ETV Bharat / state

ಅತೃಪ್ತ ಶಾಸಕರ ಹಿಂದೆ ಬಿಜೆಪಿ ಕೈವಾಡ: ನಿಸರ್ಗ ನಾರಾಯಣಸ್ವಾಮಿ ಆರೋಪ

author img

By

Published : Jul 14, 2019, 7:16 PM IST

ಮಾಧ್ಯಮದ ಮೂಲಕವೇ ರಾಜಕೀಯದಲ್ಲಿ ಏನಾಗುತ್ತಿದೆ ಅನ್ನೋದು ನಮಗೆ ಗೊತ್ತಾಗುತ್ತಿದೆ. ವೈಯಕ್ತಿಕ ಸಮಸ್ಯೆಗಳಿವೆ, ಅವೆಲ್ಲವನ್ನೂ ನಾಯಕರು ಬಗೆಹರಿಸ್ತಾರೆ. ಅತೃಪ್ತ ಶಾಸಕರ ಜೊತೆಯಲ್ಲಿ ಬಿಜೆಪಿಯವರೂ ಇದ್ದಾರೆ. ಅದು ಎಲ್ಲರಿಗೂ ತಿಳಿದಿದೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಶಾಸಕ ನಿಸರ್ಗ ನಾರಾಯಣಸ್ವಾಮಿ

ಬೆಂಗಳೂರು : ಸಮ್ಮಿಶ್ರ ಸರ್ಕಾರದಲ್ಲಿನ ಅತೃಪ್ತರ ಶಾಸಕರ ಹಿಂದೆ ಬಿಜೆಪಿಗರ ಕೈವಾಡ ಇದೆ ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಆರೋಪ ಮಾಡಿದ್ರು.

ದೇವನಹಳ್ಳಿಯ ಗಾಲ್ಫ್ ಶೈರ್ ರೆಸಾರ್ಟ್ ಬಳಿ ಮಾತನಾಡಿದ ಅವರು, ಮಾಧ್ಯಮದ ಮೂಲಕವೇ ಏನ್ ಆಗುತ್ತಿದೆ ಅನ್ನೊದು ನಮಗೆ ಗೊತ್ತಾಗುತ್ತಿದೆ. ಪಕ್ಷದಲ್ಲಿ ವೈಯಕ್ತಿಕ ಸಮಸ್ಯೆಗಳಿವೆ, ಅವೆಲ್ಲವನ್ನೂ ನಾಯಕರು ಬಗೆಹರಿಸ್ತಾರೆ ಎಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ

ಬಿಜೆಪಿ‌ಗರು ಜೆಡಿಎಸ್ ಶಾಸಕರನ್ನು ಕರೆ ಮಾಡಿ‌ ಸಂಪರ್ಕಿಸುತ್ತಿದ್ದಾರೆ ಅನ್ನೊ‌ ಆರೋಪ ಇರಬಹುದು. ಅದ್ರೆ ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ದೇವೇಗೌಡ್ರು ಪ್ರಸಕ್ತ ವಿದ್ಯಮಾನಗಳ ರಾಜಕೀಯ ಬಿಕ್ಕಟ್ಟುಗಳ‌ನ್ನು ಗಮನಿಸಿ ಬೇಸರಗೊಂಡಿದ್ದಾರೆ. ಎಂಟಿಬಿ‌ ನಾಗರಾಜ್ ಕ್ಷೇತ್ರದಲ್ಲಿ‌ ನಾನು ಮತದಾರ, ಮೂರು ಬಾರಿ ಗೆದ್ದಿರುವ ಅವರು ರಾಜೀನಾಮೆ ನೀಡಿರುವುದು ಸರಿಯಲ್ಲ, ಗೊಂದಲಗಳನ್ನು ಬಗೆಹರಿಸಿಕೊಳ್ಳಬಹುದಿತ್ತು ಎಂದರು.

ರೆಸಾರ್ಟ್‌ಗೆ ಬರಲು ಅತೃಪ್ತ ಶಾಸಕರೇ ಮೂಲ‌ ಕಾರಣ. ಅವರು ರಾಜೀನಾಮೆ ನೀಡದಿದ್ದರೆ ನಾವು ರೆಸಾರ್ಟ್‌ನಲ್ಲಿ ಉಳಿಯುವ ಪ್ರಶ್ನೆ ಬರುತ್ತಿರಲಿಲ್ಲ. ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಕುಮಾರಣ್ಣನ ಮುಖ‌ ನೋಡಿ ಅತೃಪ್ತರು ಸರ್ಕಾರದ ಪರ ವಿಶ್ವಾಸ ವ್ಯಕ್ತಪಡಿಸ್ತಾರೆ ಎಂದರು.

ಬೆಂಗಳೂರು : ಸಮ್ಮಿಶ್ರ ಸರ್ಕಾರದಲ್ಲಿನ ಅತೃಪ್ತರ ಶಾಸಕರ ಹಿಂದೆ ಬಿಜೆಪಿಗರ ಕೈವಾಡ ಇದೆ ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಆರೋಪ ಮಾಡಿದ್ರು.

ದೇವನಹಳ್ಳಿಯ ಗಾಲ್ಫ್ ಶೈರ್ ರೆಸಾರ್ಟ್ ಬಳಿ ಮಾತನಾಡಿದ ಅವರು, ಮಾಧ್ಯಮದ ಮೂಲಕವೇ ಏನ್ ಆಗುತ್ತಿದೆ ಅನ್ನೊದು ನಮಗೆ ಗೊತ್ತಾಗುತ್ತಿದೆ. ಪಕ್ಷದಲ್ಲಿ ವೈಯಕ್ತಿಕ ಸಮಸ್ಯೆಗಳಿವೆ, ಅವೆಲ್ಲವನ್ನೂ ನಾಯಕರು ಬಗೆಹರಿಸ್ತಾರೆ ಎಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ

ಬಿಜೆಪಿ‌ಗರು ಜೆಡಿಎಸ್ ಶಾಸಕರನ್ನು ಕರೆ ಮಾಡಿ‌ ಸಂಪರ್ಕಿಸುತ್ತಿದ್ದಾರೆ ಅನ್ನೊ‌ ಆರೋಪ ಇರಬಹುದು. ಅದ್ರೆ ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ದೇವೇಗೌಡ್ರು ಪ್ರಸಕ್ತ ವಿದ್ಯಮಾನಗಳ ರಾಜಕೀಯ ಬಿಕ್ಕಟ್ಟುಗಳ‌ನ್ನು ಗಮನಿಸಿ ಬೇಸರಗೊಂಡಿದ್ದಾರೆ. ಎಂಟಿಬಿ‌ ನಾಗರಾಜ್ ಕ್ಷೇತ್ರದಲ್ಲಿ‌ ನಾನು ಮತದಾರ, ಮೂರು ಬಾರಿ ಗೆದ್ದಿರುವ ಅವರು ರಾಜೀನಾಮೆ ನೀಡಿರುವುದು ಸರಿಯಲ್ಲ, ಗೊಂದಲಗಳನ್ನು ಬಗೆಹರಿಸಿಕೊಳ್ಳಬಹುದಿತ್ತು ಎಂದರು.

ರೆಸಾರ್ಟ್‌ಗೆ ಬರಲು ಅತೃಪ್ತ ಶಾಸಕರೇ ಮೂಲ‌ ಕಾರಣ. ಅವರು ರಾಜೀನಾಮೆ ನೀಡದಿದ್ದರೆ ನಾವು ರೆಸಾರ್ಟ್‌ನಲ್ಲಿ ಉಳಿಯುವ ಪ್ರಶ್ನೆ ಬರುತ್ತಿರಲಿಲ್ಲ. ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಕುಮಾರಣ್ಣನ ಮುಖ‌ ನೋಡಿ ಅತೃಪ್ತರು ಸರ್ಕಾರದ ಪರ ವಿಶ್ವಾಸ ವ್ಯಕ್ತಪಡಿಸ್ತಾರೆ ಎಂದರು.

Intro:KN_BNG_06_14_Nisarga_Ambarish_7103301
Slug: ಅತೃಪ್ತ ಶಾಸಕರ ಹಿಂದೆ ಬಿಜೆಪಿ ಕೈವಾಡ: ನಿಸರ್ಗ ನಾರಾಯಣಸ್ವಾಮಿ

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿನ ಅತೃಪ್ತರ ಹಿಂದರ ಬಿಜೆಪಿ ಕೈವಾಡ ಇದೆ. ಅದು ಎಲ್ಲರಿಗೂ ಗೊತ್ತಿದೆ.. ಎಲ್ಲರೂ ಅದನ್ನು ನೋಡಿದ್ದಾರೆ. ನಮ್ಮ ಅತೃಪ್ತ ಶಾಸಕರ ಜೊತೆಯಲ್ಲಿ ಬಿಜೆಪಿಯವರು ಇರೋದು ಇದಕ್ಕೆ ಸಾಕ್ಷಿ ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಆರೋಪ ಮಾಡಿದ್ರು..

ದೇವನಹಳ್ಳಿಯ ಗಾಲ್ಫ್ ಶೈರ್ ರೆಸಾರ್ಟ್ ಬಳಿ ಮಾತನಾಡಿದ ಅವರು, ಮಾಧ್ಯಮದ ಮೂಲಕವೇ ಏನ್ ಆಗುತ್ತಿದೆ ಅನ್ನೊದು ನಮಗೆ ಗೊತ್ತಾಗುತ್ತಿದೆ.. ವೈಯಕ್ತಿಕ ಸಮಸ್ಯೆಗಳಿವೆ, ಅವೇಲ್ಲವನ್ನೂ ನಾಯಕರು ಬಗೆಹರಿಸ್ತಾರೆ.. ಅತೃಪ್ತ ಶಾಸಕರ ಜೊತೆಯಲ್ಲಿ ಬಿಜೆಪಿಯವರು ಇದ್ದಾರೆ.. ಅದು ಎಲ್ಲರಿಗೂ ತಿಳಿದಿದೆ ಎಂದರು..

ಬಿಜೆಪಿ‌ ಜೆಡಿಎಸ್ ಶಾಸಕರನ್ನ ಕರೆ ಮಾಡಿ‌ ಸಂಪರ್ಕಿಸುತ್ತಿದ್ದಾರೆ ಅನ್ನೊ‌ ಆರೋಪ ಇರಬಹುದು, ಅದ್ರೇ ನನ್ನನ್ನ ಯಾರೂ ಸಂಪರ್ಕ ಮಾಡಿಲ್ಲ.. ದೇವೆಗೌಡ್ರು ಪ್ರಸಕ್ತ ವಿದ್ಯಮಾನಗಳ ರಾಜಕೀಯ ಬಿಕ್ಕಟ್ಟುಗಳ‌ನ್ನ ಗಮನಿಸಿ ಬೇಸರಗೊಂಡಿದ್ದಾರೆ.. ಎಂಟಿಬಿ‌ ನಾಗರಾಜ್ ಕ್ಷೇತ್ರದಲ್ಲಿ‌ ನಾನು ಮತದಾರ.. ಮೂರು ಬಾರಿ ಗೆದ್ದಿರುವ ಅವರು ರಾಜೀನಾಮೆ ನೀಡಿರುವುದು ಸರಿಯಲ್ಲ.. ಗೊಂದಲಗಳನ್ನು ಬಗೆಹರಿಸಿಕೊಳ್ಳಬಹುದಿತ್ತು ಎಂದರು.

ಎಂಟಿಬಿ‌ ಖಂಡಿತ ಮೈತ್ರಿ‌ಸರ್ಕಾರವನ್ನ ಉಳಿಸುವ ಕೆಲಸ ಮಾಡ್ತಾರೆ.. ರೆಸಾರ್ಟ್ ಗೆ ಬರಲು ಅತೃಪ್ತ ಶಾಸಕರೇ ಮೂಲ‌ ಕಾರಣ.. ಅವರು ರಾಜೀನಾಮೆ ನೀಡದಿದ್ದರೆ ನಾವು ರೆಸಾರ್ಟ್ ನಲ್ಲಿ ಇರುವ ಪ್ರಶ್ನೆ ಬರುತ್ತಿರಲಿಲ್ಲ.. ವಿಶ್ವಾಸ ಮತಯಾಚನೆ ಸಂಧರ್ಭದಲ್ಲಿ ಕುಮಾರಣ್ಣನ ಮುಖ‌ ನೋಡಿ ಅತೃಪ್ತರು ಸರ್ಕಾರದ ಪರ ವಿಶ್ವಾಸ ವ್ಯಕ್ತಪಡಿಸ್ತಾರೆ ಅನ್ನೋ ವಿಶ್ವಾಸ ಇದೆ ಎಂದ ಅವರು, ನಿನ್ನೆ ರಾತ್ರಿ ಸಿಎಂ ಶಾಸಕರ ಜೊತೆ ಸಭೆ ನಡೆಸಿದ್ದರ ಬಗ್ಗೆ ಮಾಹಿತಿ ಇಲ್ಲ.. ಆಗ ನನಗೆ ತಲೆ ನೊವು ಇದ್ದ ಕಾರಣ ಮಾತ್ರೆ ತೆಗೆದುಕೊಂಡು ಮಲಗಿದ್ದೆ ಎಂದರು..Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.