ETV Bharat / state

ಬಳ್ಳಾರಿಯಲ್ಲಿ ಕಿಡಿಗೇಡಿಗಳ ಪುಂಡಾಟ: ನಾಲ್ಕು ಅಂಗಡಿಗಳು ಬೆಂಕಿಗಾಹುತಿ - ಅಗ್ನಿ ಶಾಮಕದಳದ ಇನ್ಸ್​​​ಪೆಕ್ಟರ್

ಬಳ್ಳಾರಿ ನಗರದಲ್ಲಿ ಸಂಜೆ ಕಿಡಿಗೇಡಿಗಳ ಕೃತ್ಯಕ್ಕೆ ನಾಲ್ಕು ಅಂಗಡಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.

Four shops got fire in Bellary: completely burned out
ಬಳ್ಳಾರಿಯಲ್ಲಿ ಕಿಡೆಗೇಡಿಗಳ ಪುಂಡಾಟ: ನಾಲ್ಕು ಅಂಗಡಿ ಬೆಂಕಿಗಾಹುತಿ
author img

By

Published : Apr 13, 2020, 6:55 PM IST

ಬಳ್ಳಾರಿ: ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಕಟ್ಟಿಗೆ ಕೂಡಿಟ್ಟಿದ್ದ ಒಂದು ಅಂಗಡಿ ಹಾಗೂ ಪಕ್ಕದ ಮೂರು ಅಂಗಡಿಗಳು ಬೆಂಕಿಗಾಹುತಿಯಾಗಿವೆ. ನಗರದ ಲಾರಿ ಟರ್ಮಿನಲ್​​ನಲ್ಲಿ ಸಂಜೆ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಗಳಲ್ಲಿ ವಾಹನದ ಬಿಡಿ ಭಾಗಗಳು, ಟೈರ್​​ ಮತ್ತಿತರ ವಸ್ತುಗಳಿದ್ದವು ಎಂದು ತಿಳಿದುಬಂದಿದೆ.

ಬಳ್ಳಾರಿಯಲ್ಲಿ ಕಿಡಿಗೇಡಿಗಳ ಪುಂಡಾಟ: ನಾಲ್ಕು ಅಂಗಡಿ ಬೆಂಕಿಗಾಹುತಿ

ಬಳಿಕ ಸ್ಥಳೀಯ ಯುವಕರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳದ ಇನ್ಸ್​​​ಪೆಕ್ಟರ್​​​ ಬಸವರಾಜ್ ಮತ್ತು ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಳ್ಳಾರಿ: ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಕಟ್ಟಿಗೆ ಕೂಡಿಟ್ಟಿದ್ದ ಒಂದು ಅಂಗಡಿ ಹಾಗೂ ಪಕ್ಕದ ಮೂರು ಅಂಗಡಿಗಳು ಬೆಂಕಿಗಾಹುತಿಯಾಗಿವೆ. ನಗರದ ಲಾರಿ ಟರ್ಮಿನಲ್​​ನಲ್ಲಿ ಸಂಜೆ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಗಳಲ್ಲಿ ವಾಹನದ ಬಿಡಿ ಭಾಗಗಳು, ಟೈರ್​​ ಮತ್ತಿತರ ವಸ್ತುಗಳಿದ್ದವು ಎಂದು ತಿಳಿದುಬಂದಿದೆ.

ಬಳ್ಳಾರಿಯಲ್ಲಿ ಕಿಡಿಗೇಡಿಗಳ ಪುಂಡಾಟ: ನಾಲ್ಕು ಅಂಗಡಿ ಬೆಂಕಿಗಾಹುತಿ

ಬಳಿಕ ಸ್ಥಳೀಯ ಯುವಕರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳದ ಇನ್ಸ್​​​ಪೆಕ್ಟರ್​​​ ಬಸವರಾಜ್ ಮತ್ತು ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.