ETV Bharat / state

ಸಚಿವ ಚವ್ಹಾಣ್-ಬೀದರ್ ಡಿಸಿ ನಡುವೆ ಶೀತಲ ಸಮರ? - ಸಚಿವ ಚವ್ಹಾಣ್-ಬೀದರ್ ಡಿಸಿ

ಜಿಲ್ಲೆ ಅಭಿವೃದ್ಧಿ ಹೊಂದಬೇಕಾದ್ರೆ ಸರ್ಕಾರ ಮತ್ತು ಜಿಲ್ಲಾಡಳಿತ ನಡುವೆ ಒಳ್ಳೆಯ ಸಂಬಂಧವಿರಬೇಕು. ಆದ್ರೆ ಸಚಿವ ಮತ್ತು ಡಿಸಿ ನಡುವೆ ಬೀದರ್​ ಜಿಲ್ಲೆಯಲ್ಲಿ ಶೀತಲ ಸಮರ ಏರ್ಪಟ್ಟಿದೆ.

ಸಚಿವ ಚವ್ಹಾಣ್
author img

By

Published : Sep 11, 2019, 9:30 PM IST

ಬೀದರ್: ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್​ ಮತ್ತು ಡಿಸಿ ಡಾ.ಎಚ್.ಆರ್ ಮಹದೇವ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.

ನಗರದ ಹೊರ ವಲಯದ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮದ ನಂತರ ಮಾತನಾಡಿದ ಚವ್ಹಾಣ್​, ಡಿಸಿ ಮಹದೇವ ಮೊದಲಿನ ಸರ್ಕಾರದ ಸಚಿವರೊಂದಿಗೆ ಸಣ್ಣಪುಟ್ಟ ಸಮಾರಂಭಗಳಲ್ಲೂ ಹಾಜರಿದ್ದು ಜನರ ಮುಂದೆ ಕಾಣ್ತಿದ್ದರು. ಆದ್ರೆ ಬಿಜೆಪಿ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟ ರಚನೆಯಾಗಿ 20 ದಿನಗಳಾಗಿದ್ದು ಜಿಲ್ಲೆಯಾದ್ಯಂತ ನಡೆದ ಒಂದೇ ಒಂದು ಕಾರ್ಯಕ್ರಮದಲ್ಲೂ ಅವರು ಭಾಗಿಯಾಗಿಲ್ಲ. ನನ್ನನ್ನು ಸೌಜನ್ಯಕ್ಕಾದ್ರೂ ಭೇಟಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಚಿವ ಚವ್ಹಾಣ್

ವೇದಿಕೆಯಲ್ಲಿ ಮಾತನಾಡುವಾಗಲೂ ಜಿಲ್ಲಾಡಳಿತ ಕಡೆಯಿಂದ ಯಾರಾದ್ರೂ ಬಂದಿದ್ದಾರಾ ಎಂದು ಸಚಿವರು ಪ್ರಶ್ನೆ ಮಾಡಿದರು. ನಂತರ ಡಿಸಿ ಸಾಹೇಬ್ರು ಅವರ ಕೆಲಸ ಅವರು ಮಾಡಲಿ, ನಮ್ಮ ಕೆಲಸ ನಾವು ಮಾಡ್ತಿವಿ ಎಂದು ಸಮಜಾಯಿಷಿ ನೀಡಿದರು.

ಬೀದರ್: ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್​ ಮತ್ತು ಡಿಸಿ ಡಾ.ಎಚ್.ಆರ್ ಮಹದೇವ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.

ನಗರದ ಹೊರ ವಲಯದ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮದ ನಂತರ ಮಾತನಾಡಿದ ಚವ್ಹಾಣ್​, ಡಿಸಿ ಮಹದೇವ ಮೊದಲಿನ ಸರ್ಕಾರದ ಸಚಿವರೊಂದಿಗೆ ಸಣ್ಣಪುಟ್ಟ ಸಮಾರಂಭಗಳಲ್ಲೂ ಹಾಜರಿದ್ದು ಜನರ ಮುಂದೆ ಕಾಣ್ತಿದ್ದರು. ಆದ್ರೆ ಬಿಜೆಪಿ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟ ರಚನೆಯಾಗಿ 20 ದಿನಗಳಾಗಿದ್ದು ಜಿಲ್ಲೆಯಾದ್ಯಂತ ನಡೆದ ಒಂದೇ ಒಂದು ಕಾರ್ಯಕ್ರಮದಲ್ಲೂ ಅವರು ಭಾಗಿಯಾಗಿಲ್ಲ. ನನ್ನನ್ನು ಸೌಜನ್ಯಕ್ಕಾದ್ರೂ ಭೇಟಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಚಿವ ಚವ್ಹಾಣ್

ವೇದಿಕೆಯಲ್ಲಿ ಮಾತನಾಡುವಾಗಲೂ ಜಿಲ್ಲಾಡಳಿತ ಕಡೆಯಿಂದ ಯಾರಾದ್ರೂ ಬಂದಿದ್ದಾರಾ ಎಂದು ಸಚಿವರು ಪ್ರಶ್ನೆ ಮಾಡಿದರು. ನಂತರ ಡಿಸಿ ಸಾಹೇಬ್ರು ಅವರ ಕೆಲಸ ಅವರು ಮಾಡಲಿ, ನಮ್ಮ ಕೆಲಸ ನಾವು ಮಾಡ್ತಿವಿ ಎಂದು ಸಮಜಾಯಿಷಿ ನೀಡಿದರು.

Intro:ಬೀದರ್ ಡಿಸಿ-ಸಚಿವರ ನಡುವೆ ಅಸಮಾಧಾನ ಬಯಲು...!

ಬೀದರ್:
ಜಿಲ್ಲಾಧಿಕಾರಿ‌ ಡಾ.ಎಚ್.ಆರ್ ಮಹದೇವ ಹಾಗೂ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಬಯಲಾಗಿದ್ದು ಸಾರ್ವಜನಿಕ ಸಭೆಯಲ್ಲೆ ಸಚಿವರು ಅಸಮಾಧಾನ ಹೊರ ಹಾಕಿ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ಹೊರ ವಲಯದ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಪ್ರಭು ಚವ್ಹಾಣ ಬೀದರ್ ಜಿಲ್ಲಾಧಿಕಾರಿ ಡಾ.ಎಚ್ ಆರ್ ಮಹದೇವ್ ಅವರು ಮೊದಲಿನ ಸರ್ಕಾರದ ಸಚಿವರೊಂದಿಗೆ ಸಣ್ಣ ಪುಟ್ಟ ಸಮಾರಂಭಗಳಲ್ಲೂ ಹಾಜರಿದ್ದು ಜನರ ಮುಂದೆ ಕಾಣ್ತಿದ್ದರು. ಆದ್ರೆ ಬಿಜೆಪಿ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟ ರಚನೆಯಾಗಿ 20 ದಿನಗಳಾಗಿ ಜಿಲ್ಲೆಯಾದ್ಯಂತ ನಡೆದ ಒಂದೆ ಒಂದು ಕಾರ್ಯಕ್ರಮದಲ್ಲಾಗಲಿ ಸೌಜನ್ಯದ ಭೇಟಿಯಾಗಲಿ ಮಾಡಿಲ್ಲ ಎಂದು ಬಹಿರಂಗವಾಗೆ ಅಸಮಾಧಾನ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಮಾತನಾಡುವಾಗಲೂ ಜಿಲ್ಲಾಡಳಿತ ಕಡೆಯಿಂದ ಯಾರಾದ್ರು ಬಂದಿದ್ದಾರಾ ಎಂದು ಸಚಿವರು ಪ್ರಶ್ನೆ ಮಾಡಿದ್ದು ಡಿಸಿ ಸಾಹೇಬ್ರು ಅವರ ಕೆಲಸ ಅವರು ಮಾಡಲಿ ನಮ್ಮ ಕೆಲಸ ನಾವು ಮಾಡ್ತಿವಿ ಎಂದು ಸಮಜಾಯಿಸಿ ನೀಡಿದರು.Body:AnilConclusion:Bidar
ETV Bharat Logo

Copyright © 2025 Ushodaya Enterprises Pvt. Ltd., All Rights Reserved.