ETV Bharat / state

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಟ್ವೀಟಾಸ್ತ್ರ... ರೈತರಿಗೆ ದ್ರೋಹ ಮಾಡ್ತಿದೆ ಎಂದ 'ಕೈ'

author img

By

Published : Jan 22, 2020, 2:21 AM IST

ರಾಜ್ಯದ ರೈತರಿಗೆ ಬಿಜೆಪಿ ಸರ್ಕಾರ ದ್ರೋಹ ಎಸಗುವ ಕೆಲಸ ಮಾಡಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.

congress party tweet against bjp
ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಟ್ವೀಟ್

ಬೆಂಗಳೂರು: ರಾಜ್ಯದ ರೈತರಿಗೆ ಬಿಜೆಪಿ ಸರ್ಕಾರ ದ್ರೋಹ ಎಸಗುವ ಕೆಲಸ ಮಾಡಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.

congress party tweet against bjp
ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಟ್ವೀಟ್

ಈ ಸಂಬಂಧ ಟ್ವೀಟ್ ಮಾಡಿರುವ ಪಕ್ಷ, ಅನ್ನದಾತರ ಮೇಲೆ ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೇರಿದ ರಾಜ್ಯ ಬಿಜೆಪಿ ಸರ್ಕಾರದಿಂದ ರೈತರ ಮೇಲೆ ಗದಾಪ್ರಹಾರ ಆಗಿದೆ. ಸಹಕಾರ ಸಂಘಗಳಿಂದ ಪಡೆದ ಸಾಲ ವಸೂಲಾತಿಗೆ ರೈತರ ಮೇಲೆ ಒತ್ತಡ ಹೇರುವಂತಿಲ್ಲ ಎಂದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಹಿಂಪಡೆಯುವ ಮೂಲಕ ರೈತರಿಗೆ ದೊಡ್ಡ ದ್ರೋಹ ಬಗೆಯುತ್ತಿದೆ ಎಂದು ಹೇಳಿದೆ.

congress party tweet against bjp
ಕಾಂಗ್ರೆಸ್ ಆರೋಪ

ಹಳೆಯ ಪತ್ರ:
ರಾಜ್ಯ ಸರ್ಕಾರ 2019ರ ಡಿಸೆಂಬರ್ 27ರಂದು ಹೊಸ ಆದೇಶ ಹೊರಡಿಸಿ, ರೈತರ ಸುಸ್ತಿ ಸಾಲ ವಸೂಲಾತಿಗೆ ಆದೇಶ ನೀಡಿತ್ತು. ರೈತರ ಸುಸ್ತಿ ಸಾಲ ವಸೂಲಿ ಮಾಡಲು ಸಹಕಾರ ಬ್ಯಾಂಕ್​​ಗಳಿಗೆ ಆದೇಶ ನೀಡಿದ ಸರ್ಕಾರ ಆದೇಶಾನುಸಾರ ಬ್ಯಾಂಕ್ ನವರು ರೈತರ ಸಾಲ ವಸೂಲಿ, ಆಸ್ತಿ ಜಪ್ತಿ, ವಾಹನ ಜಪ್ತಿ ಮಾಡಬಹುದು ಎಂಬ ಸೂಚನೆ ನೀಡಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿ ಕಂಗಾಲಾಗಿದ್ದ ರೈತ ಸರ್ಕಾರದ ಆದೇಶದಿಂದ ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಕಾಂಗ್ರೆಸ್​ ಆರೋಪಿಸಿದೆ.

ಬೆಂಗಳೂರು: ರಾಜ್ಯದ ರೈತರಿಗೆ ಬಿಜೆಪಿ ಸರ್ಕಾರ ದ್ರೋಹ ಎಸಗುವ ಕೆಲಸ ಮಾಡಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.

congress party tweet against bjp
ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಟ್ವೀಟ್

ಈ ಸಂಬಂಧ ಟ್ವೀಟ್ ಮಾಡಿರುವ ಪಕ್ಷ, ಅನ್ನದಾತರ ಮೇಲೆ ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೇರಿದ ರಾಜ್ಯ ಬಿಜೆಪಿ ಸರ್ಕಾರದಿಂದ ರೈತರ ಮೇಲೆ ಗದಾಪ್ರಹಾರ ಆಗಿದೆ. ಸಹಕಾರ ಸಂಘಗಳಿಂದ ಪಡೆದ ಸಾಲ ವಸೂಲಾತಿಗೆ ರೈತರ ಮೇಲೆ ಒತ್ತಡ ಹೇರುವಂತಿಲ್ಲ ಎಂದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಹಿಂಪಡೆಯುವ ಮೂಲಕ ರೈತರಿಗೆ ದೊಡ್ಡ ದ್ರೋಹ ಬಗೆಯುತ್ತಿದೆ ಎಂದು ಹೇಳಿದೆ.

congress party tweet against bjp
ಕಾಂಗ್ರೆಸ್ ಆರೋಪ

ಹಳೆಯ ಪತ್ರ:
ರಾಜ್ಯ ಸರ್ಕಾರ 2019ರ ಡಿಸೆಂಬರ್ 27ರಂದು ಹೊಸ ಆದೇಶ ಹೊರಡಿಸಿ, ರೈತರ ಸುಸ್ತಿ ಸಾಲ ವಸೂಲಾತಿಗೆ ಆದೇಶ ನೀಡಿತ್ತು. ರೈತರ ಸುಸ್ತಿ ಸಾಲ ವಸೂಲಿ ಮಾಡಲು ಸಹಕಾರ ಬ್ಯಾಂಕ್​​ಗಳಿಗೆ ಆದೇಶ ನೀಡಿದ ಸರ್ಕಾರ ಆದೇಶಾನುಸಾರ ಬ್ಯಾಂಕ್ ನವರು ರೈತರ ಸಾಲ ವಸೂಲಿ, ಆಸ್ತಿ ಜಪ್ತಿ, ವಾಹನ ಜಪ್ತಿ ಮಾಡಬಹುದು ಎಂಬ ಸೂಚನೆ ನೀಡಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿ ಕಂಗಾಲಾಗಿದ್ದ ರೈತ ಸರ್ಕಾರದ ಆದೇಶದಿಂದ ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಕಾಂಗ್ರೆಸ್​ ಆರೋಪಿಸಿದೆ.

Intro:newsBody:ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ರಾಜ್ಯದ ರೈತರಿಗೆ ಬಿಜೆಪಿ ಸರ್ಕಾರ ದ್ರೋಹ ಎಸಗುವ ಕೆಲಸ ಮಾಡಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಪಕ್ಷ, ಅನ್ನದಾತರ ಮೇಲೆ ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೇರಿದ ರಾಜ್ಯ ಬಿಜೆಪಿ ಸರ್ಕಾರದಿಂದ ರೈತರ ಮೇಲೆ ಗದಾಪ್ರಹಾರ ಆಗಿದೆ. ಸಹಕಾರ ಸಂಘಗಳಿಂದ ಪಡೆದ ಸಾಲ ವಸೂಲಾತಿಗೆ ರೈತರ ಮೇಲೆ ಒತ್ತಡ ಹೇರುವಂತಿಲ್ಲ ಎಂದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಹಿಂಪಡೆಯುವ ಮೂಲಕ ರೈತರಿಗೆ ದೊಡ್ಡ ದ್ರೋಹ ಬಗೆಯುತ್ತಿದೆ ಎಂದು ಹೇಳಿದೆ.
ಹಳೆಯ ಪತ್ರ
ರಾಜ್ಯ ಸರ್ಕಾರ 2019ರ ಡಿಸೆಂಬರ್ 27ರಂದು ಹೊಸ ಆದೇಶ ಹೊರಡಿಸಿ, ರೈತರ ಸುಸ್ತಿ ಸಾಲ ವಸೂಲಾತಿಗೆ ಆದೇಶ ನೀಡಿತ್ತು. ರೈತರ ಸುಸ್ತಿ ಸಾಲ ವಸೂಲಿ ಮಾಡಲು ಸಹಾಕರ ಬ್ಯಾಂಕ್ ಗಳಿಗೆ ಆದೇಶ ನೀಡಿದ ಸರ್ಕಾರ ಆದೇಶದ ಅನುಸಾರ ಬ್ಯಾಂಕ್ ನವರು ರೈತರ ಸಾಲ ವಸೂಲಿ, ಆಸ್ತಿ ಜಪ್ತಿ, ವಾಹನ ಜಪ್ತಿ ಮಾಡಬಹುದು ಎಂಬ ಸೂಚನೆ ನೀಡಿದೆ. ಅತೀವೃಷ್ಠಿ, ಅನಾವೃಷ್ಠಿಯಿಂದ ಬೆಳೆ ನಷ್ಟ ಅನುಭವಿಸಿ ಕಂಗಾಲಾಗಿದ್ದ ರೈತ ಸರ್ಕಾರದ ಆದೇಶದಿಂದ ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದೆ.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.