ETV Bharat / state

ಅತೃಪ್ತರನ್ನು ಪ್ರೀತಿಯಿಂದ ಮನವೊಲಿಸಬೇಕು ಎಂದುಕೊಂಡಿದ್ವಿ: ಡಿ.ಕೆ ಸುರೇಶ್ - undefined

ಬೆಂಗಳೂರಿಗೆ ಬಂದು ಮತ್ತೆ ಮುಂಬೈಗೆ ಹೋಗಿರುವ ಅತೃಪ್ತ ಶಾಸಕರ ಕುರಿತು ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಸಂಸದ ಡಿ.ಕೆ. ಸುರೇಶ್
author img

By

Published : Jul 11, 2019, 11:13 PM IST

ಬೆಂಗಳೂರು: ಅತೃಪ್ತ ಶಾಸಕರು ನಮ್ಮವರೇ ಆಗಿರುವುದರಿಂದ ಅವರನ್ನು ಪ್ರೀತಿಯಿಂದ ಮನವೊಲಿಸಬೇಕು ಎಂಬ ಉದ್ದೇಶವನ್ನು ನಾವು ಹೊಂದಿದ್ದೆವು ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.

ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯೆ

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ಸರ್ಪಗಾವಲಿನಲ್ಲಿ ಶಾಸಕರು ಇದ್ದಾರೆ. ಬೆಂಗಳೂರಿಗೆ ಬಂದು ಮತ್ತೆ ಮುಂಬೈಗೆ ಹೋಗಿದ್ದಾರೆ ಎಂದರು.

ಇದೇ ವೇಳೆ ಮಾತನಾಡುತ್ತಾ ಅವರು, ನಾವು ಎಂದಿಗೂ ಯಾರನ್ನು ಭಯದಿಂದಿರಿಸಲು ಪ್ರಯತ್ನಿಸಿಲ್ಲ, ನಾವು ಅವರನ್ನು ಪ್ರೀತಿಯಿಂದ ಮನವೊಲಿಸಬೇಕು ಎಂದುಕೊಂಡಿದ್ವಿ. ಆದ್ರೆ, ಅದು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಬೆಂಗಳೂರು: ಅತೃಪ್ತ ಶಾಸಕರು ನಮ್ಮವರೇ ಆಗಿರುವುದರಿಂದ ಅವರನ್ನು ಪ್ರೀತಿಯಿಂದ ಮನವೊಲಿಸಬೇಕು ಎಂಬ ಉದ್ದೇಶವನ್ನು ನಾವು ಹೊಂದಿದ್ದೆವು ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.

ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯೆ

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ಸರ್ಪಗಾವಲಿನಲ್ಲಿ ಶಾಸಕರು ಇದ್ದಾರೆ. ಬೆಂಗಳೂರಿಗೆ ಬಂದು ಮತ್ತೆ ಮುಂಬೈಗೆ ಹೋಗಿದ್ದಾರೆ ಎಂದರು.

ಇದೇ ವೇಳೆ ಮಾತನಾಡುತ್ತಾ ಅವರು, ನಾವು ಎಂದಿಗೂ ಯಾರನ್ನು ಭಯದಿಂದಿರಿಸಲು ಪ್ರಯತ್ನಿಸಿಲ್ಲ, ನಾವು ಅವರನ್ನು ಪ್ರೀತಿಯಿಂದ ಮನವೊಲಿಸಬೇಕು ಎಂದುಕೊಂಡಿದ್ವಿ. ಆದ್ರೆ, ಅದು ಸಾಧ್ಯವಾಗಲಿಲ್ಲ ಎಂದು ಹೇಳಿದರು.

Intro:Body:ಸಂಸದ ಡಿ.ಕೆ. ಸುರೆಶ್ ಹೇಳಿಕೆ
ಮೋದಿ ಸರ್ಪಗಾವಲಿನಲ್ಲಿ ಶಾಸಕರು ಇದ್ದಾರೆ
ಬೆಂಗಳೂರಿಗೆ ಬಂದು ಮತ್ತೆ ಮುಂಬೈಗೆ ಹೋಗಿದ್ದಾರೆ
ಕೆಲ ಶಾಸಕರು ರಾಜೀನಾಮೆ ಕೊಟ್ಟು ಬೆಂಗಳೂರಿನಲ್ಲೇ ಇದ್ದಾರೆ
ಉಳಿದವರು ಯಾಕೆ ಬೆಂಗಳೂರು ಬಿಡಬೇಕು
ರಾಮಲಿಂಗಾರೆಡ್ಡಿ, ರೋಷನ್ ಬೇಗದ ಸೇರಿದಂತೆ ಹಲವರು ಬೆಂಗಳೂರಿನಲ್ಲೇ ಇದ್ದಾರೆ
ಉಳಿದವರು ಬೆಂಗಳೂರು ಬಿಟ್ಟಿದ್ದಾರೆ ಅಂದ್ರೆ ಏನ್ ಅರ್ಥ
ನಾವು ಅವರ ಮನವೊಲಿಸೋ ಭಯದಿಂದ ಬೆಂಗಳೂರು ಬಿಟ್ಟಿದ್ದಾರೆ ಅನ್ನೋ ಪ್ರಶ್ನೆಗೆ
ನಾವು ಅವರನ್ನ ಪ್ರೀತಿಯಿಂದ ಮನವೊಲಿಸಬೇಕು ಅಂತ ಇದ್ವಿ
ಆದ್ರೆ ಅದು ಸಾಧ್ಯವಾಗಲಿಲ್ಲConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.