ETV Bharat / state

ಮಂಗಳೂರಿನಲ್ಲಿ ಸಿಸಿಬಿ ವಿಚಾರಣೆಗೆ ಹಾಜರಾದ ಕಿರುತೆರೆ ನಿರೂಪಕಿ ಅನುಶ್ರೀ

author img

By

Published : Sep 26, 2020, 10:30 AM IST

ಸ್ಯಾಂಡಲ್​ವುಡ್​ ಡ್ರಗ್ಸ್​ ಮಾಫಿಯಾದ ನಂಟು ಆರೋಪ ಪ್ರಕರಣ ದಿನದಿಂದ ದಿನಕ್ಕೆ ಕೂತುಹಲ ಕೆರಳಿಸುತ್ತಿದೆ. ಇಂದು ಸಿಸಿಬಿ ವಿಚಾರಣೆಗೆ ನಿರೂಪಕಿ ಅನುಶ್ರೀ ಹಾಜರಾಗಿದ್ದಾರೆ.

TV Anchor Anushree attend CCB inquiry, TV Anchor Anushree attend CCB inquiry in Mangalore, TV Anchor Anushree drug case, TV Anchor Anushree drug case news, TV Anchor Anushree drug case update, Sandalwood drug case, Sandalwood drug case 2020, Sandalwood drug case 2020 news, ಸಿಸಿಬಿ ವಿಚಾರಣೆಗೆ ಹಾಜರಾದ ನಿರೂಪಕಿ ಅನುಶ್ರೀ, ಮಂಗಳೂರಿನಲ್ಲಿ ಸಿಸಿಬಿ ವಿಚಾರಣೆಗೆ ಹಾಜರಾದ ನಿರೂಪಕಿ ಅನುಶ್ರೀ, ನಿರೂಪಕಿ ಅನುಶ್ರೀ ಸುದ್ದಿ, ನಿರೂಪಕಿ ಅನುಶ್ರೀ ಡ್ರಗ್​ ಪ್ರಕರಣ, ನಿರೂಪಕಿ ಅನುಶ್ರೀ ಡ್ರಗ್​ ಪ್ರಕರಣ ಸುದ್ದಿ, ನಿರೂಪಕಿ ಅನುಶ್ರೀ ಡ್ರಗ್​ ಪ್ರಕರಣ 2020 ಸುದ್ದಿ,
ಮಂಗಳೂರಿನಲ್ಲಿ ಸಿಸಿಬಿ ವಿಚಾರಣೆಗೆ ಹಾಜರಾದ ಕಿರುತೆರೆ ನಿರೂಪಕಿ ಅನುಶ್ರೀ

ಮಂಗಳೂರು: ನಿರೂಪಕಿ ಅನುಶ್ರೀ ಇಂದು ಬೆಳಗ್ಗೆ ಮಂಗಳೂರಿನಲ್ಲಿ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.

ಬೆಳಗ್ಗೆ 9 ಗಂಟೆಗೆ ನಗರದ ಪಣಂಬೂರು ಪೊಲೀಸ್ ಠಾಣೆಗೆ ಆಗಮಿಸಿರುವ ಅನುಶ್ರೀ ವಿಚಾರಣೆಗೆ ತೆರಳಿದರು. ಸಿಸಿಬಿ ತನಿಖಾಧಿಕಾರಿ ಶಿವಪ್ರಕಾಶ್ ನಾಯ್ಕ್ ಅನುಶ್ರೀಯ ವಿಚಾರಣೆ ನಡೆಸುತ್ತಿದ್ದಾರೆ.

ಮಂಗಳೂರಿನಲ್ಲಿ ಸಿಸಿಬಿ ವಿಚಾರಣೆಗೆ ಹಾಜರಾದ ಕಿರುತೆರೆ ನಿರೂಪಕಿ ಅನುಶ್ರೀ

ಈಗಾಗಲೇ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಬಂಧನದಲ್ಲಿರುವ ತರುಣ್ ರಾಜ್ ನೀಡಿದ ಮಾಹಿತಿ ಆಧರಿಸಿ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ಅನುಶ್ರೀಗೆ ಸೆ. 24ರಂದು ಮಂಗಳೂರು ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಮೊನ್ನೆ ಸಂಜೆ ವೇಳೆಗೆ ಬೆಂಗಳೂರು ತಲುಪಿರುವ ಪೊಲೀಸರು, ಅನುಶ್ರೀ ಮನೆಗೆ ನೋಟಿಸ್ ನೀಡಿದ್ದರು. ಖುದ್ದು ಅನುಶ್ರೀ ನೋಟಿಸ್ ಸ್ವೀಕರಿಸಿದ್ದರು.

ಈ ಹಿನ್ನೆಲೆ ಬೆಂಗಳೂರಿನಿಂದ ಆಗಮಿಸಿರುವ ಅನುಶ್ರೀ ನಿನ್ನೆ ಬೆಳಗ್ಗೆ ಮಂಗಳೂರು ತಲುಪಿದ್ದರು. ಆದರೆ ಪೊಲೀಸರು ತನಿಖೆ ನಡೆಸಲು ಇಂದು ಅವಕಾಶ ನೀಡಿದ್ದರು. ಹೀಗಾಗಿ ಇಂದು ಬೆಳಗ್ಗೆ ಅನುಶ್ರೀ ಸಿಸಿಬಿ ಕಚೇರಿಗೆ ಆಗಮಿಸಿ ವಿಚಾರಣೆಗೆ ಹಾಜರಾಗಿದ್ದಾರೆ.

ಮಂಗಳೂರು: ನಿರೂಪಕಿ ಅನುಶ್ರೀ ಇಂದು ಬೆಳಗ್ಗೆ ಮಂಗಳೂರಿನಲ್ಲಿ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.

ಬೆಳಗ್ಗೆ 9 ಗಂಟೆಗೆ ನಗರದ ಪಣಂಬೂರು ಪೊಲೀಸ್ ಠಾಣೆಗೆ ಆಗಮಿಸಿರುವ ಅನುಶ್ರೀ ವಿಚಾರಣೆಗೆ ತೆರಳಿದರು. ಸಿಸಿಬಿ ತನಿಖಾಧಿಕಾರಿ ಶಿವಪ್ರಕಾಶ್ ನಾಯ್ಕ್ ಅನುಶ್ರೀಯ ವಿಚಾರಣೆ ನಡೆಸುತ್ತಿದ್ದಾರೆ.

ಮಂಗಳೂರಿನಲ್ಲಿ ಸಿಸಿಬಿ ವಿಚಾರಣೆಗೆ ಹಾಜರಾದ ಕಿರುತೆರೆ ನಿರೂಪಕಿ ಅನುಶ್ರೀ

ಈಗಾಗಲೇ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಬಂಧನದಲ್ಲಿರುವ ತರುಣ್ ರಾಜ್ ನೀಡಿದ ಮಾಹಿತಿ ಆಧರಿಸಿ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ಅನುಶ್ರೀಗೆ ಸೆ. 24ರಂದು ಮಂಗಳೂರು ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಮೊನ್ನೆ ಸಂಜೆ ವೇಳೆಗೆ ಬೆಂಗಳೂರು ತಲುಪಿರುವ ಪೊಲೀಸರು, ಅನುಶ್ರೀ ಮನೆಗೆ ನೋಟಿಸ್ ನೀಡಿದ್ದರು. ಖುದ್ದು ಅನುಶ್ರೀ ನೋಟಿಸ್ ಸ್ವೀಕರಿಸಿದ್ದರು.

ಈ ಹಿನ್ನೆಲೆ ಬೆಂಗಳೂರಿನಿಂದ ಆಗಮಿಸಿರುವ ಅನುಶ್ರೀ ನಿನ್ನೆ ಬೆಳಗ್ಗೆ ಮಂಗಳೂರು ತಲುಪಿದ್ದರು. ಆದರೆ ಪೊಲೀಸರು ತನಿಖೆ ನಡೆಸಲು ಇಂದು ಅವಕಾಶ ನೀಡಿದ್ದರು. ಹೀಗಾಗಿ ಇಂದು ಬೆಳಗ್ಗೆ ಅನುಶ್ರೀ ಸಿಸಿಬಿ ಕಚೇರಿಗೆ ಆಗಮಿಸಿ ವಿಚಾರಣೆಗೆ ಹಾಜರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.