ETV Bharat / state

ಕಲಬುರಗಿ ಜಿಲ್ಲೆಯಲ್ಲಿ ಸಂಭ್ರಮದ ಕಾರಹುಣ್ಣಿಮೆ ಆಚರಣೆ - undefined

ಜಿಲ್ಲೆಯ ಮರತೂರು, ಸೇರಿದಂತೆ ಹಲವೆಡೆ ಹಬ್ಬದ ಸಂಭ್ರಮ ಮುಗಿಲು ಮುಟ್ಟಿತ್ತು. ಎತ್ತುಗಳನ್ನು ವಿಶೇಷವಾಗಿ ಶೃಂಗಾರಗೊಳಿಸಿ, ಅವುಗಳಿಗೆ ಪೂಜೆ ಸಲ್ಲಿಸಿ ಮನೆಗಳಲ್ಲಿ ಹೋಳಿಗೆ ಊಟ ಸವಿದ ರೈತರು, ವಿಶೇಷವಾಗಿ ಅಲಂಕರಿಸಿದ ಎತ್ತುಗಳ ಜೊತೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದ್ದಾರೆ.

ಕಾರಹುಣ್ಣಿಮೆ ಆಚರಣೆ
author img

By

Published : Jun 18, 2019, 12:47 AM IST

ಕಲಬುರಗಿ: ರೈತರ ವಿಶೇಷ ಹಬ್ಬವಾದ ಎತ್ತುಗಳ ಹಬ್ಬ ಕಾರಹುಣ್ಣಿಮೆಯನ್ನು ಜಿಲ್ಲೆಯಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗಿದೆ.

ಕಾರಹುಣ್ಣಿಮೆ ಪ್ರಯುಕ್ತ ಎತ್ತುಗಳ ಓಟದ ಸ್ಪರ್ಧೆ

ಮುಂಗಾರು ಬಿತ್ತನೆಗೂ ಮುನ್ನಾ ಬರುವ ಹುಣ್ಣಿಮೆಯ ದಿನದಂದು ಎತ್ತುಗಳನ್ನು ವಿವಿಧ ಅಲಂಕಾರಿಕ ವಸ್ತುಗಳಿಂದ ಶೃಂಗರಿಸಿ, ನಂತರ ಅವುಗಳಿಗೆ ಪೂಜೆ ಸಲ್ಲಿಸಿ, ಹೋಳಿಗೆ ನೈವೇದ್ಯ ಅರ್ಪಿಸುತ್ತಾರೆ. ಜೀವನಾಧಾರವಾಗಿರುವ ಎತ್ತುಗಳಿಗೆ ಗೌರವ ಅರ್ಪಿಸಿದ ನಂತರ ಅವುಗಳ ಓಟದ ಸ್ಪರ್ಧೆ ನಡೆಯುತ್ತದೆ. ಕೆಲವೆಡೆ ಬರೀ ಎತ್ತುಗಳನ್ನು ಕರಿಹರಿಸಿದರೆ, ಮತ್ತೆ ಕೆಲವೆಡೆ ಎತ್ತಿನ ಚಕ್ಕಡಿಯೊಂದಿಗೆ ಕರಿ ಹರಿಸಲಾಗುತ್ತದೆ. ಈ ಹಬ್ಬದಲ್ಲಿ ರೈತನ ಅವಿಭಾಜ್ಯ ಅಂಗಗಳಾಗಿರುವ ಎತ್ತುಗಳ ಕರಿಹರಿಸುವ ಮೂಲಕ ಅವುಗಳಿಗೆ ಗೌರವ ಸಲ್ಲಿಸಲಾಗುತ್ತದೆ.

ಕಲಬುರಗಿ: ರೈತರ ವಿಶೇಷ ಹಬ್ಬವಾದ ಎತ್ತುಗಳ ಹಬ್ಬ ಕಾರಹುಣ್ಣಿಮೆಯನ್ನು ಜಿಲ್ಲೆಯಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗಿದೆ.

ಕಾರಹುಣ್ಣಿಮೆ ಪ್ರಯುಕ್ತ ಎತ್ತುಗಳ ಓಟದ ಸ್ಪರ್ಧೆ

ಮುಂಗಾರು ಬಿತ್ತನೆಗೂ ಮುನ್ನಾ ಬರುವ ಹುಣ್ಣಿಮೆಯ ದಿನದಂದು ಎತ್ತುಗಳನ್ನು ವಿವಿಧ ಅಲಂಕಾರಿಕ ವಸ್ತುಗಳಿಂದ ಶೃಂಗರಿಸಿ, ನಂತರ ಅವುಗಳಿಗೆ ಪೂಜೆ ಸಲ್ಲಿಸಿ, ಹೋಳಿಗೆ ನೈವೇದ್ಯ ಅರ್ಪಿಸುತ್ತಾರೆ. ಜೀವನಾಧಾರವಾಗಿರುವ ಎತ್ತುಗಳಿಗೆ ಗೌರವ ಅರ್ಪಿಸಿದ ನಂತರ ಅವುಗಳ ಓಟದ ಸ್ಪರ್ಧೆ ನಡೆಯುತ್ತದೆ. ಕೆಲವೆಡೆ ಬರೀ ಎತ್ತುಗಳನ್ನು ಕರಿಹರಿಸಿದರೆ, ಮತ್ತೆ ಕೆಲವೆಡೆ ಎತ್ತಿನ ಚಕ್ಕಡಿಯೊಂದಿಗೆ ಕರಿ ಹರಿಸಲಾಗುತ್ತದೆ. ಈ ಹಬ್ಬದಲ್ಲಿ ರೈತನ ಅವಿಭಾಜ್ಯ ಅಂಗಗಳಾಗಿರುವ ಎತ್ತುಗಳ ಕರಿಹರಿಸುವ ಮೂಲಕ ಅವುಗಳಿಗೆ ಗೌರವ ಸಲ್ಲಿಸಲಾಗುತ್ತದೆ.

Intro:ಕಲಬುರಗಿ:ಜಿಲ್ಲಾದ್ಯಾಂತ ಎತ್ತುಗಳ ಹಬ್ಬ ಕಾರಹುಣ್ಣಿಮೆ ಸಂಭ್ರಮ ದಿಂದ ಆಚರಿಸಲಾಯಿತು.ನಗರ ಮತ್ತು ಗ್ರಾಮಾಂತರ ಪ್ರದೇಶ ಎನ್ನದೆ ಎಲ್ಲ ಕಡೆಯೂ ಕಾರಹುಣ್ಣಿಮೆಯ ಕಳೆ ಮನೆ ಮಾಡಿತ್ತು.

ಕಲಬುರ್ಗಿ ಜಿಲ್ಲೆಯ ಮರತೂರು,ಸೇರಿದಂತೆ ಮೊದಲಾದ ಕಡೆ ಹಬ್ಬದ ಸಂಭ್ರಮ ಮುಗಿಲು ಮುಟ್ಟಿತ್ತು.ಕಲಬುರಗಿ ಜಿಲ್ಲೆಯಲ್ಲಿಯೂ ಕಾರ ಹುಣ್ಣಿಮೆ ಸಂಭ್ರಮ ಮುಗಿಲು ಮುಟ್ಟಿತ್ತು.ಮನೆಗಳಲ್ಲಿ ಹೋಳಿಗೆ ಊಟ ಸವಿದ ರೈತರು, ವಿಶೇಷವಾಗಿ ಅಲಂಕರಿಸಿದ ಎತ್ತುಗಳ ಓಟದ ಸ್ಪರ್ಧೆ ನಡೆಸಿದರು. ಮುಂಗಾರು ಬಿತ್ತನೆಗೂ ಮುನ್ನಾ ಬರುವ ಹುಣ್ಣಿಮೆಯ ದಿನದಂದು ಎತ್ತುಗಳನ್ನು ವಿವಿಧ ಅಲಂಕಾರಿಕ ವಸ್ತುಗಳಿಂದ ಶೃಂಗರಿಸುಲಾಗುತ್ತದೆ. ನಂತರ ಅವುಗಳಿಗೆ ಪೂಜೆ ಸಲ್ಲಿಸಿ, ಹೋಳಿಗೆ ನೈವೇದ್ಯ ಅರ್ಪಿಸುತ್ತಾರೆ. ಜೀವನಾಧಾರವಾಗಿರುವ ಎತ್ತುಗಳಿಗೆ ಗೌರವ ಅರ್ಪಿಸಿದ ನಂತರ ಅವುಗಳ ಓಟದ ಸ್ಪರ್ಧೆ ನಡೆಯುತ್ತದೆ. ಕೆಲವೆಡೆ ಬರೀ ಎತ್ತುಗಳನ್ನು ಕರಿಹರಿಸಿದರೆ, ಮತ್ತೆ ಕೆಲವೆಡೆ ಎತ್ತಿನ ಚಕ್ಕಡಿಯೊಂದಿಗೆ ಕರಿ ಹರಿಸಲಾಯಿತು. ರೈತನ ಅವಿಭಾಜ್ಯ ಅಂಗಗಳಾಗಿರುವ ಎತ್ತುಗಳ ಕರಿಹರಿಸುವ ಮೂಲಕ ಅವುಗಳಿಗೆ ಗೌರವ ಸಲ್ಲಿಸಲಾಗುತ್ತದೆ. Body:ಕಲಬುರಗಿ:ಜಿಲ್ಲಾದ್ಯಾಂತ ಎತ್ತುಗಳ ಹಬ್ಬ ಕಾರಹುಣ್ಣಿಮೆ ಸಂಭ್ರಮ ದಿಂದ ಆಚರಿಸಲಾಯಿತು.ನಗರ ಮತ್ತು ಗ್ರಾಮಾಂತರ ಪ್ರದೇಶ ಎನ್ನದೆ ಎಲ್ಲ ಕಡೆಯೂ ಕಾರಹುಣ್ಣಿಮೆಯ ಕಳೆ ಮನೆ ಮಾಡಿತ್ತು.

ಕಲಬುರ್ಗಿ ಜಿಲ್ಲೆಯ ಮರತೂರು,ಸೇರಿದಂತೆ ಮೊದಲಾದ ಕಡೆ ಹಬ್ಬದ ಸಂಭ್ರಮ ಮುಗಿಲು ಮುಟ್ಟಿತ್ತು.ಕಲಬುರಗಿ ಜಿಲ್ಲೆಯಲ್ಲಿಯೂ ಕಾರ ಹುಣ್ಣಿಮೆ ಸಂಭ್ರಮ ಮುಗಿಲು ಮುಟ್ಟಿತ್ತು.ಮನೆಗಳಲ್ಲಿ ಹೋಳಿಗೆ ಊಟ ಸವಿದ ರೈತರು, ವಿಶೇಷವಾಗಿ ಅಲಂಕರಿಸಿದ ಎತ್ತುಗಳ ಓಟದ ಸ್ಪರ್ಧೆ ನಡೆಸಿದರು. ಮುಂಗಾರು ಬಿತ್ತನೆಗೂ ಮುನ್ನಾ ಬರುವ ಹುಣ್ಣಿಮೆಯ ದಿನದಂದು ಎತ್ತುಗಳನ್ನು ವಿವಿಧ ಅಲಂಕಾರಿಕ ವಸ್ತುಗಳಿಂದ ಶೃಂಗರಿಸುಲಾಗುತ್ತದೆ. ನಂತರ ಅವುಗಳಿಗೆ ಪೂಜೆ ಸಲ್ಲಿಸಿ, ಹೋಳಿಗೆ ನೈವೇದ್ಯ ಅರ್ಪಿಸುತ್ತಾರೆ. ಜೀವನಾಧಾರವಾಗಿರುವ ಎತ್ತುಗಳಿಗೆ ಗೌರವ ಅರ್ಪಿಸಿದ ನಂತರ ಅವುಗಳ ಓಟದ ಸ್ಪರ್ಧೆ ನಡೆಯುತ್ತದೆ. ಕೆಲವೆಡೆ ಬರೀ ಎತ್ತುಗಳನ್ನು ಕರಿಹರಿಸಿದರೆ, ಮತ್ತೆ ಕೆಲವೆಡೆ ಎತ್ತಿನ ಚಕ್ಕಡಿಯೊಂದಿಗೆ ಕರಿ ಹರಿಸಲಾಯಿತು. ರೈತನ ಅವಿಭಾಜ್ಯ ಅಂಗಗಳಾಗಿರುವ ಎತ್ತುಗಳ ಕರಿಹರಿಸುವ ಮೂಲಕ ಅವುಗಳಿಗೆ ಗೌರವ ಸಲ್ಲಿಸಲಾಗುತ್ತದೆ. Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.