ETV Bharat / state

ಒಡವೆಗಾಗಿ ಮಹಿಳೆಯ ಹತ್ಯೆ... ಅಪರಾಧಿಗೆ ಜೀವಾವಧಿ ಶಿಕ್ಷೆ - undefined

ಮದುವೆಯಾಗುವುದಾಗಿ ಮಹಿಳೆಯನ್ನು ಕರೆದುಕೊಂಡು ಬಂದಿದ್ದ ವ್ಯಕ್ತಿ ಬಳಿಕ ಆಕೆಯ ಮೈ ಮೇಲಿದ್ದ ಒಡವೆಯ ಮೇಲೆ ಕಣ್ಣಿಟ್ಟಿದ್ದ. ಆದರೆ ಒಡವೆ ನೀಡಲು ಮಹಿಳೆ ನಿರಾಕರಿದಾಗ ಆಕೆಯನ್ನೇ ಕೊಲೆ ಮಾಡಿದ್ದ. ಇದೀಗ ಕೋರ್ಟ್​ ಆತನಿಗೆ ತಕ್ಕ ಶಿಕ್ಷೆ ವಿಧಿಸಿದೆ.

ಜೀವಾವಧಿ ಶಿಕ್ಷೆ
author img

By

Published : Apr 26, 2019, 9:03 PM IST

ಬೆಂಗಳೂರು: ಒಡವೆ ನೀಡಲು ನಿರಾಕರಿಸಿದ್ದಕ್ಕೆ ಕೊಲೆಗೈದಿದ್ದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಸಿಸಿಹೆಚ್ 1ನೇ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

2011ರಲ್ಲಿ ಶಿವಲಿಂಗೇಗೌಡ ಎಂಬಾತ ತಮಿಳುನಾಡಿನ ಕನ್ಯಾಕುಮಾರಿಯಿಂದ ಸುಕನ್ಯಾ ಎಂಬ ಮಹಿಳೆಯನ್ನು ತನ್ನೊಟ್ಟಿಗೆ ಕರೆದುಕೊಂಡು ಬಂದಿದ್ದ. ಹೋಟೆಲ್ ಇಟ್ಟುಕೊಂಡಿದ್ದ ಈತ ಸುಕನ್ಯಾರನ್ನ ಮದುವೆಯಾಗುವುದಾಗಿ ನಂಬಿಸಿ‌ದ್ದ. ಬಳಿಕ ಆಕೆಯ ಮೈ ಮೇಲಿದ್ದ ಒಡವೆ ನೀಡುವಂತೆ ಹೇಳಿದ್ದ ಈತ, ಅವಳು ಒಪ್ಪದಿದ್ದಾಗ ವಿಹಾರಕ್ಕೆಂದು ಕರೆದುಕೊಂಡು ಹೋಗಿ ಆಕೆಯ ಕತ್ತು ಕೊಯ್ದು ಕೊಲೆಗೈದು ಚಿನ್ನದ ಒಡವೆ ದೋಚಿದ್ದ.

ಈ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ 302ರ ಅಡಿ ಪ್ರಕರಣ ದಾಖಲಾಗಿತ್ತು. ಇದೀಗ ವಿಚಾರಣೆ ನಡೆಸಿದ ನ್ಯಾಯಾಲಯ, ಜೀವವಾಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಬೆಂಗಳೂರು: ಒಡವೆ ನೀಡಲು ನಿರಾಕರಿಸಿದ್ದಕ್ಕೆ ಕೊಲೆಗೈದಿದ್ದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಸಿಸಿಹೆಚ್ 1ನೇ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

2011ರಲ್ಲಿ ಶಿವಲಿಂಗೇಗೌಡ ಎಂಬಾತ ತಮಿಳುನಾಡಿನ ಕನ್ಯಾಕುಮಾರಿಯಿಂದ ಸುಕನ್ಯಾ ಎಂಬ ಮಹಿಳೆಯನ್ನು ತನ್ನೊಟ್ಟಿಗೆ ಕರೆದುಕೊಂಡು ಬಂದಿದ್ದ. ಹೋಟೆಲ್ ಇಟ್ಟುಕೊಂಡಿದ್ದ ಈತ ಸುಕನ್ಯಾರನ್ನ ಮದುವೆಯಾಗುವುದಾಗಿ ನಂಬಿಸಿ‌ದ್ದ. ಬಳಿಕ ಆಕೆಯ ಮೈ ಮೇಲಿದ್ದ ಒಡವೆ ನೀಡುವಂತೆ ಹೇಳಿದ್ದ ಈತ, ಅವಳು ಒಪ್ಪದಿದ್ದಾಗ ವಿಹಾರಕ್ಕೆಂದು ಕರೆದುಕೊಂಡು ಹೋಗಿ ಆಕೆಯ ಕತ್ತು ಕೊಯ್ದು ಕೊಲೆಗೈದು ಚಿನ್ನದ ಒಡವೆ ದೋಚಿದ್ದ.

ಈ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ 302ರ ಅಡಿ ಪ್ರಕರಣ ದಾಖಲಾಗಿತ್ತು. ಇದೀಗ ವಿಚಾರಣೆ ನಡೆಸಿದ ನ್ಯಾಯಾಲಯ, ಜೀವವಾಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.

Intro:ಒಡವೆಗಾಗಿ ಮಹಿಳೆಯ ಹತ್ಯೆ ಪ್ರಕರಣ
ಆರೋಪಿಗೆ ಜೀವಾವಧಿಶಿಕ್ಷೆ ನೀಡಿದ ನ್ಯಾಯಲಯ

ಭವ್ಯ

ಸಿಲಿಕಾನ್ ಸಿಟಿಯಲ್ಲಿ ಸುಕನ್ಯಾ ಎಂಬ ಮಹಿಳೆಯನ್ನ ಕರೆ ತಂದು ಒಡವೆ ಕೊಡಲು ನಿರಾಕರಿಸಿದಕ್ಕೆ ಕೊಲೆ ಮಾಡಿದ ಆರೋಪಿಗೆ ಸಿಸಿ ಹೆಚ್. 1ನೇ ನ್ಯಾಯಲಯದಿಂದ ಜೀವಾವಧಿ ಶಿಕ್ಷೆಯಾಗಿದೆ..

2011ರಲ್ಲಿ ತಮಿಳುನಾಡು ರಾಜ್ಯದ ಕನ್ಯಾಕುಮಾರಿಯಿಂದ ಆರೋಪಿ ಶಿವಲಿಂಗೇಗೌ ಟೀ ಹೋಟೇಲ್ ಇಟ್ಟು ಅಕ್ರಮವಾಗಿ ಕೊಲೆಯಾದ ಸುಕನ್ಯಾರನ್ನ ಮದುವೆಯಾಗಿ ಜೀವನ ಸಾಗಿಸುವುದಾಗಿ ನಂಬಿಸಿ‌ನಗರಕ್ಕೆ ಕರೆತಂದಿದ್ದ. ನಂತ್ರ ಆಕೆಯ ಮೈಮೇಲಿದ್ದ ಒಡವೆ ನೀಡುವಂತೆ ಹೇಳಿದ್ದಾನೆ ಆಗ ಅವಳು ಒಪ್ಪದಿದ್ದಾಗ ಮನೆಯಿಂದ ವಿಹಾರಕ್ಕೆ ನೈಸಾಗಿ ಕರೆದೊಯ್ದು ಕುತ್ತಿಗೆ ಕೊಯ್ದು ಕೊಲೆ ಮಾಡಿ ಬಂಗಾರದ ಒಡವೆ ದೋಚಿದ್ದ. ಈ ಸಂಭದ ಜ್ನಾನಭಾರತಿ ಠಾಣೆಯಲ್ಲಿ 302ಅಡಿ ಪ್ರಕರಣ ದಾಖಲಾಗಿತ್ತು.. ಇದೀಗ ವಿಚಾರಣೆ ನಡೆಸಿದ ನ್ಯಾಯಾಲಯ ಜೀವವಾಧಿ ಶಿಕ್ಷೆ 25ಸಾವಿರ ದಂಡ ವಿಧಿಸಿದ್ದಾರೆ.Body:KN-BNG_0726419-CITYCIVIL_7204498-BHAVYAConclusion:KN-BNG_0726419-CITYCIVIL_7204498-BHAVYA

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.