ETV Bharat / state

ಸತತ ಮೂರು ಗಂಟೆ ಸುರಿದ ಮಳೆ: ಮತ್ತೆ ಮಲೆನಾಡ ಜನ ಸುಸ್ತು

author img

By

Published : Sep 26, 2019, 4:13 PM IST

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಇತ್ತೀಚೆಗೆ ದುರಸ್ತಿಗೊಂಡ ರಸ್ತೆ ಕೊಚ್ಚಿಹೋಗಿದೆ. ಗಂಜಿ ಕೇಂದ್ರದಿಂದ 20 ದಿನಗಳ ಹಿಂದಷ್ಟೇ ತಮ್ಮ ಗ್ರಾಮಕ್ಕೆ ತೆರಳಿದ ಸಂತ್ರಸ್ತರಿಗೆ ಮತ್ತೆ ವರುಣನ ಆತಂಕ ಆರಂಭವಾಗಿದೆ.

ಸತತ ಮೂರು ಗಂಟೆ ಸುರಿದ ಮಳೆಗೆ ಮತ್ತೇ ಮಲೆನಾಡ ಜನರು ಸುಸ್ತು

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸೆಪ್ಟೆಂಬರ್​​ 25ರರಂದು 3ಗಂಟೆಯಲ್ಲಿ ಬರೋಬ್ಬರಿ 6 ಇಂಚು ಮಳೆಯಾಗಿದೆ. ಭಾರಿ ಮಳೆಗೆ ಮೂಡಿಗೆರೆ ತಾಲೂಕಿನ ಅಲೇಖಾನ್ ಹೊರಟ್ಟಿಯಲ್ಲಿ ಇತ್ತೀಚೆಗಷ್ಟೇ ದುರಸ್ತಿಯಾಗಿದ್ದ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋದ ಘಟನೆ ನಡೆದಿದೆ.

ಸತತ ಮೂರು ಗಂಟೆ ಸುರಿದ ಮಳೆಗೆ ಮತ್ತೇ ಮಲೆನಾಡ ಜನರು ಸುಸ್ತು

ಇದೇ ಗ್ರಾಮದಲ್ಲಿ ಸಿಲುಕಿದ್ದ ಗ್ರಾಮಸ್ಥರನ್ನು ಸೈನಿಕರು, ಎನ್​ಡಿಆರ್​ಎಫ್​ ತಂಡ ರಕ್ಷಣೆ ಮಾಡಿತ್ತು.

20 ದಿನಗಳ ಹಿಂದಷ್ಟೆ ಗಂಜಿ ಕೇಂದ್ರದಿಂದ ಗ್ರಾಮಕ್ಕೆ ತೆರಳಿದ ಸಂತ್ರಸ್ತರು, ನಿಧಾನವಾಗಿ ಬದುಕು ಕಟ್ಟಿ ಕೊಳ್ಳುತ್ತಿದ್ದರು. ಮಹಾಮಳೆಯ ಈ ಘಟನೆಯಿಂದ ಮಲೆನಾಡಿನ ಜನರು ಮತ್ತೆ ಆತಂಕಕ್ಕೊಳಗಾಗಿದ್ದಾರೆ.

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸೆಪ್ಟೆಂಬರ್​​ 25ರರಂದು 3ಗಂಟೆಯಲ್ಲಿ ಬರೋಬ್ಬರಿ 6 ಇಂಚು ಮಳೆಯಾಗಿದೆ. ಭಾರಿ ಮಳೆಗೆ ಮೂಡಿಗೆರೆ ತಾಲೂಕಿನ ಅಲೇಖಾನ್ ಹೊರಟ್ಟಿಯಲ್ಲಿ ಇತ್ತೀಚೆಗಷ್ಟೇ ದುರಸ್ತಿಯಾಗಿದ್ದ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋದ ಘಟನೆ ನಡೆದಿದೆ.

ಸತತ ಮೂರು ಗಂಟೆ ಸುರಿದ ಮಳೆಗೆ ಮತ್ತೇ ಮಲೆನಾಡ ಜನರು ಸುಸ್ತು

ಇದೇ ಗ್ರಾಮದಲ್ಲಿ ಸಿಲುಕಿದ್ದ ಗ್ರಾಮಸ್ಥರನ್ನು ಸೈನಿಕರು, ಎನ್​ಡಿಆರ್​ಎಫ್​ ತಂಡ ರಕ್ಷಣೆ ಮಾಡಿತ್ತು.

20 ದಿನಗಳ ಹಿಂದಷ್ಟೆ ಗಂಜಿ ಕೇಂದ್ರದಿಂದ ಗ್ರಾಮಕ್ಕೆ ತೆರಳಿದ ಸಂತ್ರಸ್ತರು, ನಿಧಾನವಾಗಿ ಬದುಕು ಕಟ್ಟಿ ಕೊಳ್ಳುತ್ತಿದ್ದರು. ಮಹಾಮಳೆಯ ಈ ಘಟನೆಯಿಂದ ಮಲೆನಾಡಿನ ಜನರು ಮತ್ತೆ ಆತಂಕಕ್ಕೊಳಗಾಗಿದ್ದಾರೆ.

Intro:Kn_ckm_01_Road problem_av_7202347Body:ಚಿಕ್ಕಮಗಳೂರು : -

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಿನ್ನೆ ಮೂರು ಗಂಟೆಯಲ್ಲಿ ಆರು ಇಂಚು ಮಳೆಯಾಗಿದೆ. ಭಾರೀ ಮಳೆಗೆ ಮತ್ತೆ ರಸ್ತೆ ಕೊಚ್ಚಿ ಹೋಗಿದ್ದು ಮೂಡಿಗೆರೆ ತಾಲೂಕಿನ ಆಲೇಖಾನ್ ಹೊರಟ್ಟಿಯಲ್ಲಿ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ 3 ರಿಂದ 6 ರವರೆಗೆ ಮೂಡಿಗೆರೆ ತಾಲೂಕಿನಲ್ಲಿ ಭಾರೀ ಮಳೆ ಆಗಿದ್ದು ಮಹಾ ಮಳೆಗೆ ಇತ್ತೀಚಿಗಷ್ಟೆ ದುರಸ್ತಿಯಾಗಿದ್ದ ರಸ್ತೆ ಮತ್ತೆ ಕೊಚ್ಚಿ ಹೋಗಿದೆ.ಈ ಹಿಂದೆ ಸುರಿದ ಮಳೆಗೆ ಇದೇ ಗ್ರಾಮದಲ್ಲಿ ಸಿಕ್ಕಿ ಬಿದಿದ್ದ ಗ್ರಾಮಸ್ಥರನ್ನ ಭಾರತೀಯ ಸೈನಿಕರು ರಕ್ಷಣೆ ಮಾಡಿದ್ದರು. 20 ದಿನಗಳ ಹಿಂದಷ್ಟೆ ಪರಿಹಾರ ಕೇಂದ್ರದಿಂದ ಗ್ರಾಮಕ್ಕೆ ತೆರಳಿದ ಸಂತ್ರಸ್ಥರು ನಿಧಾನವಾಗಿ ಜೀವನವನ್ನು ಕಟ್ಟಿ ಕೊಳ್ಳುತ್ತಿದ್ದರು. ಮಹಾಮಳೆಯ ಈ ಘಟನೆಯಿಂದ ಮತ್ತೆ ಮಲೆನಾಡಿನ ಜನರು ಆತಂಕಕ್ಕೀಡಗಿದ್ದು ಏನು ಮಾಡದಂತ ಪರಿಸ್ಥಿಯಲ್ಲಿದ್ದಾರೆ..

Conclusion:ರಾಜಕುಮಾರ್....
ಈಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.