ETV Bharat / state

ಚಿಕ್ಕಮಗಳೂರು: ಪೂಜೆ ಮಾಡಿ ಬಾಡೂಟ ಸವಿದವರ ಬಂಧನ - ಚಿಕ್ಕಮಗಳೂರಿನಲ್ಲಿ ಸಾಮೂಹಿಕ ಪೂಜೆ

ಕೊರೊನಾ ತಡೆಗೆ ಲಾಕ್​ಡೌನ್​ ಜಾರಿಯಲ್ಲಿದ್ದರೂ ಸಾಮೂಹಿಕ ಪೂಜೆ ನೆರವೇರಿಸಿ, ಬಾಡೂಟ ಸವಿಯುತ್ತಿದ್ದ 14 ಜನರನ್ನು ಬಂಧಿಸಲಾಗಿದೆ. ಜಿಲ್ಲೆಯ ಕೆ.ಆರ್.ಪುರ ತಾಲೂಕಿನ ಮಡಬೂರು ಗ್ರಾಮದಲ್ಲಿ ಘಟನೆ ನಡೆದಿದೆ.

violation of order: 14 villagers arrest
ಪೂಜೆ ಮಾಡಿ, ಬಾಡೂಟ ಸವಿದವರ ಮೇಲೆ ಕೇಸ್​
author img

By

Published : Apr 3, 2020, 12:15 AM IST

ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆ ಭಾರತವೇ ಲಾಕ್​ಡೌನ್ ಆಗಿದೆ. ಈ ಆದೇಶವನ್ನು ಗಾಳಿಗೆ ತೂರಿ ತೋಟದ ಮನೆಯಲ್ಲಿ ಸಾಮೂಹಿಕ ಪೂಜೆ ನೆರವೇರಿಸಿ, ಬಾಡೂಟ ಮಾಡಿದ ಘಟನೆ ಎನ್​.ಆರ್​. ತಾಲೂಕಿನ ಮಡಬೂರು ಗ್ರಾಮದಲ್ಲಿ ನಡೆದಿದೆ.

violation of order: 14 villagers arrest
ಪೂಜೆ ಮಾಡಿ, ಬಾಡೂಟ ಸವಿದವರ ಮೇಲೆ ಕೇಸ್​

ಪೂಜೆಯಲ್ಲಿ ಭಾಗಿಯಾದ ಎಲ್ಲರ ಮೇಲೆ ಚಿಕ್ಕಮಗಳೂರು ಪೊಲೀಸರು ಕೇಸ್ ದಾಖಲಿಸಿದ್ದು, 14 ಮಹಿಳೆಯರು, ಇಬ್ಬರು ಪುರಷರನ್ನು ಬಂಧಿಸಲಾಗಿದೆ. ಲಾಕ್​ಡೌನ್ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸಿ, ಶಿಸ್ತು ಕ್ರಮ ಜರುಗಿಸಲಾಗಿದೆ.

ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆ ಭಾರತವೇ ಲಾಕ್​ಡೌನ್ ಆಗಿದೆ. ಈ ಆದೇಶವನ್ನು ಗಾಳಿಗೆ ತೂರಿ ತೋಟದ ಮನೆಯಲ್ಲಿ ಸಾಮೂಹಿಕ ಪೂಜೆ ನೆರವೇರಿಸಿ, ಬಾಡೂಟ ಮಾಡಿದ ಘಟನೆ ಎನ್​.ಆರ್​. ತಾಲೂಕಿನ ಮಡಬೂರು ಗ್ರಾಮದಲ್ಲಿ ನಡೆದಿದೆ.

violation of order: 14 villagers arrest
ಪೂಜೆ ಮಾಡಿ, ಬಾಡೂಟ ಸವಿದವರ ಮೇಲೆ ಕೇಸ್​

ಪೂಜೆಯಲ್ಲಿ ಭಾಗಿಯಾದ ಎಲ್ಲರ ಮೇಲೆ ಚಿಕ್ಕಮಗಳೂರು ಪೊಲೀಸರು ಕೇಸ್ ದಾಖಲಿಸಿದ್ದು, 14 ಮಹಿಳೆಯರು, ಇಬ್ಬರು ಪುರಷರನ್ನು ಬಂಧಿಸಲಾಗಿದೆ. ಲಾಕ್​ಡೌನ್ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸಿ, ಶಿಸ್ತು ಕ್ರಮ ಜರುಗಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.