ETV Bharat / state

ಗಿಜಿಗುಡುವ ಜಿಗಣಿ ವಾಹನ ಸಂಚಾರಕ್ಕೆ ಪೊಲೀಸರ ಹೊಸ ಅಸ್ತ್ರ

author img

By

Published : Nov 2, 2019, 4:11 AM IST

ಜಿಗಣಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಮುಂದಾಗಿದ್ದು ಜಿಗಣಿಯ ಎಪಿಸಿ ವೃತ್ತದಿಂದ ಹಳೆ ಬಸ್ ನಿಲ್ದಾಣ ಬಳಸಿ ಹೊರಹೋಗಲು ಏಕ ಮುಖ ರಸ್ತೆಯನ್ನಾಗಿಸಲು ಯೋಜನೆ ರೂಪಿಸಿದ್ದಾರೆ. ದ್ವಿಚಕ್ರ ವಾಹನಗಳು, ಕಾರುಗಳು ಮಾತ್ರ ವಿರುದ್ಧವಾಗಿ ಚಲಿಸಲು ಅವಕಾಶ ನೀಡಿದ್ದು, ಉಳಿದಂತೆ ಬೃಹತ್ ಗಾತ್ರದ ವಾಹನಗಳಿಗೆ ಏಕಮುಖ ರಸ್ತೆಯಾಗಿ ಬಳಸುವಂತೆ ತಿಳಿಸಿದ್ದಾರೆ.

ಜಿಗಣಿ ಏಕಮುಖ ವಾಹನ ಸಂಚಾರ

ಆನೇಕಲ್: ಉದ್ಯೋಗ ಅರಸಿ ದೂರದ ರಾಜ್ಯಗಳಿಂದ ಬೆಂಗಳೂರು ಸುತ್ತ ಬೀಡು ಬಿಡುತ್ತಿರುವ ವಲಸಿಗರು ಹಾಗು ಕೈಮೀರಿ ಬೆಳೆಯುತ್ತಿರುವ ಜಿಗಣಿ ಕೈಗಾರಿಕಾ ಪ್ರದೇಶ ಸದಾ ಜನದಟ್ಟಣೆಯಿಂದ ಕೂಡಿದ್ದು ವಾಹನ ಸಂಚಾರದಲ್ಲಿ ಹೆಚ್ಚಳವಾಗುತ್ತಿದೆ.

ಈ ಕುರಿತಾಗಿ ಕೆಲ ತಿಂಗಳ ಹಿಂದಷ್ಟೇ ಜಿಗಣಿ ಪೊಲೀಸ್ ಠಾಣೆಗೆ ಬಂದ ಇನ್ಸ್ಪೆಕ್ಟರ್ ಕೆ. ವಿಶ್ವನಾಥ್ ಸಂಚಾರ ದಟ್ಟಣೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಸಿದ್ದತೆ ನಡೆಸಿದ್ದಾರೆ. ಇದರಿಂದಾಗಿ ಜಿಗಣಿಯ ಎಪಿಸಿ ವೃತ್ತದಿಂದ ಹಳೆ ಬಸ್ ನಿಲ್ದಾಣ ಬಳಸಿ ಹೊರಹೋಗಲು ಏಕ ಮುಖ ರಸ್ತೆಯನ್ನಾಗಿಸಲು ಯೋಜನೆ ರೂಪಿಸಿದ್ದಾರೆ. ದ್ವಿಚಕ್ರ ವಾಹನಗಳು, ಕಾರುಗಳು ಮಾತ್ರ ವಿರುದ್ಧವಾಗಿ ಚಲಿಸಲು ಅವಕಾಶ ನೀಡಿದ್ದು, ಉಳಿದಂತೆ ಬೃಹತ್ ಗಾತ್ರದ ವಾಹನಗಳಿಗೆ ಏಕಮುಖ ರಸ್ತೆಯಾಗಿ ಬಳಸುವಂತೆ ತಿಳಿಸಿದ್ದಾರೆ.

ಜಿಗಣಿಯಲ್ಲಿ ಏಕಮುಖ ವಾಹನ ಸಂಚಾರ

ಜಿಗಣಿ ಪುರಸಭೆಯಲ್ಲಿ ವಿವಿದ ಇಲಾಖೆಗಳ ಅಧಿಕಾರಿಗಳು ಸಂಬಂದಪಟ್ಟ ಪುರಸಭಾ ಸಧಸ್ಯರು ಸೇರಿದಂತೆ ಅವರ ಸಲಹೆ ಸೂಚನೆಗಳನ್ನು ಪಡೆದು ಮೇಲಾಧಿಕಾರಿಗಳ ಆದೇಶದಂತೆ ಏಕ ಮುಖ ರಸ್ತೆ, ಒಂದೇ ಕಡೆ ವಾಹನ ನಿಲುಗಡೆ, ಕಸಮುಕ್ತ ಜಿಗಣಿಯನ್ನಾಗಿಸಲು ಕೈ ಜೋಡಿಸುವಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.

ಆನೇಕಲ್: ಉದ್ಯೋಗ ಅರಸಿ ದೂರದ ರಾಜ್ಯಗಳಿಂದ ಬೆಂಗಳೂರು ಸುತ್ತ ಬೀಡು ಬಿಡುತ್ತಿರುವ ವಲಸಿಗರು ಹಾಗು ಕೈಮೀರಿ ಬೆಳೆಯುತ್ತಿರುವ ಜಿಗಣಿ ಕೈಗಾರಿಕಾ ಪ್ರದೇಶ ಸದಾ ಜನದಟ್ಟಣೆಯಿಂದ ಕೂಡಿದ್ದು ವಾಹನ ಸಂಚಾರದಲ್ಲಿ ಹೆಚ್ಚಳವಾಗುತ್ತಿದೆ.

ಈ ಕುರಿತಾಗಿ ಕೆಲ ತಿಂಗಳ ಹಿಂದಷ್ಟೇ ಜಿಗಣಿ ಪೊಲೀಸ್ ಠಾಣೆಗೆ ಬಂದ ಇನ್ಸ್ಪೆಕ್ಟರ್ ಕೆ. ವಿಶ್ವನಾಥ್ ಸಂಚಾರ ದಟ್ಟಣೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಸಿದ್ದತೆ ನಡೆಸಿದ್ದಾರೆ. ಇದರಿಂದಾಗಿ ಜಿಗಣಿಯ ಎಪಿಸಿ ವೃತ್ತದಿಂದ ಹಳೆ ಬಸ್ ನಿಲ್ದಾಣ ಬಳಸಿ ಹೊರಹೋಗಲು ಏಕ ಮುಖ ರಸ್ತೆಯನ್ನಾಗಿಸಲು ಯೋಜನೆ ರೂಪಿಸಿದ್ದಾರೆ. ದ್ವಿಚಕ್ರ ವಾಹನಗಳು, ಕಾರುಗಳು ಮಾತ್ರ ವಿರುದ್ಧವಾಗಿ ಚಲಿಸಲು ಅವಕಾಶ ನೀಡಿದ್ದು, ಉಳಿದಂತೆ ಬೃಹತ್ ಗಾತ್ರದ ವಾಹನಗಳಿಗೆ ಏಕಮುಖ ರಸ್ತೆಯಾಗಿ ಬಳಸುವಂತೆ ತಿಳಿಸಿದ್ದಾರೆ.

ಜಿಗಣಿಯಲ್ಲಿ ಏಕಮುಖ ವಾಹನ ಸಂಚಾರ

ಜಿಗಣಿ ಪುರಸಭೆಯಲ್ಲಿ ವಿವಿದ ಇಲಾಖೆಗಳ ಅಧಿಕಾರಿಗಳು ಸಂಬಂದಪಟ್ಟ ಪುರಸಭಾ ಸಧಸ್ಯರು ಸೇರಿದಂತೆ ಅವರ ಸಲಹೆ ಸೂಚನೆಗಳನ್ನು ಪಡೆದು ಮೇಲಾಧಿಕಾರಿಗಳ ಆದೇಶದಂತೆ ಏಕ ಮುಖ ರಸ್ತೆ, ಒಂದೇ ಕಡೆ ವಾಹನ ನಿಲುಗಡೆ, ಕಸಮುಕ್ತ ಜಿಗಣಿಯನ್ನಾಗಿಸಲು ಕೈ ಜೋಡಿಸುವಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.

Intro:Kn_BNG_02_31_Jigani one way_script_ka10020
ಸದಾ ಗಿಜುಗುಡುವ ಜಿಗಣಿ ಪುರೋಭಿವೃದ್ದಿಗೆ ನಿಂತ ಸಿಐ ಕೆ ವಿಶ್ವನಾಥ್.
ಆನೇಕಲ್,
ಉದ್ಯೋಗ ಹರಸಿ ದೂರದ ರಾಜ್ಯಗಳಿಂದ ಬೆಂಗಳೂರು ಸುತ್ತ ಬೀಡು ಬಿಡುತ್ತಿರುವ ವಲಸಿಗರು ಹಾಗು ಕೈಮೀರಿ ಬೆಳೆಯುತ್ತಿರುವ ಜಿಗಣಿ ಕೈಗಾರಿಕಾ ಪ್ರದೇಶದ ಪರಿಣಾಮ ಜನದಟ್ಟಣೆ ಜಿಗಣಿಯಲ್ಲಿ ಸದಾ ಬಣಗುಡುತ್ತಿದೆ. ಇದರಿಂದ ಸಂಚಾರ ವ್ಯವಸ್ಥೆ, ಸಂತೆ, ವ್ಯಾಪಾರ ವಹಿವಾಟು ಹೀಗೆ ಎಲ್ಲ ಸ್ಥರದಲ್ಲಿಯೂ ಜಿಗಣಿ ಒತ್ತಡದಲ್ಲಿ ಉಸಿರಾಡುತ್ತಿದೆ. ಇಷ್ಟೆಲ್ಲಾ ಇದ್ರೂ ಅದೇ ರಸ್ತೆ, ಅದೇ ಹಳೆಯ ಪಳೆಯುಳಿಕೆಯ ಹಖ್ಳಿಯಂತೆ ಕಾಣುತ್ತಿರುವ ಜಿಗಣಿ ಗ್ರಾಮಪಂಚಾಯ್ತಿ ಇತ್ತೀಚೆಗಷ್ಟೇ ಮೇಲ್ದರ್ಜೆಗೇರಿ ಪುರಸಭೆ ಯಾಗಿದೆ. ಆದರೂ ಮೂಲಭೂತ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿರುವುದನ್ನು ಕಂಡು ತಿಂಗಳ ಹಿಂದಷ್ಟೇ ಜಿಗಣಿ ಪೊಲೀಸ್ ಠಾಣೆಗೆ ಬಂದ ಇನ್ಸ್ಪೆಕ್ಟರ್ ಕೆ ವಿಶ್ವನಾಥ್ ವಿವಿದ ಇಲಾಖೆಗಳ ಕಚೇರಿಗೆ ಅಲೆದು ಸಂಚಾರ ದಟ್ಟಣೆಯನ್ನು ಸಮರಗಪಕವಾಗಿ ನಿರ್ವಹಿಸುವಲ್ಲಿ ಸಿದ್ದತೆ ನಡೆಸಿದ್ದಾರೆ. ಜಿಗಣಿಯ ಎಪಿಸಿ ವೃತ್ತದಿಂದ ಜಿಗಣಿ ಊರೊಳಗಿನ ಹಳೆ ಬಸ್ ನಿಲ್ದಾಣ ಬಳಸಿ ಹೊರಹೋಗಲು ಏಕ ಮುಖ ರಸ್ತೆಯನ್ನಾಗಿಸಲು ಯೋಜನೆ ರೂಪಿಸಿದ್ದಾರೆ. ಬೈಕ್ಗಳು ಸಣ್ಣಪುಟ್ಟ ಕಾರುಗಳು ಮಾತ್ರ ಎದುರಿಗೆ ಬರಲು ಅವಕಾಶ ನೀಡಿ ಉಳಿದಂತೆ ಸರಕು ಸಾಗಣೆ, ಬಸ್ ಮತ್ತು ಬೃಹತ್ ವಾಹನಗಳಿಗೆ ಏಕಮುಖ ರಸ್ತೆಯಾಗಿ ಬಳಸುವಂತೆ ತಿಳಿಸಿದ್ದಾರೆ. ಜಿಗಣಿ ಪುರಸಭೆಯಲ್ಲಿ ವಿವಿದ ಇಲಾಖೆಗಳ ಅಧಿಕಾರಿಗಳು ಸಂಬಂದಪಟ್ಟ ಪುರಸಭಾ ಸಧಸ್ಯರು ಸೇರಿದಂತೆ ಅವರ ಸಲಹೆ ಸೂಚನೆಗಳನ್ನು ಪಡೆದು ಮೇಲಾಧಿಕಾರಿಗಳ ಆದೇಶದಂತೆ ಏಕ ಮುಖ ರಸ್ತೆ, ಒಂದೇ ಕಡೆ ವಾಹನ ನಿಲುಗಡೆ, ಕಸಮುಕ್ತ ಜಿಗಣಿಯನ್ನಾಗಿಸಲು ಸಾಮಾಜಿಕ ಕಳಕಳಿ ಮೆರೆಯಲು ಸಾರ್ವಜನಿಕರಲ್ಲಿಯೂ ಸಹಕರಿಸುವಂತೆ ಕೋರಿದ್ದಾರೆ.
ಬೈಟ್1: ಕೆ ವಿಶ್ವನಾಥ್, ಸಿಐ ಜಿಗಣಿ ಪೊಲೀಸ್ ಠಾಣೆ.

Body:Kn_BNG_02_31_Jigani one way_script_ka10020
ಸದಾ ಗಿಜುಗುಡುವ ಜಿಗಣಿ ಪುರೋಭಿವೃದ್ದಿಗೆ ನಿಂತ ಸಿಐ ಕೆ ವಿಶ್ವನಾಥ್.
ಆನೇಕಲ್,
ಉದ್ಯೋಗ ಹರಸಿ ದೂರದ ರಾಜ್ಯಗಳಿಂದ ಬೆಂಗಳೂರು ಸುತ್ತ ಬೀಡು ಬಿಡುತ್ತಿರುವ ವಲಸಿಗರು ಹಾಗು ಕೈಮೀರಿ ಬೆಳೆಯುತ್ತಿರುವ ಜಿಗಣಿ ಕೈಗಾರಿಕಾ ಪ್ರದೇಶದ ಪರಿಣಾಮ ಜನದಟ್ಟಣೆ ಜಿಗಣಿಯಲ್ಲಿ ಸದಾ ಬಣಗುಡುತ್ತಿದೆ. ಇದರಿಂದ ಸಂಚಾರ ವ್ಯವಸ್ಥೆ, ಸಂತೆ, ವ್ಯಾಪಾರ ವಹಿವಾಟು ಹೀಗೆ ಎಲ್ಲ ಸ್ಥರದಲ್ಲಿಯೂ ಜಿಗಣಿ ಒತ್ತಡದಲ್ಲಿ ಉಸಿರಾಡುತ್ತಿದೆ. ಇಷ್ಟೆಲ್ಲಾ ಇದ್ರೂ ಅದೇ ರಸ್ತೆ, ಅದೇ ಹಳೆಯ ಪಳೆಯುಳಿಕೆಯ ಹಖ್ಳಿಯಂತೆ ಕಾಣುತ್ತಿರುವ ಜಿಗಣಿ ಗ್ರಾಮಪಂಚಾಯ್ತಿ ಇತ್ತೀಚೆಗಷ್ಟೇ ಮೇಲ್ದರ್ಜೆಗೇರಿ ಪುರಸಭೆ ಯಾಗಿದೆ. ಆದರೂ ಮೂಲಭೂತ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿರುವುದನ್ನು ಕಂಡು ತಿಂಗಳ ಹಿಂದಷ್ಟೇ ಜಿಗಣಿ ಪೊಲೀಸ್ ಠಾಣೆಗೆ ಬಂದ ಇನ್ಸ್ಪೆಕ್ಟರ್ ಕೆ ವಿಶ್ವನಾಥ್ ವಿವಿದ ಇಲಾಖೆಗಳ ಕಚೇರಿಗೆ ಅಲೆದು ಸಂಚಾರ ದಟ್ಟಣೆಯನ್ನು ಸಮರಗಪಕವಾಗಿ ನಿರ್ವಹಿಸುವಲ್ಲಿ ಸಿದ್ದತೆ ನಡೆಸಿದ್ದಾರೆ. ಜಿಗಣಿಯ ಎಪಿಸಿ ವೃತ್ತದಿಂದ ಜಿಗಣಿ ಊರೊಳಗಿನ ಹಳೆ ಬಸ್ ನಿಲ್ದಾಣ ಬಳಸಿ ಹೊರಹೋಗಲು ಏಕ ಮುಖ ರಸ್ತೆಯನ್ನಾಗಿಸಲು ಯೋಜನೆ ರೂಪಿಸಿದ್ದಾರೆ. ಬೈಕ್ಗಳು ಸಣ್ಣಪುಟ್ಟ ಕಾರುಗಳು ಮಾತ್ರ ಎದುರಿಗೆ ಬರಲು ಅವಕಾಶ ನೀಡಿ ಉಳಿದಂತೆ ಸರಕು ಸಾಗಣೆ, ಬಸ್ ಮತ್ತು ಬೃಹತ್ ವಾಹನಗಳಿಗೆ ಏಕಮುಖ ರಸ್ತೆಯಾಗಿ ಬಳಸುವಂತೆ ತಿಳಿಸಿದ್ದಾರೆ. ಜಿಗಣಿ ಪುರಸಭೆಯಲ್ಲಿ ವಿವಿದ ಇಲಾಖೆಗಳ ಅಧಿಕಾರಿಗಳು ಸಂಬಂದಪಟ್ಟ ಪುರಸಭಾ ಸಧಸ್ಯರು ಸೇರಿದಂತೆ ಅವರ ಸಲಹೆ ಸೂಚನೆಗಳನ್ನು ಪಡೆದು ಮೇಲಾಧಿಕಾರಿಗಳ ಆದೇಶದಂತೆ ಏಕ ಮುಖ ರಸ್ತೆ, ಒಂದೇ ಕಡೆ ವಾಹನ ನಿಲುಗಡೆ, ಕಸಮುಕ್ತ ಜಿಗಣಿಯನ್ನಾಗಿಸಲು ಸಾಮಾಜಿಕ ಕಳಕಳಿ ಮೆರೆಯಲು ಸಾರ್ವಜನಿಕರಲ್ಲಿಯೂ ಸಹಕರಿಸುವಂತೆ ಕೋರಿದ್ದಾರೆ.
ಬೈಟ್1: ಕೆ ವಿಶ್ವನಾಥ್, ಸಿಐ ಜಿಗಣಿ ಪೊಲೀಸ್ ಠಾಣೆ.

Conclusion:Kn_BNG_02_31_Jigani one way_script_ka10020
ಸದಾ ಗಿಜುಗುಡುವ ಜಿಗಣಿ ಪುರೋಭಿವೃದ್ದಿಗೆ ನಿಂತ ಸಿಐ ಕೆ ವಿಶ್ವನಾಥ್.
ಆನೇಕಲ್,
ಉದ್ಯೋಗ ಹರಸಿ ದೂರದ ರಾಜ್ಯಗಳಿಂದ ಬೆಂಗಳೂರು ಸುತ್ತ ಬೀಡು ಬಿಡುತ್ತಿರುವ ವಲಸಿಗರು ಹಾಗು ಕೈಮೀರಿ ಬೆಳೆಯುತ್ತಿರುವ ಜಿಗಣಿ ಕೈಗಾರಿಕಾ ಪ್ರದೇಶದ ಪರಿಣಾಮ ಜನದಟ್ಟಣೆ ಜಿಗಣಿಯಲ್ಲಿ ಸದಾ ಬಣಗುಡುತ್ತಿದೆ. ಇದರಿಂದ ಸಂಚಾರ ವ್ಯವಸ್ಥೆ, ಸಂತೆ, ವ್ಯಾಪಾರ ವಹಿವಾಟು ಹೀಗೆ ಎಲ್ಲ ಸ್ಥರದಲ್ಲಿಯೂ ಜಿಗಣಿ ಒತ್ತಡದಲ್ಲಿ ಉಸಿರಾಡುತ್ತಿದೆ. ಇಷ್ಟೆಲ್ಲಾ ಇದ್ರೂ ಅದೇ ರಸ್ತೆ, ಅದೇ ಹಳೆಯ ಪಳೆಯುಳಿಕೆಯ ಹಖ್ಳಿಯಂತೆ ಕಾಣುತ್ತಿರುವ ಜಿಗಣಿ ಗ್ರಾಮಪಂಚಾಯ್ತಿ ಇತ್ತೀಚೆಗಷ್ಟೇ ಮೇಲ್ದರ್ಜೆಗೇರಿ ಪುರಸಭೆ ಯಾಗಿದೆ. ಆದರೂ ಮೂಲಭೂತ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿರುವುದನ್ನು ಕಂಡು ತಿಂಗಳ ಹಿಂದಷ್ಟೇ ಜಿಗಣಿ ಪೊಲೀಸ್ ಠಾಣೆಗೆ ಬಂದ ಇನ್ಸ್ಪೆಕ್ಟರ್ ಕೆ ವಿಶ್ವನಾಥ್ ವಿವಿದ ಇಲಾಖೆಗಳ ಕಚೇರಿಗೆ ಅಲೆದು ಸಂಚಾರ ದಟ್ಟಣೆಯನ್ನು ಸಮರಗಪಕವಾಗಿ ನಿರ್ವಹಿಸುವಲ್ಲಿ ಸಿದ್ದತೆ ನಡೆಸಿದ್ದಾರೆ. ಜಿಗಣಿಯ ಎಪಿಸಿ ವೃತ್ತದಿಂದ ಜಿಗಣಿ ಊರೊಳಗಿನ ಹಳೆ ಬಸ್ ನಿಲ್ದಾಣ ಬಳಸಿ ಹೊರಹೋಗಲು ಏಕ ಮುಖ ರಸ್ತೆಯನ್ನಾಗಿಸಲು ಯೋಜನೆ ರೂಪಿಸಿದ್ದಾರೆ. ಬೈಕ್ಗಳು ಸಣ್ಣಪುಟ್ಟ ಕಾರುಗಳು ಮಾತ್ರ ಎದುರಿಗೆ ಬರಲು ಅವಕಾಶ ನೀಡಿ ಉಳಿದಂತೆ ಸರಕು ಸಾಗಣೆ, ಬಸ್ ಮತ್ತು ಬೃಹತ್ ವಾಹನಗಳಿಗೆ ಏಕಮುಖ ರಸ್ತೆಯಾಗಿ ಬಳಸುವಂತೆ ತಿಳಿಸಿದ್ದಾರೆ. ಜಿಗಣಿ ಪುರಸಭೆಯಲ್ಲಿ ವಿವಿದ ಇಲಾಖೆಗಳ ಅಧಿಕಾರಿಗಳು ಸಂಬಂದಪಟ್ಟ ಪುರಸಭಾ ಸಧಸ್ಯರು ಸೇರಿದಂತೆ ಅವರ ಸಲಹೆ ಸೂಚನೆಗಳನ್ನು ಪಡೆದು ಮೇಲಾಧಿಕಾರಿಗಳ ಆದೇಶದಂತೆ ಏಕ ಮುಖ ರಸ್ತೆ, ಒಂದೇ ಕಡೆ ವಾಹನ ನಿಲುಗಡೆ, ಕಸಮುಕ್ತ ಜಿಗಣಿಯನ್ನಾಗಿಸಲು ಸಾಮಾಜಿಕ ಕಳಕಳಿ ಮೆರೆಯಲು ಸಾರ್ವಜನಿಕರಲ್ಲಿಯೂ ಸಹಕರಿಸುವಂತೆ ಕೋರಿದ್ದಾರೆ.
ಬೈಟ್1: ಕೆ ವಿಶ್ವನಾಥ್, ಸಿಐ ಜಿಗಣಿ ಪೊಲೀಸ್ ಠಾಣೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.