ETV Bharat / state

ಬಿಜೆಪಿ ಸಮಾಲೋಚನ ಸಭೆಗೆ ಬಳ್ಳಾರಿ ನಾಯಕರು ಗೈರು, ಹೆಚ್ಚಿದ ಕುತೂಹಲ

ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಮಾಲೋಚನ ಸಭೆಗೆ ಗಣಿ ಜಿಲ್ಲೆಯ ಹಲವು ನಾಯಕು ಗೈರಾಗಿರೋದು ಕುತೂಹಲ ಮೂಡಿಸಿದೆ.

author img

By

Published : Oct 26, 2019, 6:06 PM IST

ಬಿಜೆಪಿ ಸಮಾಲೋಚನ ಸಭೆಗೆ ಬಳ್ಳಾರಿ ನಾಯಕರು ಗೈರು

ಹುಬ್ಬಳ್ಳಿ: ನಗರದ ಖಾಗಿ ಹೊಟೇಲ್​ನಲ್ಲಿ ನಡೆಯುತ್ತಿರುವ ಬಿಜೆಪಿ ಸಮಾಲೋಚನ ಸಭೆಗೆ ಬಳ್ಳಾರಿ ಜಿಲ್ಲೆಯ ಪ್ರಮುಖ‌ ನಾಯಕರು ಗೈರಾಗಿರುವುದು ತೀವ್ರ ಕುತೂಹಲ‌ ಮೂಡಿಸಿದೆ.

ಬಿಜೆಪಿ ಸಮಾಲೋಚನ ಸಭೆಗೆ ಬಳ್ಳಾರಿ ನಾಯಕರು ಗೈರು

ಸಚಿವ ಶ್ರೀರಾಮುಲು, ಸೋಮಶೇಖರ್ ರೆಡ್ಡಿ, ಹೊಸಪೇಟೆ ಪರಾಜೀತ ಅಭ್ಯರ್ಥಿ ಗವಿಯಪ್ಪ ಸೇರಿದಂತೆ ಹಲವರು ಸಭೆಗೆ ಗೈರಾಗಿದ್ದು, ಬಳ್ಳಾರಿ ಜಿಲ್ಲೆಯ ಕೆಲ ನಾಯಕರು ಮಾತ್ರ ಭಾಗಿಯಾಗಿದ್ದಾರೆ.

ಆನಂದ್ ಸಿಂಗ್ ರಾಜೀನಾಮೆಯಿಂದ ವಿಜಯನಗರ (ಹೊಸಪೇಟೆ) ಕ್ಷೇತ್ರದ ಶಾಸಕ ಸ್ಥಾನ ತೆರವಾಗಿದ್ದು, ಮುಂದೆ ಉಪಚುನಾವಣೆ ನಡೆಯಲಿದೆ.‌ ಬಿಜೆಪಿ ಸಮಾಲೋಚನಾ ಸಭೆಗೆ ಜಿಲ್ಲೆಯ ಎಲ್ಲಾ ನಾಯಕರಿಗೂ ಅಹ್ವಾನ‌ ನೀಡಿದ್ದರೂ ಸಭೆಗೆ ಗೈರಾಗಿರುವುದಕ್ಕೆ ಆನಂದ ಸಿಂಗ್ ಅವರ ಮೇಲೆ ಬಿಜೆಪಿ ನಾಯಕರ ಅಸಮಾಧಾನ‌ ಕಾರಣ ಎನ್ನಲಾಗಿದೆ.

ಆನಂದ್​ ಸಿಂಗ್, ಹೊಸಪೇಟೆಯನ್ನ ಜಿಲ್ಲೆಯಾಗಿ ಘೋಷಿಸಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ಶ್ರೀರಾಮುಲು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು.

ಹುಬ್ಬಳ್ಳಿ: ನಗರದ ಖಾಗಿ ಹೊಟೇಲ್​ನಲ್ಲಿ ನಡೆಯುತ್ತಿರುವ ಬಿಜೆಪಿ ಸಮಾಲೋಚನ ಸಭೆಗೆ ಬಳ್ಳಾರಿ ಜಿಲ್ಲೆಯ ಪ್ರಮುಖ‌ ನಾಯಕರು ಗೈರಾಗಿರುವುದು ತೀವ್ರ ಕುತೂಹಲ‌ ಮೂಡಿಸಿದೆ.

ಬಿಜೆಪಿ ಸಮಾಲೋಚನ ಸಭೆಗೆ ಬಳ್ಳಾರಿ ನಾಯಕರು ಗೈರು

ಸಚಿವ ಶ್ರೀರಾಮುಲು, ಸೋಮಶೇಖರ್ ರೆಡ್ಡಿ, ಹೊಸಪೇಟೆ ಪರಾಜೀತ ಅಭ್ಯರ್ಥಿ ಗವಿಯಪ್ಪ ಸೇರಿದಂತೆ ಹಲವರು ಸಭೆಗೆ ಗೈರಾಗಿದ್ದು, ಬಳ್ಳಾರಿ ಜಿಲ್ಲೆಯ ಕೆಲ ನಾಯಕರು ಮಾತ್ರ ಭಾಗಿಯಾಗಿದ್ದಾರೆ.

ಆನಂದ್ ಸಿಂಗ್ ರಾಜೀನಾಮೆಯಿಂದ ವಿಜಯನಗರ (ಹೊಸಪೇಟೆ) ಕ್ಷೇತ್ರದ ಶಾಸಕ ಸ್ಥಾನ ತೆರವಾಗಿದ್ದು, ಮುಂದೆ ಉಪಚುನಾವಣೆ ನಡೆಯಲಿದೆ.‌ ಬಿಜೆಪಿ ಸಮಾಲೋಚನಾ ಸಭೆಗೆ ಜಿಲ್ಲೆಯ ಎಲ್ಲಾ ನಾಯಕರಿಗೂ ಅಹ್ವಾನ‌ ನೀಡಿದ್ದರೂ ಸಭೆಗೆ ಗೈರಾಗಿರುವುದಕ್ಕೆ ಆನಂದ ಸಿಂಗ್ ಅವರ ಮೇಲೆ ಬಿಜೆಪಿ ನಾಯಕರ ಅಸಮಾಧಾನ‌ ಕಾರಣ ಎನ್ನಲಾಗಿದೆ.

ಆನಂದ್​ ಸಿಂಗ್, ಹೊಸಪೇಟೆಯನ್ನ ಜಿಲ್ಲೆಯಾಗಿ ಘೋಷಿಸಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ಶ್ರೀರಾಮುಲು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು.

Intro:ಹುಬ್ಬಳ್ಳಿ- 10

ನಗರದ ಖಾಗಿ ಹೊಟೇಲ್ ನಲ್ಲಿ ನಡೆಯುತ್ತಿರುವ ಬಿಜೆಪಿ ಸಮಾಲೋಚನಾ ಸಭೆಗೆ
ಬಳ್ಳಾರಿ ಜಿಲ್ಲೆಯ ಪ್ರಮುಖ‌ ನಾಯಕರು ಗೈರಾಗಿರುವದು ತೀವ್ರ ಕುತೂಹಲ‌ ಮೂಡಿಸಿದೆ.
ಬಳ್ಳಾರಿಯ ಶ್ರೀರಾಮುಲು,ಸೋಮಶೇಖರ್ ರೆಡ್ಡಿ ಸೇರಿದಂತೆ ಹಲವರು ಗೈರಾಗಿದ್ದಾರೆ. ಇದಲ್ಲದೆ
ಹೊಸಪೇಟೆ ಪರಾಜೀತ ಅಭ್ಯರ್ಥಿ ಗವಿಯಪ್ಪ ಕೂಡ ಸಭೆಗೆ ಗೈರಾಗಿದ್ದು, ಬಳ್ಳಾರಿ ಜಿಲ್ಲೆಯ ಕೆಲ ನಾಯಕರು ಮಾತ್ರ ಭಾಗಿಯಾಗಿದ್ದಾರೆ.‌
ಆನಂದ ಸಿಂಗ್ ರಾಜೀನಾಮೆಯಿಂದ ತೆರವಾಗಿರುವ (ಹೊಸಪೇಟೆ) ವಿಜಯನಗರ ಕ್ಷೇತ್ರ ತೆರವಾಗಿದ್ದು, ಮುಂದೆ ಈ ಕ್ಷೇತ್ರದ ಚುನಾವಣೆ ನಡೆಯಲಿದೆ.‌ ಆದ್ರೆ ಜಿಲ್ಲೆಯ ಹಿರಿಯ ನಾಯಕರು ಗೈರಾಗಿದ್ದಾರೆ. ಎಲ್ಲಾ ನಾಯಕರಿಗೂ ಅಹ್ವಾನ‌ ನೀಡಿದ್ರು ಸಭೆಗೆ ಗೈರಾಗಿರುವದಕ್ಕೆ ಆನಂದ ಸಿಂಗ್ ಅವರ ಮೇಲೆ ಜಿಲ್ಲೆಯ ಬಿಜೆಪಿ ನಾಯಕರ ಅಸಮಾಧಾನ‌ ಕಾರಣ ಎನ್ನಲಾಗಿದೆ. ಹೊಸಪೇಟೆ ಜಿಲ್ಲೆಯಾಗಿ ಘೋಷಿಸಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ಶ್ರೀರಾಮುಲು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.