ETV Bharat / state

ಕಾಂಗ್ರೆಸ್ ಸಂಸ್ಥಾಪನಾ ದಿನವೇ ಅವರ ಪಕ್ಷದ ಧ್ವಜ ಹಾರಲಿಲ್ಲ, ಇನ್ನೂ ಅಧಿಕಾರಕ್ಕೆ ಬರುತ್ತಾರಾ? : ಆರ್‌ ಅಶೋಕ್​​

author img

By

Published : Dec 29, 2021, 11:44 AM IST

ಕಾಂಗ್ರೆಸ್ ಸಂಸ್ಥಾಪನಾ ದಿನವೇ ಅವರ ಪಕ್ಷದ ಧ್ವಜ ಹಾರಲಿಲ್ಲ. ಕಾಂಗ್ರೆಸ್ಸಿನವರದು ಹಾರದೇ ಇರುವ ಬಾವುಟ. ಕಾಂಗ್ರೆಸ್‌ನವರು ಹಗಲುಕನಸು ಕಾಣುವುದು ಬೇಡಾ..

ಆರ್.ಅಶೋಕ್ ವಾಗ್ದಾಳಿ
ಆರ್.ಅಶೋಕ್ ವಾಗ್ದಾಳಿ

ಹುಬ್ಬಳ್ಳಿ : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮತಾಂತರ ಕಾಯ್ದೆಯನ್ನು ಅವರ ಸರ್ಕಾರ ಬಂದರೆ ಕಿತ್ತೊಗೆಯೋದಾಗಿ ಹೇಳಿದ್ದಾರೆ.

ಅವರಿಗೆ ಅಧಿಕಾರ ಬರುತ್ತದೆ ಅಂತಾ ಕನಸು ಕಾಣುವುದು ತಿರುಕನ ಕನಸು ಇದ್ದಂತೆ. ಈಗಾಗಲೇ ಕಾಂಗ್ರೆಸ್ ಧೂಳೀಪಟವಾಗಿದೆ ಎಂದು ಸಚಿವ ಆರ್.ಅಶೋಕ್​​​​ ಹೇಳಿದರು.

ಕಾಂಗ್ರೆಸ್‌ ವಿರುದ್ಧ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿರುವುದು..

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಸಂಸ್ಥಾಪನಾ ದಿನವೇ ಅವರ ಪಕ್ಷದ ಧ್ವಜ ಹಾರಲಿಲ್ಲ. ಕಾಂಗ್ರೆಸ್ಸಿನವರದು ಹಾರದೇ ಇರುವ ಬಾವುಟ. ಕಾಂಗ್ರೆಸ್‌ನವರು ಹಗಲುಕನಸು ಕಾಣುವುದು ಬೇಡ ಎಂದು ಅವರು ಹೇಳಿದರು.

ಇದನ್ನೂ ಓದಿ : ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಶೆಟ್ಟರ್ ನಡುವೆ ಮುಂದುವರೆದ ಶೀತಲ ಸಮರ

ಹುಬ್ಬಳ್ಳಿ : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮತಾಂತರ ಕಾಯ್ದೆಯನ್ನು ಅವರ ಸರ್ಕಾರ ಬಂದರೆ ಕಿತ್ತೊಗೆಯೋದಾಗಿ ಹೇಳಿದ್ದಾರೆ.

ಅವರಿಗೆ ಅಧಿಕಾರ ಬರುತ್ತದೆ ಅಂತಾ ಕನಸು ಕಾಣುವುದು ತಿರುಕನ ಕನಸು ಇದ್ದಂತೆ. ಈಗಾಗಲೇ ಕಾಂಗ್ರೆಸ್ ಧೂಳೀಪಟವಾಗಿದೆ ಎಂದು ಸಚಿವ ಆರ್.ಅಶೋಕ್​​​​ ಹೇಳಿದರು.

ಕಾಂಗ್ರೆಸ್‌ ವಿರುದ್ಧ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿರುವುದು..

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಸಂಸ್ಥಾಪನಾ ದಿನವೇ ಅವರ ಪಕ್ಷದ ಧ್ವಜ ಹಾರಲಿಲ್ಲ. ಕಾಂಗ್ರೆಸ್ಸಿನವರದು ಹಾರದೇ ಇರುವ ಬಾವುಟ. ಕಾಂಗ್ರೆಸ್‌ನವರು ಹಗಲುಕನಸು ಕಾಣುವುದು ಬೇಡ ಎಂದು ಅವರು ಹೇಳಿದರು.

ಇದನ್ನೂ ಓದಿ : ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಶೆಟ್ಟರ್ ನಡುವೆ ಮುಂದುವರೆದ ಶೀತಲ ಸಮರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.