ETV Bharat / state

ನಿಯಮ ಉಲ್ಲಂಘಿಸಿದ್ದಕ್ಕೆ ಪ್ರಶ್ನಿಸಿದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಕುಟುಂಬ

author img

By

Published : May 11, 2021, 8:27 PM IST

ತಾಲೂಕಿನ ತಾವರಗೇರಾದಲ್ಲಿ ಮಾಸ್ಕ್ ಧರಿಸದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವನ್ನು ಪಿಎಸ್​ಐ ಗೀತಾಂಜಲಿ ಶಿಂಧೆ ಪ್ರಶ್ನಿಸಿದರು. ಆ ವೇಳೆ ಅವರು, ನಾವು ಕಳ್ಳತನ ಮಾಡಿಲ್ಲ, ಗುಡಿಗೆ ಹೊರಟಿದ್ದೇವೆ. ನಮ್ ಗಾಡಿ ಯಾಕೆ ತಡೆಯುತ್ತೀರಿ ಎಂದು ಅಧಿಕಾರಿಗೆ ಪ್ರಶ್ನೆ ಮಾಡಿದ್ದಾರೆ.

ವಾಗ್ವಾದಕ್ಕಿಳಿದ ಕುಟುಂಬ
ವಾಗ್ವಾದಕ್ಕಿಳಿದ ಕುಟುಂಬ

ಕುಷ್ಟಗಿ(ಕೊಪ್ಪಳ): ಕೋವಿಡ್ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನವನ್ನು ತಡೆದಿದ್ದಕ್ಕೆ ಪೊಲೀಸರೊಂದಿಗೆ ಕುಟುಂಬವೊಂದು ಕಿರಿಕ್ ಮಾಡಿಕೊಂಡಿದೆ.

ನಿಯಮ ಉಲ್ಲಂಘಿಸಿದ್ದಕ್ಕೆ ಪ್ರಶ್ನಿಸಿದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಕುಟುಂಬ

ತಾಲೂಕಿನ ತಾವರಗೇರದಲ್ಲಿ ಮಾಸ್ಕ್ ಧರಿಸದೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವನ್ನು ಪಿಎಸ್​ಐ ಗೀತಾಂಜಲಿ ಶಿಂಧೆ ಪ್ರಶ್ನಿಸಿದರು. ಆ ವೇಳೆ ಅವರು, ನಾವು ಕಳ್ಳತನ ಮಾಡಿಲ್ಲ, ಗುಡಿಗೆ ಹೊರಟಿದ್ದೇವೆ. ನಮ್ ಗಾಡಿ ಯಾಕೆ ತಡೆಯುತ್ತೀರಿ ಎಂದು ಅಧಿಕಾರಿಗೆ ಪ್ರಶ್ನೆ ಮಾಡಿದ್ದಾರೆ.

ಲಾಕ್​ಡೌನ್ ಸಮಯದಲ್ಲಿ ಯಾವ ದೇವಸ್ಥಾನ ತೆಗೆದಿರುತ್ತೆ ಎಂದು ಪ್ರಶ್ನಿಸಿದಾಗ ಉತ್ತರಿಸದೇ, ಮತ್ತೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಬಳಿಕ ಅಧಿಕಾರಿಗಳು ವಾಹನವನ್ನು ಸೀಜ್​​ ಮಾಡಿ ಕ್ರಮ ಕೈಗೊಂಡಿದ್ದಾರೆ.

ಕುಷ್ಟಗಿ(ಕೊಪ್ಪಳ): ಕೋವಿಡ್ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನವನ್ನು ತಡೆದಿದ್ದಕ್ಕೆ ಪೊಲೀಸರೊಂದಿಗೆ ಕುಟುಂಬವೊಂದು ಕಿರಿಕ್ ಮಾಡಿಕೊಂಡಿದೆ.

ನಿಯಮ ಉಲ್ಲಂಘಿಸಿದ್ದಕ್ಕೆ ಪ್ರಶ್ನಿಸಿದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಕುಟುಂಬ

ತಾಲೂಕಿನ ತಾವರಗೇರದಲ್ಲಿ ಮಾಸ್ಕ್ ಧರಿಸದೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವನ್ನು ಪಿಎಸ್​ಐ ಗೀತಾಂಜಲಿ ಶಿಂಧೆ ಪ್ರಶ್ನಿಸಿದರು. ಆ ವೇಳೆ ಅವರು, ನಾವು ಕಳ್ಳತನ ಮಾಡಿಲ್ಲ, ಗುಡಿಗೆ ಹೊರಟಿದ್ದೇವೆ. ನಮ್ ಗಾಡಿ ಯಾಕೆ ತಡೆಯುತ್ತೀರಿ ಎಂದು ಅಧಿಕಾರಿಗೆ ಪ್ರಶ್ನೆ ಮಾಡಿದ್ದಾರೆ.

ಲಾಕ್​ಡೌನ್ ಸಮಯದಲ್ಲಿ ಯಾವ ದೇವಸ್ಥಾನ ತೆಗೆದಿರುತ್ತೆ ಎಂದು ಪ್ರಶ್ನಿಸಿದಾಗ ಉತ್ತರಿಸದೇ, ಮತ್ತೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಬಳಿಕ ಅಧಿಕಾರಿಗಳು ವಾಹನವನ್ನು ಸೀಜ್​​ ಮಾಡಿ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.