ETV Bharat / state

ಗದಗದಲ್ಲಿ ಗಣೇಶ ಮೂರ್ತಿ ನಿಮಜ್ಜನದ ವೇಳೆ ಯುವಕನಿಗೆ ಚಾಕು ಇರಿತ

author img

By

Published : Sep 9, 2022, 3:04 PM IST

ಗದಗದಲ್ಲಿ ನಡೆದ 9ನೇ ದಿನದ ಸಾರ್ವಜನಿಕ ಗಣಪತಿ ನಿಮಜ್ಜನದ ವೇಳೆ ಯುವಕನೊಬ್ಬನಿಗೆ ಚಾಕುವಿನಿಂದ ಕೊಲೆ ಮಾಡಲಾಗಿದೆ.

ಸುದೀಪ ಮುಂಡೆವಾಡಿ
ಸುದೀಪ ಮುಂಡೆವಾಡಿ

ಗದಗ: 9ನೇ ದಿನದ ಸಾರ್ವಜನಿಕ ಗಣಪತಿ ಮೂರ್ತಿ ನಿಮಜ್ಜನದ ವೇಳೆ ಯುವಕನಿಗೆ ಚಾಕು ಇರಿತವಾಗಿ ಪ್ರಾಣ ಬಿಟ್ಟ ಘಟನೆ ಗದಗದಲ್ಲಿ ನಡೆದಿದೆ.

ಸುದೀಪ ಮುಂಡೆವಾಡಿ ಎಂಬ ಯುವಕನನ್ನು ಆಸ್ಪತ್ರೆಗೆ ರವಾನಿಸಲಾಯಿತು

ಕಳೆದ ರಾತ್ರಿ ನಡೆದ ಸುದೀಪ ಮುಂಡೆವಾಡಿ (22) ಸೆಟ್ಲಮೆಂಟ್‌ನ ನಿವಾಸಿಯಾದ ಆದಿತ್ಯ ಮುಟಗಾರ ಹಾಗೂ ಸಹಚರರು ಸೇರಿ ಕೊಲೆ ಮಾಡಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕೊಲೆ ಆರೋಪಿಗಳನ್ನು ಬಂಧಿಸಲು ಶಹರ ಪೊಲೀಸರು ಯಶಸ್ವಿಯಾಗಿದ್ದಾರೆ.

ಯುವಕ ಸುದೀಪ ಮುಂಡೆವಾಡಿ ಹತ್ಯೆಯ ಪ್ರಮುಖ ಆರೋಪಿ ಆದಿತ್ಯ ಮುಟಗಾರ ಬಳಿ ಮೀಟರ್ ಬಡ್ಡಿ ಹಣ ಇಸಿದುಕೊಂಡಿದ್ದ. ಆ ಹಣಕ್ಕೆ ಬಡ್ಡಿ ಹಾಗೂ ಅಸಲು ವಾಪಸ್ ನೀಡಿಲ್ಲ. ಇದರಿಂದ ಬಡ್ಡಿ, ಅಸಲು ಸೇರಿ ಎರಡು ವಾಪಸ್ ನೀಡಿಲ್ಲವೆಂದು ಆದಿತ್ಯ ಕಳೆದ ರಾತ್ರಿ ತನ್ನ ಸಹಚರರೊಂದಿಗೆ ಸೇರಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ನಗರ ಪೊಲೀಸ್​ ಠಾಣೆಯಲ್ಲಿ ಈ ಪ್ರಕರಣ ನಡೆದಿದೆ.

ಓದಿ: ಚಾಮರಾಜನಗರ: ನದಿಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವಪತ್ತೆ

ಗದಗ: 9ನೇ ದಿನದ ಸಾರ್ವಜನಿಕ ಗಣಪತಿ ಮೂರ್ತಿ ನಿಮಜ್ಜನದ ವೇಳೆ ಯುವಕನಿಗೆ ಚಾಕು ಇರಿತವಾಗಿ ಪ್ರಾಣ ಬಿಟ್ಟ ಘಟನೆ ಗದಗದಲ್ಲಿ ನಡೆದಿದೆ.

ಸುದೀಪ ಮುಂಡೆವಾಡಿ ಎಂಬ ಯುವಕನನ್ನು ಆಸ್ಪತ್ರೆಗೆ ರವಾನಿಸಲಾಯಿತು

ಕಳೆದ ರಾತ್ರಿ ನಡೆದ ಸುದೀಪ ಮುಂಡೆವಾಡಿ (22) ಸೆಟ್ಲಮೆಂಟ್‌ನ ನಿವಾಸಿಯಾದ ಆದಿತ್ಯ ಮುಟಗಾರ ಹಾಗೂ ಸಹಚರರು ಸೇರಿ ಕೊಲೆ ಮಾಡಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕೊಲೆ ಆರೋಪಿಗಳನ್ನು ಬಂಧಿಸಲು ಶಹರ ಪೊಲೀಸರು ಯಶಸ್ವಿಯಾಗಿದ್ದಾರೆ.

ಯುವಕ ಸುದೀಪ ಮುಂಡೆವಾಡಿ ಹತ್ಯೆಯ ಪ್ರಮುಖ ಆರೋಪಿ ಆದಿತ್ಯ ಮುಟಗಾರ ಬಳಿ ಮೀಟರ್ ಬಡ್ಡಿ ಹಣ ಇಸಿದುಕೊಂಡಿದ್ದ. ಆ ಹಣಕ್ಕೆ ಬಡ್ಡಿ ಹಾಗೂ ಅಸಲು ವಾಪಸ್ ನೀಡಿಲ್ಲ. ಇದರಿಂದ ಬಡ್ಡಿ, ಅಸಲು ಸೇರಿ ಎರಡು ವಾಪಸ್ ನೀಡಿಲ್ಲವೆಂದು ಆದಿತ್ಯ ಕಳೆದ ರಾತ್ರಿ ತನ್ನ ಸಹಚರರೊಂದಿಗೆ ಸೇರಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ನಗರ ಪೊಲೀಸ್​ ಠಾಣೆಯಲ್ಲಿ ಈ ಪ್ರಕರಣ ನಡೆದಿದೆ.

ಓದಿ: ಚಾಮರಾಜನಗರ: ನದಿಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.