ETV Bharat / state

ದೆಹಲಿಗೆ ತೆರಳಿದ ಟ್ರಬಲ್​ ಶೂಟರ್​...ಕುತೂಹಲ ಮೂಡಿಸಿದ ಡಿಕೆಶಿ ನಡೆ - undefined

ನಾನು ಕೋರ್ಟ್​ ಕೇಸ್​ ನಿಮಿತ್ತ ದೆಹಲಿಗೆ ತೆರುಳುತ್ತಿದ್ದೇನೆ. ಕೈಕಮಾಂಡ್​ ಅಥವಾ ಯಾರನ್ನು ಭೇಟಿ ಮಾಡಲು ಹೋಗುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್​ ಹೇಳಿದರು.

DK Shivakumar
author img

By

Published : Jul 25, 2019, 5:56 PM IST

ಬೆಂಗಳೂರು: ನಾನು ಕೋರ್ಟ್​ ಕೇಸ್​ ನಿಮಿತ್ತ ದೆಹಲಿಗೆ ತೆರುಳುತ್ತಿದ್ದೇನೆ. ಕೈಕಮಾಂಡ್​ ಅಥವಾ ಯಾರನ್ನು ಭೇಟಿ ಮಾಡಲು ಹೋಗುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್​ ಹೇಳಿದರು.

ದೆಹಲಿಗೆ ತೆರಳಿದ ಟ್ರಬಲ್​ ಶೂಟರ್

ಇಂದು ಕೆಐಎಎಲ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಕೋರ್ಟ್​ ಕೇಸ್​ ನಿಮಿತ್ತ ದೆಹಲಿಗೆ ತೆರುಳುತ್ತಿದ್ದೇನೆ. ಇದಕ್ಕೆ ರಾಜಕೀಯದ ಯಾವುದೇ ಸಂಬಂಧ ಇಲ್ಲ. ಹೈಕಮಾಂಡ್​ ಯಾರನ್ನು ಭೇಟಿ ಮಾಡೋದಿಲ್ಲ. ನಮಗೇನು ಪಕ್ಷದ ಕೆಲಸವಿಲ್ಲ. ಈಗ ಆರಾಮಾಗಿ, ಫ್ರೀಯಾಗಿ ನೋಡಿ ಖಾಸಗಿ​ ಗಾಡಿಲಿ ಬಂದಿದ್ದೀನಿ. ಹೋಗ್ತಾ ಇದೀನಿ ಅಷ್ಟೆ ಎಂದರು.

ಅತೃಪ್ತರೇನೋ ಎಲ್ಲ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿ, ಅತೃಪ್ತರು ಯಾರು ಇಲ್ಲ. ಎಲ್ಲ ತೃಪ್ತರೇ ಎಂದರು.

ಬಿಜೆಪಿ ಸರ್ಕಾರ ರಚನೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ನಡಿಯಪ್ಪಾ ಅದು ಯಡಿಯೂರಪ್ಪನವರಿಗೆ ಬಿಟ್ಟಿದ್ದು, ಬಿಜೆಪಿಗೆ ಬಿಟ್ಟ ವಿಚಾರ. ಅದರಲ್ಲಿ ನಮ್ಮದು ಏನು ಇಲ್ಲ ಎಂದು ಮುನ್ನೆಡೆದರು.

ದಿಢೀರ್ ದೆಹಲಿಗೆ ಹೊರಟ ಶಿವಕುಮಾರ್ ಹೈಕಮಾಂಡ್ ಭೇಟಿ ಮಾಡಲು ಹೋಗಿದ್ದಾರೆ ಎನ್ನಲಾಗಿತ್ತಿದ್ದು, ಅಲ್ಲದೇ ಸರ್ಕಾರದ ಪತನ ಹಿನ್ನಲೆ ಎಲ್ಲಾ ಮಾಹಿತಿಯನ್ನ ಕಾಂಗ್ರೆಸ್ ನಾಯಕರಿಗೆ ನಿಡೋ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ.

ಬೆಂಗಳೂರು: ನಾನು ಕೋರ್ಟ್​ ಕೇಸ್​ ನಿಮಿತ್ತ ದೆಹಲಿಗೆ ತೆರುಳುತ್ತಿದ್ದೇನೆ. ಕೈಕಮಾಂಡ್​ ಅಥವಾ ಯಾರನ್ನು ಭೇಟಿ ಮಾಡಲು ಹೋಗುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್​ ಹೇಳಿದರು.

ದೆಹಲಿಗೆ ತೆರಳಿದ ಟ್ರಬಲ್​ ಶೂಟರ್

ಇಂದು ಕೆಐಎಎಲ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಕೋರ್ಟ್​ ಕೇಸ್​ ನಿಮಿತ್ತ ದೆಹಲಿಗೆ ತೆರುಳುತ್ತಿದ್ದೇನೆ. ಇದಕ್ಕೆ ರಾಜಕೀಯದ ಯಾವುದೇ ಸಂಬಂಧ ಇಲ್ಲ. ಹೈಕಮಾಂಡ್​ ಯಾರನ್ನು ಭೇಟಿ ಮಾಡೋದಿಲ್ಲ. ನಮಗೇನು ಪಕ್ಷದ ಕೆಲಸವಿಲ್ಲ. ಈಗ ಆರಾಮಾಗಿ, ಫ್ರೀಯಾಗಿ ನೋಡಿ ಖಾಸಗಿ​ ಗಾಡಿಲಿ ಬಂದಿದ್ದೀನಿ. ಹೋಗ್ತಾ ಇದೀನಿ ಅಷ್ಟೆ ಎಂದರು.

ಅತೃಪ್ತರೇನೋ ಎಲ್ಲ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿ, ಅತೃಪ್ತರು ಯಾರು ಇಲ್ಲ. ಎಲ್ಲ ತೃಪ್ತರೇ ಎಂದರು.

ಬಿಜೆಪಿ ಸರ್ಕಾರ ರಚನೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ನಡಿಯಪ್ಪಾ ಅದು ಯಡಿಯೂರಪ್ಪನವರಿಗೆ ಬಿಟ್ಟಿದ್ದು, ಬಿಜೆಪಿಗೆ ಬಿಟ್ಟ ವಿಚಾರ. ಅದರಲ್ಲಿ ನಮ್ಮದು ಏನು ಇಲ್ಲ ಎಂದು ಮುನ್ನೆಡೆದರು.

ದಿಢೀರ್ ದೆಹಲಿಗೆ ಹೊರಟ ಶಿವಕುಮಾರ್ ಹೈಕಮಾಂಡ್ ಭೇಟಿ ಮಾಡಲು ಹೋಗಿದ್ದಾರೆ ಎನ್ನಲಾಗಿತ್ತಿದ್ದು, ಅಲ್ಲದೇ ಸರ್ಕಾರದ ಪತನ ಹಿನ್ನಲೆ ಎಲ್ಲಾ ಮಾಹಿತಿಯನ್ನ ಕಾಂಗ್ರೆಸ್ ನಾಯಕರಿಗೆ ನಿಡೋ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ.

Intro:KN_BNG_07_15_dks_Ambarish_7203301
Slug: ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್: ಕುತೂಹಲ ಮೂಡಿಸಿದ ಡಿಕೆಶಿ ದೆಹಲಿ ಬೇಟಿ

ಬೆಂಗಳೂರು: ಕೆಐಎಎಲ್ ವಿಮಾನ ನಿಲ್ದಾಣ ದಿಂದ 5 ಗಂಟೆ ವಿಮಾನದಲ್ಲಿ ದೆಹಲಿಗೆ ಡಿಕೆ‌ ಶಿವಕುಮಾರ್ ಪ್ರಯಾಣ ಬೆಳೆಸಿದ್ರು.. ದಿಡೀರ್ ದೆಹಲಿಗೆ ಹೊರಟ ಶಿವಕುಮಾರ್ ಹೈಕಮಾಂಡ್ ಭೇಟಿ ಮಾಡಲು ಹೋಗಿದ್ದಾರೆ ಎನ್ನಲಾಗಿತ್ತಿದೆ.. ಅಲ್ಲದೇ ಸರ್ಕಾರದ ಪತನ ಹಿನ್ನಲೆ ಎಲ್ಲಾ ಮಾಹಿತಿಯನ್ನ ಕಾಂಗ್ರೆಸ್ ನಾಯಕರಿಗೆ ನಿಡೋ ಸಾಧ್ಯತೆ? ಇದೆ.. ಆದರೆ ಈ ಇದರ ಕುರಿತು ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.. ನಾನು ಕೋರ್ಟ್ ಕೇಸ್ ನಿಮಿತ್ತ ದೆಹಲಿಗೆ ತೆರಳುತ್ತಿದ್ದೇನೆ. ರಾಜಕೀಯದ ಯಾವುದೇ ಸಂಬಂಧ ಇಲ್ಲ. ಹೈಕಮಾಂಡ್ ನ ಯಾರನ್ನ ನಾನು ಭೇಟಿ‌ ಮಾಡೋದಿಲ್ಲ. ಸದ್ಯ ಪಾರ್ಟಿ ಯ ಯಾವುದೇ ಕೆಲಸ ಇಲ್ಲ ನನಗೆ. ಆರಾಮಾಗಿ ಪ್ರೀಯಾಗಿ ಪ್ರವೈಟ್ ಕಾರಲ್ಲಿ ಬಂದಿದ್ದೀನಿ ಎಂದ ಅವರು, ಬಿಜೆಪಿ ಸರ್ಕಾರ ರಚನೆ ಮಾಡೋದು ಯಡಿಯೂರಪ್ಪ ಗೆ ಬಿಟ್ಟಿದ್ದು‌ ಬಿಜೆಪಿ ಗೆ ಬಿಟ್ಟದ್ದು ಎಂದ ಅವರು, ಅತೃಪ್ತರ ಕುರಿತು ಯಾರೂ ಅತೃಪ್ತರಲ್ಲ ಎಲ್ಲ ತೃಪ್ತರೇ ಎಂದರು..
. Body:NoConclusion:No

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.