ETV Bharat / state

ಸ್ನಾನ ಮಾಡಿದರಷ್ಟೇ ಜಿಲ್ಲೆಗೆ ಪ್ರವೇಶ: ಪೊಲೀಸರ ಕಟ್ಟುನಿಟ್ಟಿನ ಸೂಚನೆ - lock down in chikkamagaluru

ದಕ್ಷಿಣ ಕನ್ನಡ ಜಿಲ್ಲೆಯಿಂದ ಚಿಕ್ಕಮಗಳೂರಿಗೆ ಬರುವ ವಾಹನ ಹಾಗೂ ಸವಾರರು ಸ್ನಾನ ಮಾಡಿ ಜಿಲ್ಲೆಗೆ ಪ್ರವೇಶಿಸುವಂತೆ ಮೂಡಿಗೆರೆ ತಾಲೂಕಿನ ಬಣಕಲ್ ಠಾಣೆ ಪೊಲೀಸರು ಸೂಚಿಸಿದ್ದಾರೆ.

clean-the-vehicles-before-entry-the-district
clean-the-vehicles-before-entry-the-district
author img

By

Published : Apr 5, 2020, 6:28 PM IST

ಚಿಕ್ಕಮಗಳೂರು: ಜಿಲ್ಲೆಗೆ ಪ್ರವೇಶಿಸುವ ವಾಹನ ಸವಾರರು ಹಾಗೂ ವಾಹನಗಳನ್ನು ತೊಳೆದುಕೊಂಡು ಪ್ರವೇಶಿಸುವಂತೆ ಮೂಡಿಗೆರೆ ತಾಲೂಕಿನ ಬಣಕಲ್​ ಪೊಲೀಸರು ಸೂಚಿಸಿದ್ದಾರೆ.

clean-the-vehicles-before-entry-the-district
ಸ್ನಾನ ಮಾಡಿದರಷ್ಟೇ ಜಿಲ್ಲೆಗೆ ಪ್ರವೇಶ

ಮಂಗಳೂರಿನಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಚಿಕ್ಕಮಗಳೂರು ಪೋಲಿಸರು ಈ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ದೇಹಗಳ ಮೂಲಕ ಅಷ್ಟೇ ಅಲ್ಲದೇ ವಾಹನಗಳ ಮೂಲಕರು ರೋಗ ಹರಡುವ ಸಾಧ್ಯತೆಗಳಿದ್ದು, ಕೊರೊನಾ ತಡೆಗೆ ಹೆಚ್ಚಿನ ನಿಗಾ ವಹಿಸಲಾಗಿದೆ.

ಇನ್ನೂ ತರಕಾರಿ ವಾಹನ, ತರ್ತು ವಾಹನಗಳು ಇದೇ ಸ್ವಚ್ಛತೆಯನ್ನು ಕಾಪಾಡುವಂತೆ ಬಣಕಲ್​ ಪೊಲೀಸರು ಆದೇಶ ಹೊರಡಿಸಿದ್ದಾರೆ.

ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೊಟ್ಟಿಗೆಹಾರದ ಮೂಲಕ ಚಿಕ್ಕಮಗಳೂರುಗೆ ಪ್ರವೇಶಿಸುವ ವಾಹನಗಳು ಈ ಆದೇಶ ಪಾಲಿಸಬೇಕು ಎಂದು ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಚಿಕ್ಕಮಗಳೂರು: ಜಿಲ್ಲೆಗೆ ಪ್ರವೇಶಿಸುವ ವಾಹನ ಸವಾರರು ಹಾಗೂ ವಾಹನಗಳನ್ನು ತೊಳೆದುಕೊಂಡು ಪ್ರವೇಶಿಸುವಂತೆ ಮೂಡಿಗೆರೆ ತಾಲೂಕಿನ ಬಣಕಲ್​ ಪೊಲೀಸರು ಸೂಚಿಸಿದ್ದಾರೆ.

clean-the-vehicles-before-entry-the-district
ಸ್ನಾನ ಮಾಡಿದರಷ್ಟೇ ಜಿಲ್ಲೆಗೆ ಪ್ರವೇಶ

ಮಂಗಳೂರಿನಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಚಿಕ್ಕಮಗಳೂರು ಪೋಲಿಸರು ಈ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ದೇಹಗಳ ಮೂಲಕ ಅಷ್ಟೇ ಅಲ್ಲದೇ ವಾಹನಗಳ ಮೂಲಕರು ರೋಗ ಹರಡುವ ಸಾಧ್ಯತೆಗಳಿದ್ದು, ಕೊರೊನಾ ತಡೆಗೆ ಹೆಚ್ಚಿನ ನಿಗಾ ವಹಿಸಲಾಗಿದೆ.

ಇನ್ನೂ ತರಕಾರಿ ವಾಹನ, ತರ್ತು ವಾಹನಗಳು ಇದೇ ಸ್ವಚ್ಛತೆಯನ್ನು ಕಾಪಾಡುವಂತೆ ಬಣಕಲ್​ ಪೊಲೀಸರು ಆದೇಶ ಹೊರಡಿಸಿದ್ದಾರೆ.

ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೊಟ್ಟಿಗೆಹಾರದ ಮೂಲಕ ಚಿಕ್ಕಮಗಳೂರುಗೆ ಪ್ರವೇಶಿಸುವ ವಾಹನಗಳು ಈ ಆದೇಶ ಪಾಲಿಸಬೇಕು ಎಂದು ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.