ETV Bharat / state

ಮೈಸೂರಿನಲ್ಲಿ ಕಲಾವಿದರಿಂದ ವಿಭಿನ್ನ ಜಾಗೃತಿ - Artists insist on hanging rapists in mysore

ಕ್ರಿಯಾತ್ಮಕವಾಗಿ ಗೋಡೆ ಮೇಲೆ ಚಿತ್ರ ಬಿಡಿಸುವ ಮೂಲಕ ಆರೋಪಿಗಳನ್ನು ಗಲ್ಲಿಗೇರಿಸಬೇಕು. ಮಹಿಳೆಯರನ್ನು ರಕ್ಷಣೆ ಮಾಡಬೇಕು ಎಂದು ಮೈಸೂರಿನ ರವಿವರ್ಮ ಆರ್ಟ್​ ಕಾಲೇಜಿನ ವಿದ್ಯಾರ್ಥಿಗಳು ಸಂದೇಶ ನೀಡಿದ್ದಾರೆ.

awareness-by-artists-in-mysore
ಮೈಸೂರಿನಲ್ಲಿ ಕಲಾವಿದರಿಂದ ವಿಭಿನ್ನ ಜಾಗೃತಿ
author img

By

Published : Aug 29, 2021, 10:02 PM IST

Updated : Aug 29, 2021, 10:10 PM IST

ಮೈಸೂರು: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪಿಗಳನ್ನು ಗಲ್ಲಿಗೇರಿಸಿ ಎಂದು ಗೋಡೆಗಳ ಮೇಲೆ 'RAPE' ಬರಹದಲ್ಲಿ ಕಲಾವಿದರು ಜಾಗೃತಿ ಮೂಡಿಸಿದ್ದಾರೆ.

ಮೈಸೂರಿನಲ್ಲಿ ಕಲಾವಿದರಿಂದ ವಿಭಿನ್ನ ಜಾಗೃತಿ

ಮೈಸೂರಿನ ರವಿವರ್ಮ ಆರ್ಟ್​ ಕಾಲೇಜಿನ ವಿದ್ಯಾರ್ಥಿಗಳಾದ ರಾಹುಲ್ ಮನೋಹರ ಹಾಗೂ ಸುಮಂತ್ ಗೌಡ ಅವರು ಈ ರೀತಿ ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದಾರೆ. ದೇವರಾಜ ಮೊಹಲ್ಲಾದ ದಿವಾನ್ಸ್ ರಸ್ತೆಯ ಪಾಳು ಗೋಡೆ ಮೇಲೆ ರೇಪ್​ ಎಂಬುದಾಗಿ ಬರೆದು, ಆ ಅಕ್ಷರಗಳಿಗೆ ಆರೋಪಿಗಳನ್ನು ನೇಣು ಹಾಕಿರುವ ಚಿತ್ರ ಬಿಡಿಸಿದ್ದಾರೆ. ಆ ಚಿತ್ರದ ಮೂಲಕ ಮಹಿಳೆಯರ ರಕ್ಷಣೆ ಮಾಡಿ ಎಂದು ಸಂದೇಶ ಸಾರಿದ್ದಾರೆ.

ಕ್ರಿಯಾತ್ಮಕವಾಗಿ ಗೋಡೆ ಮೇಲೆ ಜಾಗೃತಿ ಮೂಡಿಸಿ, ರೇಪಿಸ್ಟ್‌ಗಳನ್ನು ಹ್ಯಾಂಗ್ ಮಾಡಿ, ಮಹಿಳೆಯರ ರಕ್ಷಣೆ ಮಾಡುವಂತೆ ಚಿತ್ರಕಲೆ ಮೂಲಕ ಸಂದೇಶ ನೀಡಿದ್ದಾರೆ.

ಓದಿ: ಚಿತ್ರದುರ್ಗ ಡಿಸಿ ಕಚೇರಿ ನಿರ್ಮಾಣ ನೆಪದಲ್ಲಿ ಖಾಸಗಿ ಕಂಪನಿಯಿಂದ ಲೂಟಿ ಆರೋಪ

ಮೈಸೂರು: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪಿಗಳನ್ನು ಗಲ್ಲಿಗೇರಿಸಿ ಎಂದು ಗೋಡೆಗಳ ಮೇಲೆ 'RAPE' ಬರಹದಲ್ಲಿ ಕಲಾವಿದರು ಜಾಗೃತಿ ಮೂಡಿಸಿದ್ದಾರೆ.

ಮೈಸೂರಿನಲ್ಲಿ ಕಲಾವಿದರಿಂದ ವಿಭಿನ್ನ ಜಾಗೃತಿ

ಮೈಸೂರಿನ ರವಿವರ್ಮ ಆರ್ಟ್​ ಕಾಲೇಜಿನ ವಿದ್ಯಾರ್ಥಿಗಳಾದ ರಾಹುಲ್ ಮನೋಹರ ಹಾಗೂ ಸುಮಂತ್ ಗೌಡ ಅವರು ಈ ರೀತಿ ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದಾರೆ. ದೇವರಾಜ ಮೊಹಲ್ಲಾದ ದಿವಾನ್ಸ್ ರಸ್ತೆಯ ಪಾಳು ಗೋಡೆ ಮೇಲೆ ರೇಪ್​ ಎಂಬುದಾಗಿ ಬರೆದು, ಆ ಅಕ್ಷರಗಳಿಗೆ ಆರೋಪಿಗಳನ್ನು ನೇಣು ಹಾಕಿರುವ ಚಿತ್ರ ಬಿಡಿಸಿದ್ದಾರೆ. ಆ ಚಿತ್ರದ ಮೂಲಕ ಮಹಿಳೆಯರ ರಕ್ಷಣೆ ಮಾಡಿ ಎಂದು ಸಂದೇಶ ಸಾರಿದ್ದಾರೆ.

ಕ್ರಿಯಾತ್ಮಕವಾಗಿ ಗೋಡೆ ಮೇಲೆ ಜಾಗೃತಿ ಮೂಡಿಸಿ, ರೇಪಿಸ್ಟ್‌ಗಳನ್ನು ಹ್ಯಾಂಗ್ ಮಾಡಿ, ಮಹಿಳೆಯರ ರಕ್ಷಣೆ ಮಾಡುವಂತೆ ಚಿತ್ರಕಲೆ ಮೂಲಕ ಸಂದೇಶ ನೀಡಿದ್ದಾರೆ.

ಓದಿ: ಚಿತ್ರದುರ್ಗ ಡಿಸಿ ಕಚೇರಿ ನಿರ್ಮಾಣ ನೆಪದಲ್ಲಿ ಖಾಸಗಿ ಕಂಪನಿಯಿಂದ ಲೂಟಿ ಆರೋಪ

Last Updated : Aug 29, 2021, 10:10 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.