ETV Bharat / state

ಅಂಬೇಡ್ಕರ್​ ಅಂತ್ಯಕ್ರಿಯೆಗೂ ಕಾಂಗ್ರೆಸ್​ ಜಾಗ ಕೊಡಲಿಲ್ಲ: ಕೈ ವಿರುದ್ಧ ಕಟೀಲ್​ ಗುಡುಗು

author img

By

Published : Nov 26, 2019, 3:19 PM IST

ಭಾರದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರ ಹಾಗೂ ವಿಶ್ವದಲ್ಲಿ ಭಾರತ ಸಂವಿಧಾನ ತನ್ನದೇ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡಿದೆ, ಆದರೆ ಡಾ. ಅಂಬೇಡ್ಕರ್ ಸಾವಿನಲ್ಲೂ ಕಾಂಗ್ರೆಸ್, ಅವರಿಗೆ ಅಪಮಾನ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಆರೋಪಿಸಿದರು.

atn
ಅಥಣಿಯಲ್ಲಿ ನಳೀನ್ ಕುಮಾರ್ ಕಟೀಲು ಮಾತನಾಡಿದರು.

ಅಥಣಿ: ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾವು ದಿನೇ ದಿನೇ ಹೆಚ್ಚುತ್ತಿದೆ. ಇಂದೂ ಕೂಡ ಅಥಣಿ ವಿಧಾನಸಭಾ ಕ್ಷೇತ್ರದ ಕೈ ಅಭ್ಯರ್ಥಿ ಪರವಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಅಥಣಿ ಆಗಮಿಸಿದ್ದಾರೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಬಿಜೆಪಿ ಪಕ್ಷದ ಅಧ್ಯಕ್ಷ ನಳೀನ್​ ಕುಮಾರ್ ಕಟೀಲ್ ಪ್ರಚಾರಕ್ಕಾಗಿ ಆಗಮಿಸಿದರು.

ಅಥಣಿಯಲ್ಲಿ ಬಿಜೆಪಿಯಿಂದ ಭರ್ಜರಿ ಪ್ರಚಾರ ಮಾಡಿದರು.

ಅಥಣಿಗೆ ಮೊದಲಬಾರಿ ಆಗಮಿಸಿದ ನಳೀನ್ ಕುಮಾರ್ ಕಟೀಲು ಅವರನ್ನು ಅದ್ಧೂರಿಯಾಗಿ ಮೆರವಣಿಗೆ ಮುಖಾಂತರ ಬಿಜೆಪಿ ಕಾರ್ಯಕರ್ತರು ಬರಮಾಡಿಕೊಂಡರು.

ಸಂವಿಧಾನ ದಿನಾಚರಣೆ ಅಂಗವಾಗಿ ಮೊದಲಿಗೆ ಅಂಬೇಡ್ಕರ್ ಪೋಟೋಗೆ ಪೂಜೆ ಸಲ್ಲಿಸಿದ ಕಟೀಲು, ಡಿಸಿಎಂ ಲಕ್ಷ್ಮಣ್ ಸವದಿ, ಗೋವಿಂದ ಕಾರಜೋಳ, ಭಗವಂತ ಕುಬಾ ಕಟೀಲ್​ಗೆ ಸಾತ್ ನೀಡದ್ದರು.

ಭಾರದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರ ಹಾಗೂ ವಿಶ್ವದಲ್ಲಿ ಭಾರತ ಸಂವಿಧಾನ ತನ್ನದೇ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡಿದೆ, ಆದರೆ ಡಾ. ಅಂಬೇಡ್ಕರ್ ಸಾವಿನಲ್ಲೂ ಕಾಂಗ್ರೆಸ್, ಅವರಿಗೆ ಅಪಮಾನ ಮಾಡಿದೆ. ಅಂತ್ಯಕ್ರಿಯೆಗೆ ಜಾಗವನ್ನೂ ನೀಡಲಿಲ್ಲ. ಕಾಂಗ್ರೆಸ್ ಡಾ. ಅಂಬೇಡ್ಕರ್ ಅವರ ಹೆಸರು ದುರ್ಬಳಕೆ ಮಾಡಿಕೊಂಡಿದೆ. ಸಂವಿಧಾನ ವಿರೋಧಿ ಕೆಲಸ ಮಾಡಿದೆ ಕಾಂಗ್ರೆಸ್ ಸರ್ಕಾರ ಮಧ್ಯ ರಾತ್ರಿ ತುರ್ತು ಪರಿಸ್ಥಿತಿ ಹೇರುವ ಮುಖಾಂತರ ಸಂವಿಧಾನ ಕಗ್ಗೊಲೆ ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ಟೀಕಿಸಿದರು.

ಅಥಣಿ: ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾವು ದಿನೇ ದಿನೇ ಹೆಚ್ಚುತ್ತಿದೆ. ಇಂದೂ ಕೂಡ ಅಥಣಿ ವಿಧಾನಸಭಾ ಕ್ಷೇತ್ರದ ಕೈ ಅಭ್ಯರ್ಥಿ ಪರವಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಅಥಣಿ ಆಗಮಿಸಿದ್ದಾರೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಬಿಜೆಪಿ ಪಕ್ಷದ ಅಧ್ಯಕ್ಷ ನಳೀನ್​ ಕುಮಾರ್ ಕಟೀಲ್ ಪ್ರಚಾರಕ್ಕಾಗಿ ಆಗಮಿಸಿದರು.

ಅಥಣಿಯಲ್ಲಿ ಬಿಜೆಪಿಯಿಂದ ಭರ್ಜರಿ ಪ್ರಚಾರ ಮಾಡಿದರು.

ಅಥಣಿಗೆ ಮೊದಲಬಾರಿ ಆಗಮಿಸಿದ ನಳೀನ್ ಕುಮಾರ್ ಕಟೀಲು ಅವರನ್ನು ಅದ್ಧೂರಿಯಾಗಿ ಮೆರವಣಿಗೆ ಮುಖಾಂತರ ಬಿಜೆಪಿ ಕಾರ್ಯಕರ್ತರು ಬರಮಾಡಿಕೊಂಡರು.

ಸಂವಿಧಾನ ದಿನಾಚರಣೆ ಅಂಗವಾಗಿ ಮೊದಲಿಗೆ ಅಂಬೇಡ್ಕರ್ ಪೋಟೋಗೆ ಪೂಜೆ ಸಲ್ಲಿಸಿದ ಕಟೀಲು, ಡಿಸಿಎಂ ಲಕ್ಷ್ಮಣ್ ಸವದಿ, ಗೋವಿಂದ ಕಾರಜೋಳ, ಭಗವಂತ ಕುಬಾ ಕಟೀಲ್​ಗೆ ಸಾತ್ ನೀಡದ್ದರು.

ಭಾರದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರ ಹಾಗೂ ವಿಶ್ವದಲ್ಲಿ ಭಾರತ ಸಂವಿಧಾನ ತನ್ನದೇ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡಿದೆ, ಆದರೆ ಡಾ. ಅಂಬೇಡ್ಕರ್ ಸಾವಿನಲ್ಲೂ ಕಾಂಗ್ರೆಸ್, ಅವರಿಗೆ ಅಪಮಾನ ಮಾಡಿದೆ. ಅಂತ್ಯಕ್ರಿಯೆಗೆ ಜಾಗವನ್ನೂ ನೀಡಲಿಲ್ಲ. ಕಾಂಗ್ರೆಸ್ ಡಾ. ಅಂಬೇಡ್ಕರ್ ಅವರ ಹೆಸರು ದುರ್ಬಳಕೆ ಮಾಡಿಕೊಂಡಿದೆ. ಸಂವಿಧಾನ ವಿರೋಧಿ ಕೆಲಸ ಮಾಡಿದೆ ಕಾಂಗ್ರೆಸ್ ಸರ್ಕಾರ ಮಧ್ಯ ರಾತ್ರಿ ತುರ್ತು ಪರಿಸ್ಥಿತಿ ಹೇರುವ ಮುಖಾಂತರ ಸಂವಿಧಾನ ಕಗ್ಗೊಲೆ ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ಟೀಕಿಸಿದರು.

Intro:ಭರ್ಜರಿ ಪ್ರಚಾರ ಇಳಿದ ಬಿಜೆಪಿ ಕಾರ್ಯಕರ್ತರು, ಇಂದು ಬಿಜೆಪಿ ರಾಜ್ಯಾಧ್ಯಕ್ಷರು ನಳೀಲ್ ಕುಮಾರ್ ಕಟೀಲ್, ಹಾಗೂ ಡಿಸಿಎಂ ಲಕ್ಷ್ಮಣ ಸವದಿ, ರೋಡ್ ಶೋ ಮುಖಾಂತರ ಮತ ಯಾಚನೆ...Body:ಅಥಣಿ ವರದಿ

ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಾರಿ ಪ್ರಮಾಣದ ದಿಲ್ಲಿ ದಿನೆ ದಿನೆ ಹೆಚ್ಚುತ್ತಿದೆ..

ಇಂದು ಕುಡ ಅಥಣಿ ವಿಧಾನಸಭಾ ಕ್ಷೇತ್ರದ ಕೈ ಅಭ್ಯರ್ಥಿ ಪರವಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ದಿನೇಶ್ ಗುಂಡೂರಾವ್ ಅವರು ಅಥಣಿ ಆಗಮಿಸಿದ್ದಾರೆ.

ಹಾಗೆ ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಬಿಜೆಪಿ ಪಕ್ಷದ ಅಧ್ಯಕ್ಷರಾದ ನಳೀಲ ಕುಮಾರ್ ಕಟೀಲ್ ಆಗಮಿಸಿದರು..

ಅಥಣಿ ಗೆ ಮೋದಲೇ ಬಾರಿ ಆಗಮಿಸುತ್ತಿರುವ ನಳೀಲ ಕುಮಾರ್ ಕಟೀಲ್ ಅವರನ್ನು ಅದ್ದುರಿಯಾಗಿ ಮೇರವನಿಗೆ ಮುಖಾಂತರ ಅಥಣಿ ಪಟ್ಟಕ್ಕೆ ಬರಮಾಡಿಕೊಂಡ್ಡರು...

ಅಥಣಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲಿದ್ದಾರೆ ಇಂದು ಸಂವಿಧಾನ ದಿನಾಚರಣೆ ಅಂಗವಾಗಿ ಮೋದಲಿಗೆ ಅಂಬೇಡ್ಕರ್ ಪೋಟೋ ಗೆ ಪೋಜೆ ಸಲ್ಲಿಸಿದ ಭಾರತಿ ಜನತಾ ಪಾರ್ಟಿ ಅಧ್ಯಕ್ಷ ನಳಿಲ ಕುಮಾರ್ ಕಟೀಲ್, ಡಿಸಿಎಂ ಲಕ್ಷ್ಮಣ್ ಸವದಿ, ಗೋವಿಂದ ಕಾರಜೋಳ, ಭಗವಂತ ಕುಬಾ ಬಿದರ ಸಂಸದರು, ನಳೀಲ್ ಕುಮಾರ್ ಕಟೀಲ್ ಗೆ ಸಾತ್ ನೀಡದ್ದರು.

ಇದೆ ಸಂದರ್ಭದಲ್ಲಿ ಮಾತನಾಡಿದ ನಳೀಲ ಕುಮಾರ್ ಕಟೀಲ್, ಭಾರದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರ, ಹಾಗೂ ವಿಶ್ವದಲ್ಲಿ ಭಾರತ ಸಂವಿಧಾನದ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡಿದೆ, ಆದರೆ ಡಾ, ಅಂಬೇಡ್ಕರ್ ಸಾವಿನಲ್ಲು ಕಾಂಗ್ರೆಸ್ ಅವರಿಗೆ ಅಪಮಾನ ಮಾಡಿದೆ, ಅಂತ್ಯಕ್ರಿಯೆಯಲ್ಲಿ ಅವರಿಗೆ ಜಾಗವನ್ನು ನಿಡಲಿಲ್ಲ, ಕಾಂಗ್ರೆಸ್ ಡಾ, ಅಂಬೇಡ್ಕರ್ ಅವರ ಹೆಸರು ದುರ್ಬಳಕೆ ಮಾಡಿಕೊಂಡಿದೆ, ಸಂವಿಧಾನ ವಿರೋಧಿ ಕೆಲಸ ಮಾಡಿದೆ ಕಾಂಗ್ರೆಸ್ ಸರ್ಕಾರ ಮಧ್ಯ ರಾತ್ರಿ ತುರ್ತು ಪರಿಸ್ಥಿತಿ ಹೆರುವ ಮುಖಾಂತರ ಸಂವಿಧಾನ ಕಗ್ಗೊಲೆ ಮಾಡಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಟಿಕಿಸಿದರು

ಅಥಣಿ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ಅಧ್ಯಕ್ಷರು ಅಥಣಿ ಚುನಾವಣೆ ತಮ್ಮ ಅಭ್ಯರ್ಥಿ ಮಹೇಶ್ ಕುಮ್ಟಳ್ಳಿ ಪರವಾಗಿ ಪ್ರಚಾರಕ್ಕೆ ತೆರಳಿದ್ದಾರೆ.

Conclusion:ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.