ETV Bharat / state

17 ಶಾಸಕರು ತ್ಯಾಗ ಮಾಡಿ ಬಿಜೆಪಿ ಸೇರಿದ್ದಕ್ಕೆ ನಮಗೆ ಅಧಿಕಾರ ಸಿಕ್ತು: ರೇಣುಕಾಚಾರ್ಯ

author img

By

Published : Oct 1, 2019, 10:41 PM IST

Updated : Oct 1, 2019, 11:26 PM IST

ಜೆಡಿಎಸ್​-ಕಾಂಗ್ರೆಸ್ ಪಕ್ಷದ 17 ಶಾಸಕರು ರಾಜೀನಾಮೆ ನೀಡಿ, ತ್ಯಾಗ ಮಾಡಿ ಬಿಜೆಪಿ ಸೇರ್ಪಡೆಯಾಗಿದ್ದರಿಂದಲೇ ನಮಗೆ ಅಧಿಕಾರ ಸಿಕ್ತು ಎಂದು ಹೇಳುವ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಎಡವಟ್ಟು ಮಾಡಿಕೊಂಡಿದ್ದಾರೆ.

ರೇಣುಕಾಚಾರ್ಯ

ದಾವಣಗೆರೆ : ಜೆಡಿಎಸ್​-ಕಾಂಗ್ರೆಸ್ ಪಕ್ಷದ 17 ಶಾಸಕರು ರಾಜೀನಾಮೆ ನೀಡಿ, ತ್ಯಾಗ ಮಾಡಿ ಬಿಜೆಪಿ ಸೇರ್ಪಡೆಯಾಗಿದ್ದರಿಂದಲೇ ನಮಗೆ ಅಧಿಕಾರ ಸಿಕ್ತು ಎಂದು ಹೇಳುವ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಎಡವಟ್ಟು ಮಾಡಿಕೊಂಡಿದ್ದಾರೆ.

'17 ಶಾಸಕರು ತ್ಯಾಗ ಮಾಡಿ ಬಿಜೆಪಿ ಸೇರಿದ್ದಕ್ಕೆ ನಮಗೆ ಅಧಿಕಾರ ಸಿಕ್ತು'

ಜಿಲ್ಲಾ ಪಂಚಾಯ್ತಿ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಹೆಚ್.ಪಟೇಲ್ ಅವರ ಜನ್ಮದಿನ ಹಿನ್ನೆಲೆ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಮಾತನಾಡಿದ ರೇಣುಕಾಚಾರ್ಯ, ಜೆಎಡಿಎಸ್​-ಕಾಂಗ್ರೆಸ್ ಪಕ್ಷದ 17 ಶಾಸಕರು ರಾಜೀನಾಮೆ ನೀಡಿ, ತ್ಯಾಗ ಮಾಡಿ ಬಿಜೆಪಿ ಸೇರ್ಪಡೆಯಾಗಿದ್ದರಿಂದಲೇ ನಮಗೆ ಅಧಿಕಾರ ಸಿಕ್ತು ಎಂದು ಹೇಳಿ, ಬಳಿಕ ಬಾಯಿ ತಪ್ಪಿನಿಂದ ಈ ಮಾತು ಬಂದಿದೆ. ಅವರು ಬಿಜೆಪಿ ಸೇರ್ಪಡೆಯಾಗಿಲ್ಲ, ಆದರೆ ಅನರ್ಹ ಶಾಸಕರ ತ್ಯಾಗದಿಂದ ನಮಗೆ ಕುರ್ಚಿ ಸಿಕ್ಕಿದೆ. ಅವರ ವಿರುದ್ಧ ಯಾರು ಹೇಳಿಕೆ ಕೊಡಬಾರದು ಸ್ಪಷ್ಟನೆ ಕೊಟ್ಟರು.

ಪಕ್ಷಾತೀತವಾಗಿ ವಿಜಯನಗರ ಜಿಲ್ಲೆ ಮಾಡುವಂತೆ ಕೋರಲಾಗಿದೆ. ಜಿಲ್ಲೆ ಮಾಡಿದರೆ ತಪ್ಪೇನಿಲ್ಲ. ಬದ್ದತೆ ಇದ್ದರೆ ಎಲ್ಲವು ಆಗುತ್ತೆ. ನಾಳೆ ಸಿಎಂ ಯಡಿಯೂರಪ್ಪ ಸ್ಥಳೀಯ ಶಾಸಕರ ಸಭೆ ಕರೆದಿದ್ದಾರೆ. ಗೊಂದಲ ಎಲ್ಲಾ ಬಗೆಹರಿಯುತ್ತೆ ಎಂದು ತಿಳಿಸಿದರು.

ಡಿ.ಕೆ.ಶಿವಕುಮಾರ್​ ಯಡಿಯೂರಪ್ಪ ಅವರ ಬಂಡವಾಳ ಬಯಲು ಮಾಡುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ರಣಾಂಗಣಕ್ಕೆ ಬರುತ್ತೇನೆ ಎಂದು ಎಂಟಿಬಿ ಗೆ ಬೆದರಿಕೆ ಹಾಕಿದ್ದರು. ಡಿಕೆಶಿ ವಿನಾಕಾರಣ ಅರಿವೆ ಹಾವು ಬಿಡುತ್ತಾರೆ ಎಂದರು ತಿರುಗೇಟು ನೀಡಿದರು.

ದಾವಣಗೆರೆ : ಜೆಡಿಎಸ್​-ಕಾಂಗ್ರೆಸ್ ಪಕ್ಷದ 17 ಶಾಸಕರು ರಾಜೀನಾಮೆ ನೀಡಿ, ತ್ಯಾಗ ಮಾಡಿ ಬಿಜೆಪಿ ಸೇರ್ಪಡೆಯಾಗಿದ್ದರಿಂದಲೇ ನಮಗೆ ಅಧಿಕಾರ ಸಿಕ್ತು ಎಂದು ಹೇಳುವ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಎಡವಟ್ಟು ಮಾಡಿಕೊಂಡಿದ್ದಾರೆ.

'17 ಶಾಸಕರು ತ್ಯಾಗ ಮಾಡಿ ಬಿಜೆಪಿ ಸೇರಿದ್ದಕ್ಕೆ ನಮಗೆ ಅಧಿಕಾರ ಸಿಕ್ತು'

ಜಿಲ್ಲಾ ಪಂಚಾಯ್ತಿ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಹೆಚ್.ಪಟೇಲ್ ಅವರ ಜನ್ಮದಿನ ಹಿನ್ನೆಲೆ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಮಾತನಾಡಿದ ರೇಣುಕಾಚಾರ್ಯ, ಜೆಎಡಿಎಸ್​-ಕಾಂಗ್ರೆಸ್ ಪಕ್ಷದ 17 ಶಾಸಕರು ರಾಜೀನಾಮೆ ನೀಡಿ, ತ್ಯಾಗ ಮಾಡಿ ಬಿಜೆಪಿ ಸೇರ್ಪಡೆಯಾಗಿದ್ದರಿಂದಲೇ ನಮಗೆ ಅಧಿಕಾರ ಸಿಕ್ತು ಎಂದು ಹೇಳಿ, ಬಳಿಕ ಬಾಯಿ ತಪ್ಪಿನಿಂದ ಈ ಮಾತು ಬಂದಿದೆ. ಅವರು ಬಿಜೆಪಿ ಸೇರ್ಪಡೆಯಾಗಿಲ್ಲ, ಆದರೆ ಅನರ್ಹ ಶಾಸಕರ ತ್ಯಾಗದಿಂದ ನಮಗೆ ಕುರ್ಚಿ ಸಿಕ್ಕಿದೆ. ಅವರ ವಿರುದ್ಧ ಯಾರು ಹೇಳಿಕೆ ಕೊಡಬಾರದು ಸ್ಪಷ್ಟನೆ ಕೊಟ್ಟರು.

ಪಕ್ಷಾತೀತವಾಗಿ ವಿಜಯನಗರ ಜಿಲ್ಲೆ ಮಾಡುವಂತೆ ಕೋರಲಾಗಿದೆ. ಜಿಲ್ಲೆ ಮಾಡಿದರೆ ತಪ್ಪೇನಿಲ್ಲ. ಬದ್ದತೆ ಇದ್ದರೆ ಎಲ್ಲವು ಆಗುತ್ತೆ. ನಾಳೆ ಸಿಎಂ ಯಡಿಯೂರಪ್ಪ ಸ್ಥಳೀಯ ಶಾಸಕರ ಸಭೆ ಕರೆದಿದ್ದಾರೆ. ಗೊಂದಲ ಎಲ್ಲಾ ಬಗೆಹರಿಯುತ್ತೆ ಎಂದು ತಿಳಿಸಿದರು.

ಡಿ.ಕೆ.ಶಿವಕುಮಾರ್​ ಯಡಿಯೂರಪ್ಪ ಅವರ ಬಂಡವಾಳ ಬಯಲು ಮಾಡುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ರಣಾಂಗಣಕ್ಕೆ ಬರುತ್ತೇನೆ ಎಂದು ಎಂಟಿಬಿ ಗೆ ಬೆದರಿಕೆ ಹಾಕಿದ್ದರು. ಡಿಕೆಶಿ ವಿನಾಕಾರಣ ಅರಿವೆ ಹಾವು ಬಿಡುತ್ತಾರೆ ಎಂದರು ತಿರುಗೇಟು ನೀಡಿದರು.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಜೆಡಿಎಸ್ - ಕಾಂಗ್ರೆಸ್ ಪಕ್ಷದ 17 ಶಾಸಕರು ರಾಜೀನಾಮೆ ನೀಡಿ ತ್ಯಾಗ ಮಾಡಿ ಬಿಜೆಪಿ ಸೇರ್ಪಡೆಯಾಗಿದ್ದರಿಂದಲೇ ನಮಗೆ ಅಧಿಕಾರ ಸಿಕ್ತು ಎಂದು ಬಾಯಿ ತಪ್ಪಿ ಹೇಳುವ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಎಡವಟ್ಟು ಮಾಡಿಕೊಂಡಿದ್ದಾರೆ..

ದಾವಣಗೆರೆಯ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಜೆಎಚ್ ಪಟೇಲ್ ಜನ್ಮದಿನ ಹಿನ್ನಲೆ ಅವರ ಪ್ರತಿಮೆ ಮಾಲಾರ್ಪಣೆ ಮಾಡಿ ಬಳಿಕ ಮಾತನಾಡಿದ ಅವರು, ಅನರ್ಹ ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದ್ರು, ಬಳಿಕ ಇಲ್ಲಾ ಬಾಯಿ ತಪ್ಪಿನಿಂದ ಈ ಮಾತು ಬಂದಿದೆ. ಅವರು ಬಿಜೆಪಿ ಸೇರ್ಪಡೆಯಾಗಿಲ್ಲ, ಆದರೆ ಅನರ್ಹ ಶಾಸಕರ ತ್ಯಾಗದಿಂದ ನಮಗೆ ಖುರ್ಚಿ ಸಿಕ್ಕಿದೆ. ಅವರ ವಿರುದ್ದ ಯಾರು ಹೇಳಿಕೆ ಕೊಡಬಾರದು ಎಂದು ಹೇಳಿದರು..

ಜಿಲ್ಲೆ ಮಾಡುವುದು ತಪ್ಪಿಲ್ಲ

ಪಕ್ಷಾತೀತವಾಗಿ ನಿಯೋಗ ಭೇಟಿ ನೀಡಿ ವಿಜಯನಗರ ಜಿಲ್ಲೆ ಮಾಡುವಂತೆ ಕೋರಲಾಗಿದೆ. ಜಿಲ್ಲೆ ಮಾಡಿದರೇ ತಪ್ಪೇನಿಲ್ಲ, ಬದ್ದತೆ ಇದ್ದರೆ ಎಲ್ಲವು ಆಗುತ್ತೆ, ನಾಳೆ ಸಿಎಂ ಯಡಿಯೂರಪ್ಪ ಸ್ಥಳಿಯ ಶಾಸಕರ ಸಭೆ ಕರೆದಿದ್ದಾರೆ, ಗೊಂದಲ ಎಲ್ಲಾ ಬಗೆಹರಿಯುತ್ತೆ ಎಂದರು..

ಇನ್ನೂ ಡಿಕೆಶಿ, ಯಡಿಯೂರಪ್ಪ ಅವರ ಬಂಡವಾಳ ಬಯಲು ಮಾಡುವ ಹೇಳಿಕೆ ನೀಡುವ ವಿಚಾರಕ್ಕೆ ಕೌಂಟರ್ ಕೊಟ್ಟ ರೇಣುಕಾಚಾರ್ಯ, ಅಧಿವೇಶನದಲ್ಲಿ ರಣಾಂಗಣಕ್ಕೆ ಬರುತ್ತೇನೆ ಎಂದು ಎಂಟಿಬಿ ಗೆ ಎದರಿಸಿದ್ದರು, ಡಿಕೆಶಿ ವಿನಾಕಾರಣ ಅರಿವೆ ಹಾವು ಬಿಡುತ್ತಾರೆ ಎಂದರು ವಾಗ್ದಾಳಿ ನಡೆಸಿದರು.

ಪ್ಲೊ..

ಬೈಟ್; ಎಂಪಿ ರೇಣುಕಾಚಾರ್ಯ.. ಸಿಎಂ ರಾಜಕೀಯ ಕಾರ್ಯದರ್ಶಿ..


Body:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಜೆಡಿಎಸ್ - ಕಾಂಗ್ರೆಸ್ ಪಕ್ಷದ 17 ಶಾಸಕರು ರಾಜೀನಾಮೆ ನೀಡಿ ತ್ಯಾಗ ಮಾಡಿ ಬಿಜೆಪಿ ಸೇರ್ಪಡೆಯಾಗಿದ್ದರಿಂದಲೇ ನಮಗೆ ಅಧಿಕಾರ ಸಿಕ್ತು ಎಂದು ಬಾಯಿ ತಪ್ಪಿ ಹೇಳುವ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಎಡವಟ್ಟು ಮಾಡಿಕೊಂಡಿದ್ದಾರೆ..

ದಾವಣಗೆರೆಯ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಜೆಎಚ್ ಪಟೇಲ್ ಜನ್ಮದಿನ ಹಿನ್ನಲೆ ಅವರ ಪ್ರತಿಮೆ ಮಾಲಾರ್ಪಣೆ ಮಾಡಿ ಬಳಿಕ ಮಾತನಾಡಿದ ಅವರು, ಅನರ್ಹ ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದ್ರು, ಬಳಿಕ ಇಲ್ಲಾ ಬಾಯಿ ತಪ್ಪಿನಿಂದ ಈ ಮಾತು ಬಂದಿದೆ. ಅವರು ಬಿಜೆಪಿ ಸೇರ್ಪಡೆಯಾಗಿಲ್ಲ, ಆದರೆ ಅನರ್ಹ ಶಾಸಕರ ತ್ಯಾಗದಿಂದ ನಮಗೆ ಖುರ್ಚಿ ಸಿಕ್ಕಿದೆ. ಅವರ ವಿರುದ್ದ ಯಾರು ಹೇಳಿಕೆ ಕೊಡಬಾರದು ಎಂದು ಹೇಳಿದರು..

ಜಿಲ್ಲೆ ಮಾಡುವುದು ತಪ್ಪಿಲ್ಲ

ಪಕ್ಷಾತೀತವಾಗಿ ನಿಯೋಗ ಭೇಟಿ ನೀಡಿ ವಿಜಯನಗರ ಜಿಲ್ಲೆ ಮಾಡುವಂತೆ ಕೋರಲಾಗಿದೆ. ಜಿಲ್ಲೆ ಮಾಡಿದರೇ ತಪ್ಪೇನಿಲ್ಲ, ಬದ್ದತೆ ಇದ್ದರೆ ಎಲ್ಲವು ಆಗುತ್ತೆ, ನಾಳೆ ಸಿಎಂ ಯಡಿಯೂರಪ್ಪ ಸ್ಥಳಿಯ ಶಾಸಕರ ಸಭೆ ಕರೆದಿದ್ದಾರೆ, ಗೊಂದಲ ಎಲ್ಲಾ ಬಗೆಹರಿಯುತ್ತೆ ಎಂದರು..

ಇನ್ನೂ ಡಿಕೆಶಿ, ಯಡಿಯೂರಪ್ಪ ಅವರ ಬಂಡವಾಳ ಬಯಲು ಮಾಡುವ ಹೇಳಿಕೆ ನೀಡುವ ವಿಚಾರಕ್ಕೆ ಕೌಂಟರ್ ಕೊಟ್ಟ ರೇಣುಕಾಚಾರ್ಯ, ಅಧಿವೇಶನದಲ್ಲಿ ರಣಾಂಗಣಕ್ಕೆ ಬರುತ್ತೇನೆ ಎಂದು ಎಂಟಿಬಿ ಗೆ ಎದರಿಸಿದ್ದರು, ಡಿಕೆಶಿ ವಿನಾಕಾರಣ ಅರಿವೆ ಹಾವು ಬಿಡುತ್ತಾರೆ ಎಂದರು ವಾಗ್ದಾಳಿ ನಡೆಸಿದರು.

ಪ್ಲೊ..

ಬೈಟ್; ಎಂಪಿ ರೇಣುಕಾಚಾರ್ಯ.. ಸಿಎಂ ರಾಜಕೀಯ ಕಾರ್ಯದರ್ಶಿ.


Conclusion:
Last Updated : Oct 1, 2019, 11:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.