ಬಗ್ಗೆ ಪ್ರತಿಕ್ರಿಯಿಸಿ ಅವರ ಜೊತೆ ಮಾತನಾಡಿ, ಅವರ ಮನಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳುತ್ತೇನೆಂದು ಸಿದ್ದರಾಮಯ್ಯ ತಿಳಿಸಿದರು.

16 ಅನರ್ಹ ಶಾಸಕರು ಪಕ್ಷಾಂತರ ಮಾಡಿರುವುದನ್ನು ಜನ ಸಹಿಸುವುದಿಲ್ಲ, ಎಲ್ಲ ಅನರ್ಹ ಶಾಸಕರನ್ನು ಜನರೇ ಸೋಲಿಸುತ್ತಾರೆ. ಹಣದ ಆಮಿಷಗಳಿಂದ ಚುನಾವಣೆ ಗೆಲ್ಲಲು ಬಿಜೆಪಿ ಅವರು ಯತ್ನಿಸುತ್ತಿದ್ದಾರೆ, ಅದೆಲ್ಲಾ ನಡೆಯುವುದಿಲ್ಲ ಪ್ರತಿಪಕ್ಷ ನಾಯಕ ಹೇಳಿದ್ರು.

ಇನ್ನು ಆಪರೇಷನ್ ಕಮಲದಿಂದ ಎಂಟಿಬಿ ನಾಗರಾಜ್ ಹಣ ಪಡೆದಿಲ್ಲ, ಬದಲಾಗಿ, ಬಿಜೆಪಿಗೆ ಎಂಟಿಬಿ ಸಾಲ ಕೊಟ್ಟಿದ್ದಾನೆ. ಅದಕ್ಕಾಗಿಯೇ ಯಡಿಯೂರಪ್ಪ ಅವರಿಗೆ ಎಂಟಿಬಿ ಮೇಲೆ ಅಷ್ಟೊಂದು ಪ್ರೀತಿ ಎಂದರು. ಎಂಟಿಬಿಯಿಂದ ನಾನು ಸಾಲ ಪಡೆದಿಲ್ಲ, ಸಾಲ ಪಡೆದಿದ್ದ ಕೃಷ್ಣಭೈರೇಗೌಡ ಈಗಾಗಲೇ ಸಾಲ ತೀರಿಸಿದ್ದಾರೆ.‌ ಎಂಟಿಬಿ ಹತಾಶೆಯಿಂದ ಏನೇನೊ ಹೇಳುತ್ತಿದ್ದಾರೆ. ಆತನ ಹೇಳಿಕೆಗೆ ಮಹತ್ವ ಕೊಡಬೇಕಾಗಿಲ್ಲವೆಂದು ಸಿದ್ದರಾಮಯ್ಯ ಕುಟುಕಿದರು.

ಮೈಸೂರು: ಕುರುಬ ಸಮುದಾಯದ ಸ್ವಾಮೀಜಿಯನ್ನು ಅವಹೇಳನ ಮಾಡಿರುವ ಆರೋಪ ಎದುರಿಸುತ್ತಿರುವ ಸಚಿವ ಮಾಧುಸ್ವಾಮಿ ಕ್ಷಮೆ ಕೇಳಬೇಕಿತ್ತು. ಇದನ್ನು ಇಲ್ಲಿಗೆ ಮುಗಿಸೋಣ, ‌ಸುಮ್ಮನೆ ಜಾತಿ ಬಣ್ಣ ಕಟ್ಟುವುದು ಸರಿಯಲ್ಲವೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸಚಿವ ಮಾಧುಸ್ವಾಮಿ ಕ್ಷಮೆ ಕೇಳಬೇಕಿತ್ತು: ಸಿದ್ದರಾಮಯ್ಯ

ಸಚಿವ ಮಾಧುಸ್ವಾಮಿ ಕುರುಬ ಸಮುದಾಯದ ಸ್ವಾಮೀಜಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರೆಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದ ಸಚಿವರಾಗಿ ಆ ರೀತಿ ಮಾತನಾಡಬಾರದಿತ್ತು ಎಂದರು.

ಇನ್ನು ಜೆಡಿಎಸ್​ ಶಾಸಕ ಜಿ. ಟಿ. ದೇವೇಗೌಡರ ಜೊತೆ ಅವರು ಏಕೆ ತಟಸ್ಥರಾಗಿದ್ದಾರೆಂಬ ಬಗ್ಗೆ ಪ್ರತಿಕ್ರಿಯಿಸಿ ಅವರ ಜೊತೆ ಮಾತನಾಡಿ, ಅವರ ಮನಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳುತ್ತೇನೆಂದು ಸಿದ್ದರಾಮಯ್ಯ ತಿಳಿಸಿದರು.

16 ಅನರ್ಹ ಶಾಸಕರು ಪಕ್ಷಾಂತರ ಮಾಡಿರುವುದನ್ನು ಜನ ಸಹಿಸುವುದಿಲ್ಲ, ಎಲ್ಲ ಅನರ್ಹ ಶಾಸಕರನ್ನು ಜನರೇ ಸೋಲಿಸುತ್ತಾರೆ. ಹಣದ ಆಮಿಷಗಳಿಂದ ಚುನಾವಣೆ ಗೆಲ್ಲಲು ಬಿಜೆಪಿ ಅವರು ಯತ್ನಿಸುತ್ತಿದ್ದಾರೆ, ಅದೆಲ್ಲಾ ನಡೆಯುವುದಿಲ್ಲ ಪ್ರತಿಪಕ್ಷ ನಾಯಕ ಹೇಳಿದ್ರು.

ಇನ್ನು ಆಪರೇಷನ್ ಕಮಲದಿಂದ ಎಂಟಿಬಿ ನಾಗರಾಜ್ ಹಣ ಪಡೆದಿಲ್ಲ, ಬದಲಾಗಿ, ಬಿಜೆಪಿಗೆ ಎಂಟಿಬಿ ಸಾಲ ಕೊಟ್ಟಿದ್ದಾನೆ. ಅದಕ್ಕಾಗಿಯೇ ಯಡಿಯೂರಪ್ಪ ಅವರಿಗೆ ಎಂಟಿಬಿ ಮೇಲೆ ಅಷ್ಟೊಂದು ಪ್ರೀತಿ ಎಂದರು. ಎಂಟಿಬಿಯಿಂದ ನಾನು ಸಾಲ ಪಡೆದಿಲ್ಲ, ಸಾಲ ಪಡೆದಿದ್ದ ಕೃಷ್ಣಭೈರೇಗೌಡ ಈಗಾಗಲೇ ಸಾಲ ತೀರಿಸಿದ್ದಾರೆ.‌ ಎಂಟಿಬಿ ಹತಾಶೆಯಿಂದ ಏನೇನೊ ಹೇಳುತ್ತಿದ್ದಾರೆ. ಆತನ ಹೇಳಿಕೆಗೆ ಮಹತ್ವ ಕೊಡಬೇಕಾಗಿಲ್ಲವೆಂದು ಸಿದ್ದರಾಮಯ್ಯ ಕುಟುಕಿದರು.

Intro:ಮೈಸೂರು: ಸಚಿವ ಮಾಧುಸ್ವಾಮಿ ಕ್ಷಮೆ ಕೇಳಬೇಕಿತ್ತು, ತಪ್ಪಿಲ್ಲದಿದ್ದರೆ ಯಡಿಯೂರಪ್ಪ ಏಕೆ ಕ್ಷಮೆ ಕೇಳುತ್ತಿದ್ದರು. ಇದನ್ನು ಇಲ್ಲಿಗೆ ಮುಗಿಸೋಣ,‌ಸುಮ್ಮನೆ ಜಾತಿ ಬಣ್ಣ ಕಟ್ಟುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.


Body:ಸಚಿವ ಮಾಧುಸ್ವಾಮಿ ಕುರುಬ ಸಮುದಾಯದ ಸ್ವಾಮೀಜಿಯವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು ಎಂಬ ವಿಚಾರದಲ್ಲಿ ಇಂದು ಕುರುಬ ಜನಾಂಗದಿಂದ ಪ್ರತಿಭಟನೆಗಳು ನಡೆಯುತ್ತಿದ್ದು ಇದರ ಬಗ್ಗೆ ಸಚಿವ ಮಾಧುಸ್ವಾಮಿ ಕ್ಷಮೆ ಕೇಳಬೇಕಿತ್ತು,
ಅದನ್ನು ಬಿಟ್ಟು ತಪ್ಪಿಲ್ಲದಿದ್ದರೆ ಯಡಿಯೂರಪ್ಪ ಏಕೆ ಕ್ಷಮೆ ಕೇಳುತ್ತಿದ್ದರು. ಇದನ್ನು ಇಲ್ಲಿಗೆ ಮುಗಿಸೋಣ ಇದಕ್ಕೆ ಜಾತಿ ಬಣ್ಣ ಕಟ್ಟುವುದು ಬೇಡ ಎಂದ ಸಿದ್ದರಾಮಯ್ಯ,
ಜಿಟಿ.ದೇವೇಗೌಡರ ಜೊತೆ ಅವರು ಏಕೆ ತಟಸ್ಥರಾಗಿದ್ದಾರೆ ಎಂಬ ಬಗ್ಗೆ ಅವರ ಜೊತೆ ಮಾತನಾಡಿ ಅವರ ಮನಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳುತ್ತೇನೆ.
ಇನ್ನೂ ೧೫ ಅನರ್ಹ ಶಾಸಕರು ಪಕ್ಷಾಂತರ ಮಾಡಿರುವುದನ್ನು ಜನ ಸಹಿಸುವುದಿಲ್ಲ, ಅಷ್ಟು ಜನರನ್ನು ಜನರು ಸೋಲಿಸುತ್ತಾರೆ.
ಎಲ್ಲಾ ವಿಚಾರವು ಜನರಿಗೆ ಗೊತ್ತು, ಅವರು ನಮಗಿಂತ ಬುದ್ದಿವಂತರಿದ್ದಾರೆ ಎಂದ ಸಿದ್ದರಾಮಯ್ಯ,
ಹಣ ಆಮಿಷಗಳಿಂದ ಚುನಾವಣೆ ಗೆಲ್ಲಲು ಬಿಜೆಪಿ ಅವರು ಯತ್ನಿಸುತ್ತಿದ್ದಾರೆ ಎಲ್ಲಾ ನಡೆಯುವುದಿಲ್ಲ ಎಂದರು.

ಇನ್ನೂ ಆಪರೇಷನ್ ಕಮಲದಿಂದ ಎಂಟಿಬಿ ನಾಗರಾಜ್ ಹಣ ಪಡೆದಿಲ್ಲ, ಬದಲಾಗಿ, ಬಿಜೆಪಿಗೆ ಎಂಟಿಬಿ ಸಾಲ ಕೊಟ್ಟಿದ್ದಾನೆ ಅದಕ್ಕಾಗಿಯೇ ಯಡಿಯೂರಪ್ಪ ಅವರಿಗೆ ಎಂಟಿಬಿ ಮೇಲೆ ಅಷ್ಟೊಂದು ಪ್ರೀತಿ ಎಂದ ಸಿದ್ದರಾಮಯ್ಯ

ಎಂಟಿಬಿ ಇಂದ ನಾನು ಸಾಲ ಪಡೆದಿಲ್ಲ, ಸಾಲ ಪಡೆದಿದ್ದ ಕೃಷ್ಣಭೈರೇಗೌಡ ಈಗಾಗಲೇ ಸಾಲ ತೀರಿಸಿದ್ದಾರೆ.‌
ಎಂಟಿಬಿ ಹತಾಶೆಯಿಂದ ಏನೇನೊ ಹೇಳುತ್ತಿದ್ದಾರೆ. ಆತನ ಹೇಳಿಕಗೆ ಮಹತ್ವ ಕೊಡಬೇಕಾಗಿಲ್ಲ ಎಂದು ಸಿದ್ದರಾಮಯ್ಯ ಕುಟುಕಿದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.