ETV Bharat / state

ವಿದ್ಯುತ್​ ತಂತಿ ತುಳಿದು ಬಾಲಕ ಜೀವನ್ಮರಣ ಹೋರಾಟ... ಸಿಸಿಟಿವಿಯಲ್ಲಿ ಘಟನೆ ದೃಶ್ಯ ಸೆರೆ - undefined

ಎರಡು ದಿನದ ಹಿಂದೆಯಷ್ಟೇ ವಿದ್ಯುತ್ ತಂತಿ ತಗುಲಿ ಬಾಲಕ ವಿಕ್ರಮ್ ಮೃತಪಟ್ಟಿದ್ದ. ನಿನ್ನೆ ಸಂಜೆ ಮಹಾಲಕ್ಷ್ಮಿ ಲೇಔಟ್​ನ ನಾಗಲಿಂಗೇಶ್ವರ ದೇವಸ್ಥಾನದ ಬಳಿ 9 ವರ್ಷದ ಬಾಲಕ ಸಾಯಿಚರಣ್ ಬೇರೆ ಬಾಲಕರೊಂದಿಗೆ ಆಟ ಆಡುವಾಗ ಫುಟ್​​ಪಾತ್ ಮೇಲೆ ಬಿದ್ದಿದ್ದ ವಿದ್ಯುತ್ ತಂತಿಯ ಕಾಲಿಟ್ಟಿದ್ದರಿಂದ ಕೂಡಲೇ ವಿದ್ಯುತ್ ಹರಿದು ಗಂಭೀರವಾಗಿ ಗಾಯಗೊಂಡಿದ್ದಾನೆ.

ಬೆಸ್ಕಾಂ ಅಧಿಕಾರಿಗಳ ಬೇಜಾವಾಬ್ದಾರಿ ಬಾಲಕ ಜೀವನ್ಮರಣ ಹೋರಾಟ
author img

By

Published : Apr 27, 2019, 6:13 PM IST

ಬೆಂಗಳೂರು: ಬೆಸ್ಕಾಂ ಅಧಿಕಾರಿಗಳ ಬೇಜಾವಾಬ್ದಾರಿಗೆ ಮತ್ತೊಬ್ಬ ಬಾಲಕನ ಪ್ರಾಣಕ್ಕೆ ಕುತ್ತು ಉಂಟಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.

ಬೆಸ್ಕಾಂ ಅಧಿಕಾರಿಗಳ ಬೇಜಾವಾಬ್ದಾರಿ, ಬಾಲಕ ಜೀವನ್ಮರಣ ಹೋರಾಟ

ಎರಡು ದಿನದ ಹಿಂದೆಯಷ್ಟೇ ವಿದ್ಯುತ್ ತಂತಿ ತಗುಲಿ ಬಾಲಕ ವಿಕ್ರಮ್ ಎಂಬಾತ ಮೃತಪಟ್ಟಿದ್ದ. ನಿನ್ನೆ ಸಂಜೆ ಮಹಾಲಕ್ಷ್ಮಿ ಲೇಔಟ್​​ನ ನಾಗಲಿಂಗೇಶ್ವರ ದೇವಸ್ಥಾನದ ಬಳಿ 9 ವರ್ಷದ ಬಾಲಕ ಸಾಯಿಚರಣ್ ಬೇರೆ ಬಾಲಕರೊಂದಿಗೆ ಆಟ ಆಡುವಾಗ ಫುಟ್​ಪಾತ್ ಮೇಲೆ ಬಿದ್ದಿದ್ದ ವಿದ್ಯುತ್ ತಂತಿಯ ಮೇಲೆ ಕಾಲಿಟ್ಟಿದ್ದರಿಂದ ಕೂಡಲೇ ವಿದ್ಯುತ್ ಹರಿದು ಗಂಭೀರವಾಗಿ ಗಾಯಗೊಂಡಿದ್ದಾನೆ.

ಬಾಲಕ ಸದ್ಯ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಸಾವು-ಬದುಕಿನ‌ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ. ಸಾಯಿಚರಣ್ ತಂದೆ ಬಸವರಾಜ್ ಟ್ಯಾಕ್ಸಿ ಓಡಿಸಿ ಜೀವನ ಮಾಡುತ್ತಿದ್ದಾರೆ. ಬಾಲಕನ ಮೇಲೆ ವಿದ್ಯುತ್ ಪ್ರವಹಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರು: ಬೆಸ್ಕಾಂ ಅಧಿಕಾರಿಗಳ ಬೇಜಾವಾಬ್ದಾರಿಗೆ ಮತ್ತೊಬ್ಬ ಬಾಲಕನ ಪ್ರಾಣಕ್ಕೆ ಕುತ್ತು ಉಂಟಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.

ಬೆಸ್ಕಾಂ ಅಧಿಕಾರಿಗಳ ಬೇಜಾವಾಬ್ದಾರಿ, ಬಾಲಕ ಜೀವನ್ಮರಣ ಹೋರಾಟ

ಎರಡು ದಿನದ ಹಿಂದೆಯಷ್ಟೇ ವಿದ್ಯುತ್ ತಂತಿ ತಗುಲಿ ಬಾಲಕ ವಿಕ್ರಮ್ ಎಂಬಾತ ಮೃತಪಟ್ಟಿದ್ದ. ನಿನ್ನೆ ಸಂಜೆ ಮಹಾಲಕ್ಷ್ಮಿ ಲೇಔಟ್​​ನ ನಾಗಲಿಂಗೇಶ್ವರ ದೇವಸ್ಥಾನದ ಬಳಿ 9 ವರ್ಷದ ಬಾಲಕ ಸಾಯಿಚರಣ್ ಬೇರೆ ಬಾಲಕರೊಂದಿಗೆ ಆಟ ಆಡುವಾಗ ಫುಟ್​ಪಾತ್ ಮೇಲೆ ಬಿದ್ದಿದ್ದ ವಿದ್ಯುತ್ ತಂತಿಯ ಮೇಲೆ ಕಾಲಿಟ್ಟಿದ್ದರಿಂದ ಕೂಡಲೇ ವಿದ್ಯುತ್ ಹರಿದು ಗಂಭೀರವಾಗಿ ಗಾಯಗೊಂಡಿದ್ದಾನೆ.

ಬಾಲಕ ಸದ್ಯ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಸಾವು-ಬದುಕಿನ‌ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ. ಸಾಯಿಚರಣ್ ತಂದೆ ಬಸವರಾಜ್ ಟ್ಯಾಕ್ಸಿ ಓಡಿಸಿ ಜೀವನ ಮಾಡುತ್ತಿದ್ದಾರೆ. ಬಾಲಕನ ಮೇಲೆ ವಿದ್ಯುತ್ ಪ್ರವಹಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Intro:Body:KN_BNG_03_27_current_shock_script_7202806


ಆಟ ಆಡುತ್ತಿದ್ದ ಬಾಲಕನಿಗೆ ವಿದ್ಯುತ್ ಹರಿದು ಗಂಭೀರ ಗಾಯ: ಸಾವು- ಬದುಕಿನ‌ ಹೋರಾಟ ನಡೆಸುತ್ತಿರುವ ಬಾಲಕ


ಬೆಂಗಳೂರು:
ಬೆಸ್ಕಾಂ ಅಧಿಕಾರಿಗಳ ಬೇಜಾವಾಬ್ದಾರಿಗೆ ಮತ್ತೊಬ್ಬ ಬಾಲಕನ ಪ್ರಾಣಕ್ಕೆ ಕುತ್ತು ಉಂಟಾಗಿದ್ದು, ಸಾವು- ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.
ಎರಡು ದಿನದ ಹಿಂದೆಯಷ್ಟೇ ವಿದ್ಯುತ್ ತಂತಿ ತಗುಲಿ ಬಾಲಕ ವಿಕ್ರಮ್ ಮೃತಪಟ್ಟಿದ್ದ. ನಿನ್ನೆ ಸಂಜೆ ಮಹಾಲಕ್ಷ್ಮಿ ಲೇಔಟ್ ನ ನಾಗಲಿಂಗೇಶ್ವರ ದೇವಸ್ಥಾನದ ಬಳಿ 9 ವರ್ಷದ ಬಾಲಕ ನಿನ್ನೆ ಸಂಜೆ ಸಾಯಿಚರಣ್
ಬೇರೆ ಬಾಲಕರೊಂದಿಗೆ ಆಟ ಆಡುವಾಗ ಪುಟ್ ಪಾತ್ ಮೇಲಿದ್ದ ವಿದ್ಯುತ್ ತಂತಿ ತಗುಲಿಗೆ ಬಾಲಕ ಕಾಲಿಟ್ಟಿದ್ದರಿಂದ ಕೂಡಲೇ ವಿದ್ಯುತ್ ಹರಿದು ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಸಾವು- ಬದುಕಿನ‌ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ
ಸಾಯಿ ಚರಣ್ ತಂದೆ ಬಸವರಾಜ್ ಟ್ಯಾಕ್ಸಿ ಓಡಿಸಿ ಜೀವನ ಮಾಡುತ್ತಿದ್ದಾನೆ. ಬಾಲಕನ ಮೇಲೆ ವಿದ್ಯುತ್ ಪ್ರವಹಿಸಿದ ದೃಶ್ಯ‌ ಸಿಸಿಟಿವಿಯಲ್ಲಿ ಸೆರೆಯಾಗಿದೆ.Conclusion:Bharath

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.