ETV Bharat / state

ಯಕ್ಷಗಾನ ಕಲಾವಿದರಿಗೆ ನೆರವಾದ ಶಾಸಕ ಹರೀಶ್​ ಪೂಂಜಾ - Mla Harish Poonja helped to Yakshagana artists

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಯಕ್ಷಗಾನ ಹಾಗೂ ನೇಪಥ್ಯ ಕಲಾವಿದರಿಗೆ ಶಾಸಕ ಹರೀಶ್ ಪೂಂಜಾ ನೆರವು ನೀಡಿದ್ದಾರೆ.

Mla Harish Poonja helped  to Yakshagana artists
ಯಕ್ಷಗಾನ ಕಲಾವಿದರಿಗೆ ನೆರವಾದ ಶಾಸಕ ಹರೀಶ್​ ಪೂಂಜ
author img

By

Published : Apr 25, 2020, 10:49 PM IST

ಬೆಳ್ತಂಗಡಿ: ಯಕ್ಷಗಾನದಿಂದಲೇ ಬದುಕು ಕಟ್ಟಿಕೊಂಡಿದ್ದ ಕಲಾವಿದರು ಹಾಗೂ ನೇಪಥ್ಯ ಕಲಾವಿದರಿಗೆ ಶಾಸಕ ಹರೀಶ್ ಪೂಂಜಾ ನೆರವಾಗಿದ್ದಾರೆ.

Mla Harish Poonja helped  to Yakshagana artists
ಯಕ್ಷಗಾನ ಕಲಾವಿದರಿಗೆ ನೆರವಾದ ಶಾಸಕ ಹರೀಶ್​ ಪೂಂಜಾ

ತಾಲೂಕಿನ ಸುಮಾರು 150 ಕಲಾವಿದರಿಗೆ ‘ಶ್ರಮಿಕ ನೆರವು’ ಆಹಾರ ಸಾಮಗ್ರಿ ಕಿಟ್​ಗಳನ್ನು ಜನಾರ್ಧನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ ಮೂಲಕ ವಿತರಿಸಿದರು.

ಸುಂಕದಕಟ್ಟೆ ಮೇಳದ ಸುಮಾರು 20 ಕಲಾವಿದರಿಗೆ ಹಿರಿಯ ಕಲಾವಿದ ಶಿತಿಕಂಠ ಭಟ್ ಉಜಿರೆ ಹಾಗೂ ಹಿಮ್ಮೇಳ ವಾದಕ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಇವರ ವಿನಂತಿಯಂತೆ ತಲಾ 1 ಸಾವಿರದಿಂದ 2 ಸಾವಿರದವರೆಗೆ ಸಹಾಯಧನವನ್ನು ನೀಡುವುದರ ಮೂಲಕ ಶಾಸಕರು ಕಲಾವಿದರಿಗೆ ನೆರವಾಗಿದ್ದಾರೆ.

ಎಲ್ಲಾ ಜನಪ್ರತಿನಿಧಿಗಳು ಆಯಾ ಕ್ಷೇತ್ರದ ಕಲಾವಿದರಿಗೆ ಬೆನ್ನೆಲುಬಾಗಿ ನಿಲ್ಲಬೇಕಿದೆ. ಶಾಸಕರ ಈ ಕಾರ್ಯಕ್ಕೆ ಕಲಾವಿದರು, ಮೇಳದ ವ್ಯವಸ್ಥಾಪಕರು ಧನ್ಯವಾದ ಅರ್ಪಿಸಿದ್ದಾರೆ.

ಬೆಳ್ತಂಗಡಿ: ಯಕ್ಷಗಾನದಿಂದಲೇ ಬದುಕು ಕಟ್ಟಿಕೊಂಡಿದ್ದ ಕಲಾವಿದರು ಹಾಗೂ ನೇಪಥ್ಯ ಕಲಾವಿದರಿಗೆ ಶಾಸಕ ಹರೀಶ್ ಪೂಂಜಾ ನೆರವಾಗಿದ್ದಾರೆ.

Mla Harish Poonja helped  to Yakshagana artists
ಯಕ್ಷಗಾನ ಕಲಾವಿದರಿಗೆ ನೆರವಾದ ಶಾಸಕ ಹರೀಶ್​ ಪೂಂಜಾ

ತಾಲೂಕಿನ ಸುಮಾರು 150 ಕಲಾವಿದರಿಗೆ ‘ಶ್ರಮಿಕ ನೆರವು’ ಆಹಾರ ಸಾಮಗ್ರಿ ಕಿಟ್​ಗಳನ್ನು ಜನಾರ್ಧನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ ಮೂಲಕ ವಿತರಿಸಿದರು.

ಸುಂಕದಕಟ್ಟೆ ಮೇಳದ ಸುಮಾರು 20 ಕಲಾವಿದರಿಗೆ ಹಿರಿಯ ಕಲಾವಿದ ಶಿತಿಕಂಠ ಭಟ್ ಉಜಿರೆ ಹಾಗೂ ಹಿಮ್ಮೇಳ ವಾದಕ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಇವರ ವಿನಂತಿಯಂತೆ ತಲಾ 1 ಸಾವಿರದಿಂದ 2 ಸಾವಿರದವರೆಗೆ ಸಹಾಯಧನವನ್ನು ನೀಡುವುದರ ಮೂಲಕ ಶಾಸಕರು ಕಲಾವಿದರಿಗೆ ನೆರವಾಗಿದ್ದಾರೆ.

ಎಲ್ಲಾ ಜನಪ್ರತಿನಿಧಿಗಳು ಆಯಾ ಕ್ಷೇತ್ರದ ಕಲಾವಿದರಿಗೆ ಬೆನ್ನೆಲುಬಾಗಿ ನಿಲ್ಲಬೇಕಿದೆ. ಶಾಸಕರ ಈ ಕಾರ್ಯಕ್ಕೆ ಕಲಾವಿದರು, ಮೇಳದ ವ್ಯವಸ್ಥಾಪಕರು ಧನ್ಯವಾದ ಅರ್ಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.