ETV Bharat / state

ವಿಶ್ವ ಹುಲಿ ದಿನ ಪ್ರಯುಕ್ತ ವೀಕ್ಷಣೆಗೆ ಅವಕಾಶ ಕಲ್ಪಿಸಿದ ಬನ್ನೇರುಘಟ್ಟ ಉದ್ಯಾನವನ

author img

By

Published : Jul 28, 2019, 8:32 PM IST

ನಾಳೆ ವಿಶ್ವ ಹುಲಿ ದಿನದ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಉದ್ಯಾನವನದ ಹುಲಿ ಸಫಾರಿಯಲ್ಲಿ ಪಿಸಿಸಿಎಫ್ ಆಗಿರುವ ರವೀಂದ್ರ ನೇತೃತ್ವದಲ್ಲಿ ಹುಲಿ ಮರಿಗಳ ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು.

Bannerghatta tiger safari,ಬನ್ನೇರುಘಟ್ಟ ಉದ್ಯಾನವನ

ಆನೇಕಲ್: ನಾಳೆ ವಿಶ್ವ ಹುಲಿ ದಿನದ ಹಿನ್ನೆಲೆಯಲ್ಲಿ ಇಂದು ಬನ್ನೇರುಘಟ್ಟ ಉದ್ಯಾನವನದ ಹುಲಿ ಸಫಾರಿಯಲ್ಲಿ ಹುಲಿ ಮರಿಗಳ ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು.

ನಾಳೆ ಹುಲಿ ದಿನವಾಗಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹುಲಿ ಸಫಾರಿಯ ಪಿಸಿಸಿಎಫ್ ಆಗಿರುವ ರವೀಂದ್ರ ನೇತೃತ್ವದಲ್ಲಿ ಹುಲಿ ಮರಿಗಳನ್ನು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿಬಿದ್ದಿದ್ದು, ಹಸಿರು ಮರಗಿಡಗಳ ನಡುವೆ ಆಟವಾಡುತ್ತಿದ್ದ ಹುಲಿಗಳನ್ನು ಕಂಡು ಸಂತಸಗೊಂಡರು.

ಬನ್ನೇರುಘಟ್ಟ ಉದ್ಯಾನವನ

ಸಫಾರಿಯಲ್ಲಿರುವ ಅಮರ್ ಮತ್ತು ವಿಸ್ಮಯ ಎಂಬ ಹುಲಿಗಳ ಮರಿಗಳನ್ನು ಇದೇ ಮೊದಲ ಬಾರಿಗೆ ಪ್ರವಾಸಿಗರ ವೀಕ್ಷಣೆಗಾಗಿ ಅವಕಾಶ ಮಾಡಿಕೊಡಲಾಗಿತ್ತು. ಇಷ್ಟು ದಿನ ಹುಲಿ ಮರಿಗಳನ್ನ ಸಫಾರಿಯಲ್ಲಿಯೇ ಪ್ರತ್ಯೇಕವಾಗಿ ಪೋಷಣೆ ಮಾಡುತ್ತಿದ್ದರು. ಇದರಲ್ಲಿ ಒಂದು ಬಿಳಿ ಹುಲಿ ಮರಿಯಿದ್ದು ನೋಡಗರ ಗಮನ ಸೆಳೆಯುತ್ತಿತ್ತು.

ಭಾರತದಲ್ಲಿ ಕರ್ನಾಟಕ ಟೈಗರ್​ ರಾಜ್ಯ ಎಂಬ ಹೆಸರನ್ನು ಪಡೆದಿದೆ. ನಮ್ಮ ಬನ್ನೇರುಘಟ್ಟ ಉದ್ಯಾನವನ ಕೇವಲ ಬೆಂಗಳೂರಿಗೆ ಮಾತ್ರವಲ್ಲದೇ ಇಡೀ ಕರ್ನಾಟಕಕ್ಕೆ ಮುಕುಟವಾಗಿದೆ. ನಾಳೆ ಅಂತಾರಾಷ್ಟೀಯ ಹುಲಿ ದಿನವಾಗಿದ್ದು, ನಮ್ಮ ಉದ್ಯಾನವನಲದಲ್ಲಿ ವಿಶೇಷವಾಗಿ ಆಚರಣೆ ಮಾಡುತ್ತಿದ್ದೇವೆ. ಇಂದು ಏಳು ಹುಲಿ ಮರಿಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಅನುವು ಮಾಡಿ ಕೊಟ್ಟಿದ್ದೇವೆ. ಈ ಮೂಲಕ ಜನರಲ್ಲಿ ಹುಲಿಗಳ ಕುರಿತು ಹೆಚ್ಚಿನ ಆಸಕ್ತಿ ಬೆಳೆಯಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಇಡಿ ತಿಳಿಸಿದರು.

ಆನೇಕಲ್: ನಾಳೆ ವಿಶ್ವ ಹುಲಿ ದಿನದ ಹಿನ್ನೆಲೆಯಲ್ಲಿ ಇಂದು ಬನ್ನೇರುಘಟ್ಟ ಉದ್ಯಾನವನದ ಹುಲಿ ಸಫಾರಿಯಲ್ಲಿ ಹುಲಿ ಮರಿಗಳ ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು.

ನಾಳೆ ಹುಲಿ ದಿನವಾಗಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹುಲಿ ಸಫಾರಿಯ ಪಿಸಿಸಿಎಫ್ ಆಗಿರುವ ರವೀಂದ್ರ ನೇತೃತ್ವದಲ್ಲಿ ಹುಲಿ ಮರಿಗಳನ್ನು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿಬಿದ್ದಿದ್ದು, ಹಸಿರು ಮರಗಿಡಗಳ ನಡುವೆ ಆಟವಾಡುತ್ತಿದ್ದ ಹುಲಿಗಳನ್ನು ಕಂಡು ಸಂತಸಗೊಂಡರು.

ಬನ್ನೇರುಘಟ್ಟ ಉದ್ಯಾನವನ

ಸಫಾರಿಯಲ್ಲಿರುವ ಅಮರ್ ಮತ್ತು ವಿಸ್ಮಯ ಎಂಬ ಹುಲಿಗಳ ಮರಿಗಳನ್ನು ಇದೇ ಮೊದಲ ಬಾರಿಗೆ ಪ್ರವಾಸಿಗರ ವೀಕ್ಷಣೆಗಾಗಿ ಅವಕಾಶ ಮಾಡಿಕೊಡಲಾಗಿತ್ತು. ಇಷ್ಟು ದಿನ ಹುಲಿ ಮರಿಗಳನ್ನ ಸಫಾರಿಯಲ್ಲಿಯೇ ಪ್ರತ್ಯೇಕವಾಗಿ ಪೋಷಣೆ ಮಾಡುತ್ತಿದ್ದರು. ಇದರಲ್ಲಿ ಒಂದು ಬಿಳಿ ಹುಲಿ ಮರಿಯಿದ್ದು ನೋಡಗರ ಗಮನ ಸೆಳೆಯುತ್ತಿತ್ತು.

ಭಾರತದಲ್ಲಿ ಕರ್ನಾಟಕ ಟೈಗರ್​ ರಾಜ್ಯ ಎಂಬ ಹೆಸರನ್ನು ಪಡೆದಿದೆ. ನಮ್ಮ ಬನ್ನೇರುಘಟ್ಟ ಉದ್ಯಾನವನ ಕೇವಲ ಬೆಂಗಳೂರಿಗೆ ಮಾತ್ರವಲ್ಲದೇ ಇಡೀ ಕರ್ನಾಟಕಕ್ಕೆ ಮುಕುಟವಾಗಿದೆ. ನಾಳೆ ಅಂತಾರಾಷ್ಟೀಯ ಹುಲಿ ದಿನವಾಗಿದ್ದು, ನಮ್ಮ ಉದ್ಯಾನವನಲದಲ್ಲಿ ವಿಶೇಷವಾಗಿ ಆಚರಣೆ ಮಾಡುತ್ತಿದ್ದೇವೆ. ಇಂದು ಏಳು ಹುಲಿ ಮರಿಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಅನುವು ಮಾಡಿ ಕೊಟ್ಟಿದ್ದೇವೆ. ಈ ಮೂಲಕ ಜನರಲ್ಲಿ ಹುಲಿಗಳ ಕುರಿತು ಹೆಚ್ಚಿನ ಆಸಕ್ತಿ ಬೆಳೆಯಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಇಡಿ ತಿಳಿಸಿದರು.

Intro:KN_BNG_ANKL_03_28_HULI RELEASE_S_MUNIRAJU_KA10020.

ಆನೇಕಲ್,
ನಾಳೆ ವಿಶ್ವ ಹುಲಿ ದಿನ ಹಿನ್ನೆಲೆ ಇಂದು 7 ಹುಲಿ ಮರಿಗಳು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹುಲಿ ಸಫಾರಿಯಲ್ಲಿ ಪಿಸಿಸಿಎಫ್ ರವೀಂದ್ರ ನೇತೃತ್ವದಲ್ಲಿ ಹುಲಿ ಮರಿಗಳನ್ನು ಪ್ರಾಣಿಪ್ರಿಯರಿಗೆ ಪ್ರದರ್ಶನಕ್ಕೆ ಮುಕ್ತಗೊಳಿಸಲಾಗಿದೆ.ಹುಲಿ ಮರಿಗಳನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಿದ ಅರಣ್ಯ ಇಲಾಖೆ ಉದ್ಯಾನವನದ ಇಡಿ ವನಶ್ರೀ ಮುಕ್ತಗೊಳಿಸಲು ಸಾಥ್ ನೀಡಿದ್ದಾರೆ.
ಅಮರ್ ಮತ್ತು ವಿಸ್ಮಯ ದಂಪತಿಯ ಹುಲಿ ಮರಿಗಳನ್ನು ಇದೇ ಮೊದಲ ಬಾರಿಗೆ ಮುಕ್ತಗೊಳಿಸಲಾಗಿದ್ದು ಇಷ್ಟು ದಿನ ಮರಿಗಳನ್ನ ಹುಲಿ ಸಫಾರಿಯಲ್ಲಿಯೇ ಪ್ರತ್ಯೇಕವಾಗಿ ಪೋಷಣೆ ಮಾಡುತ್ತಿದ್ದರು.
ಇಂದು ಹುಲಿ ಸಫಾರಿಯಲ್ಲಿ ತಾಯಿ ವಿಸ್ಮಯ ಜೊತೆ ಹುಲಿ ಮರಿಗಳನ್ನ ವೀಕ್ಷಿಸಲು ಬಿಡಲಾಗಿದೆ. ಒಂದು ಮರಿ ಬಿಳಿ ಹುಲಿಗೆ ಜನಿಸಿದ್ದು ವಿಶೇಷವಾಗಿದೆ. ಅಲ್ಲದೆ ಭಾರತಕ್ಕೆ ಐದು ಚಿನ್ನದ ಪದಕ ಗೆದ್ದ ಹಿಮಾದಾಸ್ ಹೆಸರನ್ನು ಆರು ತಿಂಗಳ ಮರಿಗೆ ಇಡಲಾಗಿದೆ.
ಹುಲಿ ಮರಿಗಳನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದ ಪ್ರವಾಸಿಗರೊಂದಿಗೆ ಜಿನುಗುತ್ತಿರುವ ಮಳೆ ಹನಿಗಳ ಹಸಿರು ಮರಗಿಡಗಳ ನಡುವೆ ಆಟವಾಡುತ್ತಿರುವ ಹುಲಿಗಳನ್ನು ಕಣ್ತುಂಬಿಕೊಳ್ಳಲು ಜೀವ ಪ್ರಿಯರು ಕಾತುರರಾಗಿದ್ದಾರೆಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಇಡಿ ತಿಳಿಸಿದ್ದಾರೆ..
ಬೈಟ್: ರವೀಂದ್ರ, ಪಿಸಿಸಿಎಫ್..
Body:KN_BNG_ANKL_03_28_HULI RELEASE_S_MUNIRAJU_KA10020.

ಆನೇಕಲ್,
ನಾಳೆ ವಿಶ್ವ ಹುಲಿ ದಿನ ಹಿನ್ನೆಲೆ ಇಂದು 7 ಹುಲಿ ಮರಿಗಳು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹುಲಿ ಸಫಾರಿಯಲ್ಲಿ ಪಿಸಿಸಿಎಫ್ ರವೀಂದ್ರ ನೇತೃತ್ವದಲ್ಲಿ ಹುಲಿ ಮರಿಗಳನ್ನು ಪ್ರಾಣಿಪ್ರಿಯರಿಗೆ ಪ್ರದರ್ಶನಕ್ಕೆ ಮುಕ್ತಗೊಳಿಸಲಾಗಿದೆ.ಹುಲಿ ಮರಿಗಳನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಿದ ಅರಣ್ಯ ಇಲಾಖೆ ಉದ್ಯಾನವನದ ಇಡಿ ವನಶ್ರೀ ಮುಕ್ತಗೊಳಿಸಲು ಸಾಥ್ ನೀಡಿದ್ದಾರೆ.
ಅಮರ್ ಮತ್ತು ವಿಸ್ಮಯ ದಂಪತಿಯ ಹುಲಿ ಮರಿಗಳನ್ನು ಇದೇ ಮೊದಲ ಬಾರಿಗೆ ಮುಕ್ತಗೊಳಿಸಲಾಗಿದ್ದು ಇಷ್ಟು ದಿನ ಮರಿಗಳನ್ನ ಹುಲಿ ಸಫಾರಿಯಲ್ಲಿಯೇ ಪ್ರತ್ಯೇಕವಾಗಿ ಪೋಷಣೆ ಮಾಡುತ್ತಿದ್ದರು.
ಇಂದು ಹುಲಿ ಸಫಾರಿಯಲ್ಲಿ ತಾಯಿ ವಿಸ್ಮಯ ಜೊತೆ ಹುಲಿ ಮರಿಗಳನ್ನ ವೀಕ್ಷಿಸಲು ಬಿಡಲಾಗಿದೆ. ಒಂದು ಮರಿ ಬಿಳಿ ಹುಲಿಗೆ ಜನಿಸಿದ್ದು ವಿಶೇಷವಾಗಿದೆ. ಅಲ್ಲದೆ ಭಾರತಕ್ಕೆ ಐದು ಚಿನ್ನದ ಪದಕ ಗೆದ್ದ ಹಿಮಾದಾಸ್ ಹೆಸರನ್ನು ಆರು ತಿಂಗಳ ಮರಿಗೆ ಇಡಲಾಗಿದೆ.
ಹುಲಿ ಮರಿಗಳನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದ ಪ್ರವಾಸಿಗರೊಂದಿಗೆ ಜಿನುಗುತ್ತಿರುವ ಮಳೆ ಹನಿಗಳ ಹಸಿರು ಮರಗಿಡಗಳ ನಡುವೆ ಆಟವಾಡುತ್ತಿರುವ ಹುಲಿಗಳನ್ನು ಕಣ್ತುಂಬಿಕೊಳ್ಳಲು ಜೀವ ಪ್ರಿಯರು ಕಾತುರರಾಗಿದ್ದಾರೆಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಇಡಿ ತಿಳಿಸಿದ್ದಾರೆ..
ಬೈಟ್: ರವೀಂದ್ರ, ಪಿಸಿಸಿಎಫ್..
Conclusion:KN_BNG_ANKL_03_28_HULI RELEASE_S_MUNIRAJU_KA10020.

ಆನೇಕಲ್,
ನಾಳೆ ವಿಶ್ವ ಹುಲಿ ದಿನ ಹಿನ್ನೆಲೆ ಇಂದು 7 ಹುಲಿ ಮರಿಗಳು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹುಲಿ ಸಫಾರಿಯಲ್ಲಿ ಪಿಸಿಸಿಎಫ್ ರವೀಂದ್ರ ನೇತೃತ್ವದಲ್ಲಿ ಹುಲಿ ಮರಿಗಳನ್ನು ಪ್ರಾಣಿಪ್ರಿಯರಿಗೆ ಪ್ರದರ್ಶನಕ್ಕೆ ಮುಕ್ತಗೊಳಿಸಲಾಗಿದೆ.ಹುಲಿ ಮರಿಗಳನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಿದ ಅರಣ್ಯ ಇಲಾಖೆ ಉದ್ಯಾನವನದ ಇಡಿ ವನಶ್ರೀ ಮುಕ್ತಗೊಳಿಸಲು ಸಾಥ್ ನೀಡಿದ್ದಾರೆ.
ಅಮರ್ ಮತ್ತು ವಿಸ್ಮಯ ದಂಪತಿಯ ಹುಲಿ ಮರಿಗಳನ್ನು ಇದೇ ಮೊದಲ ಬಾರಿಗೆ ಮುಕ್ತಗೊಳಿಸಲಾಗಿದ್ದು ಇಷ್ಟು ದಿನ ಮರಿಗಳನ್ನ ಹುಲಿ ಸಫಾರಿಯಲ್ಲಿಯೇ ಪ್ರತ್ಯೇಕವಾಗಿ ಪೋಷಣೆ ಮಾಡುತ್ತಿದ್ದರು.
ಇಂದು ಹುಲಿ ಸಫಾರಿಯಲ್ಲಿ ತಾಯಿ ವಿಸ್ಮಯ ಜೊತೆ ಹುಲಿ ಮರಿಗಳನ್ನ ವೀಕ್ಷಿಸಲು ಬಿಡಲಾಗಿದೆ. ಒಂದು ಮರಿ ಬಿಳಿ ಹುಲಿಗೆ ಜನಿಸಿದ್ದು ವಿಶೇಷವಾಗಿದೆ. ಅಲ್ಲದೆ ಭಾರತಕ್ಕೆ ಐದು ಚಿನ್ನದ ಪದಕ ಗೆದ್ದ ಹಿಮಾದಾಸ್ ಹೆಸರನ್ನು ಆರು ತಿಂಗಳ ಮರಿಗೆ ಇಡಲಾಗಿದೆ.
ಹುಲಿ ಮರಿಗಳನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದ ಪ್ರವಾಸಿಗರೊಂದಿಗೆ ಜಿನುಗುತ್ತಿರುವ ಮಳೆ ಹನಿಗಳ ಹಸಿರು ಮರಗಿಡಗಳ ನಡುವೆ ಆಟವಾಡುತ್ತಿರುವ ಹುಲಿಗಳನ್ನು ಕಣ್ತುಂಬಿಕೊಳ್ಳಲು ಜೀವ ಪ್ರಿಯರು ಕಾತುರರಾಗಿದ್ದಾರೆಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಇಡಿ ತಿಳಿಸಿದ್ದಾರೆ..
ಬೈಟ್: ರವೀಂದ್ರ, ಪಿಸಿಸಿಎಫ್..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.