ETV Bharat / state

ಬಿಸಿ ಊಟದ ಹಣಕ್ಕಾಗಿ ಬೀದಿ ಜಗಳವಾಡಿದ ಸರ್ಕಾರಿ ಶಾಲಾ ಶಿಕ್ಷಕರು - ಶಿಕ್ಷಕರ ಬೀದಿಜಗಳದ ವೀಡಿಯೋ ವೈರಲ್​

ಶಿಕ್ಷಕರ ಬೀದಿ ಜಗಳ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಮರ್ಜಾಪುರ ಎಮ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಮಡಯ್ಯ ಸ್ವಾಮಿ ಮತ್ತು ಶಾಂತಕುಮಾರ್ ಮಧ್ಯೆ ಗಲಾಟೆ ನಡೆದಿದ್ದು, ಗ್ರಾಮಸ್ಥರು ಶಾಂತಪಡಿಸಲು ಯತ್ನಿಸಿದರು..

quarrel-between-teachers-for-midday-meal-money
ಬಿಸಿಯೂಟದ ಹಣಕ್ಕಾಗಿ ಶಿಕ್ಷಕರಿಬ್ಬರು ಕಿತ್ತಾಡಿದರು.
author img

By

Published : Mar 22, 2022, 2:58 PM IST

ಬೀದರ್ ​: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟಕ್ಕೆ ಬರುವ ಹಣವನ್ನು ಹಂಚಿಕೊಳ್ಳುವ ವಿಷಯದಲ್ಲಿ ಮುಖ್ಯಶಿಕ್ಷಕ ಮಡಯ್ಯ ಸ್ವಾಮಿ ಮತ್ತು ಶಿಕ್ಷಕ ಶಾಂತಕುಮಾರ್ ಇಬ್ಬರು ಶಾಲೆಯ ಎದುರುಗಡೆ ಜಗಳವಾಡಿ ಕೈ-ಕೈ ಮಿಲಾಯಿಸಿದ ಘಟನೆ ಬೀದರ್ ಜಿಲ್ಲೆಯ ಮಾರ್ಜಾಪುರ ಎಮ್‌ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಬಿಸಿಯೂಟದ ಹಣಕ್ಕಾಗಿ ಶಿಕ್ಷಕರಿಬ್ಬರು ಕಿತ್ತಾಡಿರುವುದು..

ಶಿಕ್ಷಕರ ಬೀದಿ ಜಗಳ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಮರ್ಜಾಪುರ ಎಮ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಮಡಯ್ಯ ಸ್ವಾಮಿ ಮತ್ತು ಶಾಂತಕುಮಾರ್ ಮಧ್ಯೆ ಗಲಾಟೆ ನಡೆದಿದ್ದು, ಗ್ರಾಮಸ್ಥರು ಶಾಂತಪಡಿಸಲು ಯತ್ನಿಸಿದರು.

ಬೀದರ್ ​: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟಕ್ಕೆ ಬರುವ ಹಣವನ್ನು ಹಂಚಿಕೊಳ್ಳುವ ವಿಷಯದಲ್ಲಿ ಮುಖ್ಯಶಿಕ್ಷಕ ಮಡಯ್ಯ ಸ್ವಾಮಿ ಮತ್ತು ಶಿಕ್ಷಕ ಶಾಂತಕುಮಾರ್ ಇಬ್ಬರು ಶಾಲೆಯ ಎದುರುಗಡೆ ಜಗಳವಾಡಿ ಕೈ-ಕೈ ಮಿಲಾಯಿಸಿದ ಘಟನೆ ಬೀದರ್ ಜಿಲ್ಲೆಯ ಮಾರ್ಜಾಪುರ ಎಮ್‌ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಬಿಸಿಯೂಟದ ಹಣಕ್ಕಾಗಿ ಶಿಕ್ಷಕರಿಬ್ಬರು ಕಿತ್ತಾಡಿರುವುದು..

ಶಿಕ್ಷಕರ ಬೀದಿ ಜಗಳ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಮರ್ಜಾಪುರ ಎಮ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಮಡಯ್ಯ ಸ್ವಾಮಿ ಮತ್ತು ಶಾಂತಕುಮಾರ್ ಮಧ್ಯೆ ಗಲಾಟೆ ನಡೆದಿದ್ದು, ಗ್ರಾಮಸ್ಥರು ಶಾಂತಪಡಿಸಲು ಯತ್ನಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.