ETV Bharat / state

ಗುಡ್ ಫ್ರೈಡೇ: ಯೇಸುವಿನ ಮೊರೆ ಹೋದ ಗಣಿನಾಡ ಭಕ್ತರು

ಮೇರಿ ಮಾತಾ ಚರ್ಚ್ ಮೂಲಕ ಪ್ರಾರಂಭವಾದ ಯೇಸುವಿನ ಮೂರ್ತಿಯ ಮೆರವಣಿಗೆ ನಗರದ್ಯಾಂತ ಸಾಗಿತು. ಈ ಸಮಯದಲ್ಲಿ ನೂರಾರು ಭಕ್ತರು ಕೈಯಲ್ಲಿ ಯೇಸುವಿನ ಚಿಕ್ಕ ಶಿಲುಬೆಯನ್ನು ಹಿಡಿದು ಸರತಿ ಸಾಲಿನಲ್ಲಿ ಹೆಜ್ಜೆ ಹಾಕುತ್ತಾ ಮುಖ್ಯ ಚರ್ಚ್ ಕಡೆ ಹೊರಟರು

author img

By

Published : Apr 20, 2019, 9:32 AM IST

Updated : Apr 20, 2019, 8:02 PM IST

ಗಣಿನಾಡಲ್ಲಿ ಗುಡ್ ಫ್ರೈಡೇ ಆಚರಣೆ

ಬಳ್ಳಾರಿ : ಗಣಿನಾಡಲ್ಲಿ ಗುಡ್ ಫ್ರೈಡೇ ದಿನಾಚರಣೆ ಪ್ರಯುಕ್ತ ನೂರಾರು ಯೇಸುವಿನ ಭಕ್ತರು ಭಾಗವಹಿಸಿ ಯೇಸುವಿನ ಕೃಪೆಗೆ ಪಾತ್ರರಾದರು. ಇಂದಿರಾನಗರದ ಮುಂಭಾಗದಲ್ಲಿನ ಮುಖ್ಯ ಕ್ರೈಸ್ತ ಚರ್ಚ್​ನಲ್ಲಿ ನಿನ್ನೆ ಸಂಜೆ ನಡೆದ ಗುಡ್ ಫ್ರೈಡೇ ದಿನಾಚರಣೆ ಪ್ರಯುಕ್ತ ನೂರಾರು ಯೇಸುವಿನ ಭಕ್ತರು ಭಾಗವಹಿಸಿ ಯೇಸುವಿನ ಕೃಪೆಗೆ ಪಾತ್ರರಾದರು.

ಯೇಸುವಿನ ಮೊರೆ ಹೋದ ಗಣಿನಾಡ ಭಕ್ತರು

ಒಪಿಡಿ ಬಳಿ ಇರುವ ಮೇರಿ ಮಾತಾ ಚರ್ಚ್ ಮೂಲಕ ಪ್ರಾರಂಭವಾದ ಯೇಸುವಿನ ಮೂರ್ತಿಯ ಮೆರವಣಿಗೆ ನಗರದ್ಯಾಂತ ಸಾಗಿತು. ಈ ಸಮಯದಲ್ಲಿ ನೂರಾರು ಭಕ್ತರು ಕೈಯಲ್ಲಿ ಯೇಸುವಿನ ಚಿಕ್ಕ ಶಿಲುಬೆಯನ್ನು ಹಿಡಿದು ಸರತಿ ಸಾಲಿನಲ್ಲಿ ಹೆಜ್ಜೆ ಹಾಕುತ್ತಾ ಮುಖ್ಯ ಚರ್ಚ್ ಕಡೆ ಹೊರಟರು.

ಈ ಟಿವಿ ಭಾರತ್ ನೊಂದಿಗೆ ಮಾತನಾಡಿದ ಆರೋಗ್ಯ ಮಾತಾ ಚರ್ಚ್​​ ನಿರ್ದೇಶಕ ಫಾದರ್ ಜ್ಞಾನಪ್ರಕಾಶ್​, ಗುಡ್ ಫ್ರೈಡೇ ಎನ್ನುವುದು ಅತಿ ಪವಿತ್ರವಾದ ದಿನಾಚರಣೆ, ಅದು ಕ್ರೈಸ್ತ ಭಕ್ತಾಧಿಗಳಿಗೆ ಎಂದರು. ಗುಡ್ ಫ್ರೈಡೇ ದಿನ ಬಳ್ಳಾರಿಯಲ್ಲಿ ಬಿಸಿಲಿನ ತಾಪ ಹೆಚ್ಚು ಇರುವ ಕಾರಣ ಮಜ್ಜಿಗೆಯನ್ನು ಭಕ್ತರಿಗೆ ವಿತರಣೆ ಮಾಡಲಾಯಿತು.

ಒಟ್ಟಾರೆಯಾಗಿ ಈ ಬಾರಿ ಗಣಿನಾಡು ಬಳ್ಳಾರಿಯಲ್ಲಿ ಮೊದಲನೇ ಬಾರಿಗೆ ಯೇಸುವಿ ಶಿಲುಬೆ ಮಾಡಿ ಅದರ ಮೂಲಕ ಗುಡ್ ಫ್ರೈಡೇ ಆಚರಣೆ ಮಾಡಿದ್ದು ವಿಶೇಷವಾಗಿತ್ತು.

ಬಳ್ಳಾರಿ : ಗಣಿನಾಡಲ್ಲಿ ಗುಡ್ ಫ್ರೈಡೇ ದಿನಾಚರಣೆ ಪ್ರಯುಕ್ತ ನೂರಾರು ಯೇಸುವಿನ ಭಕ್ತರು ಭಾಗವಹಿಸಿ ಯೇಸುವಿನ ಕೃಪೆಗೆ ಪಾತ್ರರಾದರು. ಇಂದಿರಾನಗರದ ಮುಂಭಾಗದಲ್ಲಿನ ಮುಖ್ಯ ಕ್ರೈಸ್ತ ಚರ್ಚ್​ನಲ್ಲಿ ನಿನ್ನೆ ಸಂಜೆ ನಡೆದ ಗುಡ್ ಫ್ರೈಡೇ ದಿನಾಚರಣೆ ಪ್ರಯುಕ್ತ ನೂರಾರು ಯೇಸುವಿನ ಭಕ್ತರು ಭಾಗವಹಿಸಿ ಯೇಸುವಿನ ಕೃಪೆಗೆ ಪಾತ್ರರಾದರು.

ಯೇಸುವಿನ ಮೊರೆ ಹೋದ ಗಣಿನಾಡ ಭಕ್ತರು

ಒಪಿಡಿ ಬಳಿ ಇರುವ ಮೇರಿ ಮಾತಾ ಚರ್ಚ್ ಮೂಲಕ ಪ್ರಾರಂಭವಾದ ಯೇಸುವಿನ ಮೂರ್ತಿಯ ಮೆರವಣಿಗೆ ನಗರದ್ಯಾಂತ ಸಾಗಿತು. ಈ ಸಮಯದಲ್ಲಿ ನೂರಾರು ಭಕ್ತರು ಕೈಯಲ್ಲಿ ಯೇಸುವಿನ ಚಿಕ್ಕ ಶಿಲುಬೆಯನ್ನು ಹಿಡಿದು ಸರತಿ ಸಾಲಿನಲ್ಲಿ ಹೆಜ್ಜೆ ಹಾಕುತ್ತಾ ಮುಖ್ಯ ಚರ್ಚ್ ಕಡೆ ಹೊರಟರು.

ಈ ಟಿವಿ ಭಾರತ್ ನೊಂದಿಗೆ ಮಾತನಾಡಿದ ಆರೋಗ್ಯ ಮಾತಾ ಚರ್ಚ್​​ ನಿರ್ದೇಶಕ ಫಾದರ್ ಜ್ಞಾನಪ್ರಕಾಶ್​, ಗುಡ್ ಫ್ರೈಡೇ ಎನ್ನುವುದು ಅತಿ ಪವಿತ್ರವಾದ ದಿನಾಚರಣೆ, ಅದು ಕ್ರೈಸ್ತ ಭಕ್ತಾಧಿಗಳಿಗೆ ಎಂದರು. ಗುಡ್ ಫ್ರೈಡೇ ದಿನ ಬಳ್ಳಾರಿಯಲ್ಲಿ ಬಿಸಿಲಿನ ತಾಪ ಹೆಚ್ಚು ಇರುವ ಕಾರಣ ಮಜ್ಜಿಗೆಯನ್ನು ಭಕ್ತರಿಗೆ ವಿತರಣೆ ಮಾಡಲಾಯಿತು.

ಒಟ್ಟಾರೆಯಾಗಿ ಈ ಬಾರಿ ಗಣಿನಾಡು ಬಳ್ಳಾರಿಯಲ್ಲಿ ಮೊದಲನೇ ಬಾರಿಗೆ ಯೇಸುವಿ ಶಿಲುಬೆ ಮಾಡಿ ಅದರ ಮೂಲಕ ಗುಡ್ ಫ್ರೈಡೇ ಆಚರಣೆ ಮಾಡಿದ್ದು ವಿಶೇಷವಾಗಿತ್ತು.

Intro:ಗಣಿನಾಡಲ್ಲಿ ಗುಡ್ ಫ್ರೈಡೆ ಯೇಸುವಿನ ಮೊರೆ ಹೋದ ನೂರಾರು ಮಕ್ಕಳು, ಭಕ್ತರು.

ಇಂದು ಗಣಿನಾಡಲ್ಲಿ ಗುಡ್ ಫ್ರೈಡೆ ಪ್ರಯುಕ್ತ ಯೇಸುವಿನ ಮೊರೆ ಹೋದ ನೂರಾರು ಮಕ್ಕಳು, ಯುವಕರು, ಮಹಿಳೆಯರು, ಭಕ್ತರು


Body:ನಗರದ ಇಂದಿರನಗರದ ಮುಂಭಾಗದಲ್ಲಿನ ಮುಖ್ಯ ಕ್ರೈಸ್ತ ಚರ್ಚ್ ನಲ್ಲಿ ಇಂದು ಸಂಜೆ ನಡೆದ ಗುಡ್ ಫ್ರೈಡೆ ದಿನಾಚರಣೆ ಪ್ರಯುಕ್ತ ನೂರಾರು ಯೇಸುವಿನ ಭಕ್ತರು ಭಾಗವಹಿಸಿ ಯೇಸುವಿನ ಕೃಪೆಗೆ ಪಾತ್ರರಾದರು.

ಯೇಸುವಿನ ಪ್ರತಿಮೆ ಮೆರವಣಿಗೆ :

ಓಪಿಡಿ ಬಳಿ ಇರುವ ಮೇರಿ ಮಾತ ಚರ್ಚ್ ಮೂಲಕ ಪ್ರಾರಂಭವಾದ ಯೇಸುವಿನ ಮೂರ್ತಿಯನ್ನು ಮೆರವಣಿಗೆ ಈ ಸಮಯದಲ್ಲಿ ನೂರಾರು ಭಕ್ತರು ಕೈಯಲ್ಲಿ ಯೇಸುವಿನ ಚಿಕ್ಕ ಶಿಲುವೆಯನ್ನು ಹಿಡಿದು ಸರತಿ ಸಾಲಿನಲ್ಲಿ ಹೆಜ್ಜೆ ಹಾಕುತ್ತಾ ಮುಖ್ಯ ಚರ್ಚ್ ಕಡೆ ಹೋರಟರು.


ಈಟಿವಿ ಭಾರತ್ ನೊಂದಿಗೆ ಮಾತನಾಡಿದ ಆರೋಗ್ಯ ಮಾತ ಚರ್ಚ್ ನ ನಿರ್ದೇಶಕ ಫಾಧರ್ ಜ್ಞಾನಪ್ರಕಾಶ ಅವರು ಗುಡ್ ಫ್ರೈಡೆ ಎನ್ನುವುದು ಅತಿ ಪವಿತ್ರವಾದ ದಿನಾಚರಣೆ ಅದು ಕ್ರೈಸ್ತ ಭಕ್ತಾಧಿಗಳಿಗೆ ಆಗಿದೆ ಎಂದರು. ದೇವರಾಗಿರುವ ಯೇಸು ಮಾನವರಾಗಿ ಲೋಕಕಲ್ಯಾಣಕ್ಕಾಗಿ ತಮ್ಮನ್ನೆ ಸಮರ್ಪಿಸಿದ ಒಂದು ಪುಣ್ಯ ದಿನವಾಗಿದೆ ಎಂದರು.

ತ್ಯಾಗ ಯಜ್ಞ ವಾಗಿ ತಮ್ಮ ಜೀವನವನ್ನು ತಾವೇಯಾಗಿ ಸಮರ್ಥಿಸುತ್ತಾರೆ. ಮಾನವ ಕುಲ ಕೋಟಿಗೆ ತಮ್ಮನ್ನು ಅರ್ಪಿಸಿದ ಕೀರ್ತಿ ಯೇಸುವಿಗೆ ಸಲ್ಲುತ್ತದೆ ಎಂದ ಫಾದರ್ ಜ್ಞಾನಪ್ರಕಾಶ ತಿಳಿಸಿದರು.

ಯೇಸು ಅವರು ಶಿಲುಬೆ ಮೇಲೆ ಪ್ರಾಣತ್ಯಾಗ ಮಾಡಿದಾಗ ಅವರ ಪಾರ್ಥಿವ ಶರೀರವನ್ನು ಸಮಾಧಿಯಲ್ಲಿ ಇಡಲಾಗುತ್ತದೆ.
ಮೂರನೇ ದಿನ ಯೇಸು ಜೀವಂತ ವಾಗಿ ಪುನರುತ್ಥಾನದ ಪುಣ್ಯ ದಿನವಾದ ಭಾನುವಾರದೊಂದು ಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ ಎಂದರು.

ಈ ಕಾರ್ಯವನ್ಮು ಈ ವರ್ಷದಿಂದ ಬಳ್ಳಾರಿಯ ಆರೋಗ್ಯ ಮಾತ ಚರ್ಚ್ ನಲ್ಲಿ ಆರಂಭಿಸಿದ್ದೆವೆ ಎಂದರು.
ಭಕ್ತರು ಯೇಸುವಿಗೆ ಮೇಣದ ಭಕ್ತಿ ಹಚ್ಚಿ ಕೃಷೆಗೆ ಪಾತ್ರರಾದರು.

ಗುಡ್ ಫ್ರೈಡೆ ದಿನ ಬಳ್ಳಾರಿಯಲ್ಲಿ ಬಿಸಿಲಿನ ತಾಪ ಹೆಚ್ಚಾ ಇರುವ ಕಾರಣ ಮಜ್ಜಿಗೆ ಯನ್ನು ಭಕ್ತರಿಗೆ ವಿತರಣೆ ಮಾಡಲಾಗಿತ್ತು.


Conclusion:ಒಟ್ಟಾರೆಯಾಗಿ ಈ ಬಾರಿ ಗಣಿನಾಡು ಬಳ್ಳಾರಿಯಲ್ಲಿ
ಮೊದಲನೇ ಬಾರಿಗೆ ಯೇಸುವಿ ಶಿಲುಬೆ ಮಾಡಿ ಅದರ ಮೂಲಕ ಗುಡ್ ಫ್ರೈಡೆ ಆಚರಣೆ ಮಾಡಿದ್ದು ವಿಶೇಷವಾಗಿತ್ತು.
Last Updated : Apr 20, 2019, 8:02 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.