ETV Bharat / state

ಕಾಂಗ್ರೆಸ್ ಪಕ್ಷ ಒಂದು ಮನೆ ಇದ್ದಂತೆ; ಅಣ್ಣ-ತಮ್ಮಂದಿರ ಜಗಳ ಸಹಜ: ವೀಣಾ ಕಾಶಪ್ಪನವರ - Bagalkote

ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿದ್ದಾಗಿನಿಂದಲೂ ಕಾಂಗ್ರೆಸ್ ಪಕ್ಷದ ಸದಸ್ಯರಲ್ಲಿ ಹಾಗೂ‌ ಮುಖಂಡರಲ್ಲಿ ಅಸಮಾಧಾನ ಉಂಟಾಗಿತು. ಆದರೆ ಈಗ ಎಲ್ಲ ಅಸಮಾಧಾನ ಕಡಿಮೆಯಾಗಿ ಪಕ್ಷದ ಸಂಘಟನೆಗಾಗಿ‌ ಕೆಲಸ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪ
author img

By

Published : Apr 8, 2019, 11:03 PM IST

ಬಾಗಲಕೋಟೆ: ಕಾಂಗ್ರೆಸ್ ಪಕ್ಷ ಅಂದರೆ ಒಂದು ಮನೆ ಇದ್ದಂತೆ. ಅದರಲ್ಲಿ ಅಣ್ಣ-ತಮ್ಮಂದಿರ ಜಗಳ ಸಹಜ. ಆದರೆ ಇದೀಗ ವೈಮನಸ್ಸು ದೂರಾಗಿ, ಎಲ್ಲರೂ ಒಗ್ಗಟಾಗಿ ಚುನಾವಣೆ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಜಯಗಳಿಸುವುದು‌ ಖಚಿತ ಎಂದು ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರ

ನಗರದ ಪ್ರೇಸ್ ಕ್ಲಬ್​ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಗಿದ್ದಾಗಿನಿಂದಲೂ ಪಕ್ಷದ ಸದಸ್ಯರಲ್ಲಿ ಹಾಗೂ‌ ಮುಖಂಡರಲ್ಲಿ ಅಸಮಾಧಾನಕ್ಕೆ ಕಾರಣವಿತ್ತು. ಆದರೆ ಇದೀಗ ಎಲ್ಲ ಅಸಮಾಧಾನ ಶಮನಗೊಂಡಿದ್ದು, ಪಕ್ಷದ ಸಂಘಟನೆಗಾಗಿ‌ ಕೆಲಸ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಇದ್ದ ಸಮಯದಲ್ಲಿ ಗ್ರಾಮ ವಾಸ್ತವ್ಯ ಸೇರಿದಂತೆ, ಸ್ವಚ್ಚತಾ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಿ, ಜಿಲ್ಲೆಯ ತುಂಬ ಗಮನ ಸೆಳೆಯಲಾಗಿದೆ. ಜನತೆಯ ಅನುಕೂಲಕ್ಕಾಗಿ ಪಕ್ಷಾತೀತ, ಜಾತ್ಯಾತೀತವಾಗಿ ಕೆಲಸ ನಿರ್ವಹಿಸಿದ್ದೇನೆ. ಈಗಲೂ ಪ್ರಚಾರಕ್ಕೆ ಹೋದ ಸಮಯದಲ್ಲಿ ಜಿ.ಪಂ ಅಧ್ಯಕ್ಷೆ ಎಂದು ಅಭೂತ ಪೂರ್ಣ ಬೆಂಬಲ ದೂರಕುತ್ತಿದೆ. ಈ ಬಾರಿ ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ಒತ್ತು‌ ನೀಡುವವರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಲಾಗುತ್ತಿದೆ ಎಂದು ವೀಣಾ ಕಾಶಪ್ಪನವರ ತಿಳಿಸಿದರು.

ಜಿಲ್ಲೆಯಲ್ಲಿ ಮುಳಗಡೆ ಸಮಸ್ಯೆ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಪ್ರವಾಸಿ ತಾಣ ಅಭಿವೃದ್ಧಿ, ನೇಕಾರರ ಸಮಸ್ಯೆಯನ್ನು ಬಗೆ ಹರಿಸುವುದಕ್ಕೆ ಜವಳಿ ಪಾರ್ಕ್​ ನಿರ್ಮಾಣ ಹಾಗೂ ಮಹಾದಾಯಿ ನದಿ ಜೋಡಣೆ, ರೈತರ ಸಮಸ್ಯೆಗಳ ಬಗ್ಗೆ ಹೆಚ್ಚು ಒತ್ತು‌ ನೀಡಿ, ಜಿಲ್ಲೆಯ ಅಭಿವೃದ್ಧಿಗೆ ಗಮನ ಹರಿಸಲಾಗುವುದು.ಇಂತಹ ವಿಷಯಗಳನ್ನು ಮತದಾರರ ಗಮನಕ್ಕೆ ತಂದು ಪ್ರಚಾರ ಕಾರ್ಯ ತಂತ್ರ ರೂಪಿಸಲಾಗುತ್ತದೆ ಎಂದರು.

ಬಾಗಲಕೋಟೆ: ಕಾಂಗ್ರೆಸ್ ಪಕ್ಷ ಅಂದರೆ ಒಂದು ಮನೆ ಇದ್ದಂತೆ. ಅದರಲ್ಲಿ ಅಣ್ಣ-ತಮ್ಮಂದಿರ ಜಗಳ ಸಹಜ. ಆದರೆ ಇದೀಗ ವೈಮನಸ್ಸು ದೂರಾಗಿ, ಎಲ್ಲರೂ ಒಗ್ಗಟಾಗಿ ಚುನಾವಣೆ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಜಯಗಳಿಸುವುದು‌ ಖಚಿತ ಎಂದು ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರ

ನಗರದ ಪ್ರೇಸ್ ಕ್ಲಬ್​ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಗಿದ್ದಾಗಿನಿಂದಲೂ ಪಕ್ಷದ ಸದಸ್ಯರಲ್ಲಿ ಹಾಗೂ‌ ಮುಖಂಡರಲ್ಲಿ ಅಸಮಾಧಾನಕ್ಕೆ ಕಾರಣವಿತ್ತು. ಆದರೆ ಇದೀಗ ಎಲ್ಲ ಅಸಮಾಧಾನ ಶಮನಗೊಂಡಿದ್ದು, ಪಕ್ಷದ ಸಂಘಟನೆಗಾಗಿ‌ ಕೆಲಸ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಇದ್ದ ಸಮಯದಲ್ಲಿ ಗ್ರಾಮ ವಾಸ್ತವ್ಯ ಸೇರಿದಂತೆ, ಸ್ವಚ್ಚತಾ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಿ, ಜಿಲ್ಲೆಯ ತುಂಬ ಗಮನ ಸೆಳೆಯಲಾಗಿದೆ. ಜನತೆಯ ಅನುಕೂಲಕ್ಕಾಗಿ ಪಕ್ಷಾತೀತ, ಜಾತ್ಯಾತೀತವಾಗಿ ಕೆಲಸ ನಿರ್ವಹಿಸಿದ್ದೇನೆ. ಈಗಲೂ ಪ್ರಚಾರಕ್ಕೆ ಹೋದ ಸಮಯದಲ್ಲಿ ಜಿ.ಪಂ ಅಧ್ಯಕ್ಷೆ ಎಂದು ಅಭೂತ ಪೂರ್ಣ ಬೆಂಬಲ ದೂರಕುತ್ತಿದೆ. ಈ ಬಾರಿ ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ಒತ್ತು‌ ನೀಡುವವರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಲಾಗುತ್ತಿದೆ ಎಂದು ವೀಣಾ ಕಾಶಪ್ಪನವರ ತಿಳಿಸಿದರು.

ಜಿಲ್ಲೆಯಲ್ಲಿ ಮುಳಗಡೆ ಸಮಸ್ಯೆ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಪ್ರವಾಸಿ ತಾಣ ಅಭಿವೃದ್ಧಿ, ನೇಕಾರರ ಸಮಸ್ಯೆಯನ್ನು ಬಗೆ ಹರಿಸುವುದಕ್ಕೆ ಜವಳಿ ಪಾರ್ಕ್​ ನಿರ್ಮಾಣ ಹಾಗೂ ಮಹಾದಾಯಿ ನದಿ ಜೋಡಣೆ, ರೈತರ ಸಮಸ್ಯೆಗಳ ಬಗ್ಗೆ ಹೆಚ್ಚು ಒತ್ತು‌ ನೀಡಿ, ಜಿಲ್ಲೆಯ ಅಭಿವೃದ್ಧಿಗೆ ಗಮನ ಹರಿಸಲಾಗುವುದು.ಇಂತಹ ವಿಷಯಗಳನ್ನು ಮತದಾರರ ಗಮನಕ್ಕೆ ತಂದು ಪ್ರಚಾರ ಕಾರ್ಯ ತಂತ್ರ ರೂಪಿಸಲಾಗುತ್ತದೆ ಎಂದರು.

Intro:Anchor


Body:ಕಾಂಗ್ರೆಸ್ ಪಕ್ಷದ ಅಂದರೆ ಒಂದು ಮನೆ ಇದ್ದಂತೆ ಮನೆಯಲ್ಲಿ ,ಅಣ್ಣಾತಮ್ಮಂದಿರ ಜಗಳ ಇರುವದು ಕಾಮನ್,ಎಲ್ಲಾ ಕೈ ಬರಳು ಸಮಾನ ಇರುವದಿಲ್ಲ.ಆದರೆ ಈಗ ವೈಮನಸ್ಸು ದೂರಾಗಿ,ಎಲ್ಲರೂ ಒಗ್ಗಟಾಗಿ ಚುನಾವಣೆ ಕೆಲಸ ಮಾಡುತ್ತಿದ್ದು,ಈ ಭಾರಿ ಕಾಂಗ್ರೆಸ್ ಪಕ್ಷ ಜಯ ಗಳಿಸುವದು‌ ಖಚಿತ ಎಂದು ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಬಾಗಲಕೋಟೆ ನಗರದ ಪ್ರೇಸ್ ಕಬ್ಲ್ ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ,ಮಾತನಾಡುತ್ತಾ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಇದ್ದಾಗ ನಿಂದಲೂ ಕಾಂಗ್ರೆಸ್ ಪಕ್ಷದ ಸದಸ್ಯ ರಲ್ಲಿ ಹಾಗೂ‌ ಮುಖಂಡರಲ್ಲಿ ಅಸಮಾಧಾನ ಕ್ಕೆ ಕಾರಣವಾಗಿತ್ತು. ಆದರೆ ಈಗ ಎಲ್ಲ ಅಸಮಾಧಾನ ಇಲ್ಲದೆ ಪಕ್ಷದ ಸಂಘಟನೆಗಾಗಿ‌ ಕೆಲಸ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಇದ್ದ ಸಮಯದಲ್ಲಿ ಗ್ರಾಮ ವಾಸ್ತವ್ಯ ಸೇರಿದಂತೆ ಸ್ವಚ್ಚತಾ ಕಾರ್ಯಕ್ರಮ ಬಗ್ಗೆ ಜಾಗೃತ ಮೂಡಿಸಿ,ಜಿಲ್ಲೆದ್ಯಂತ ಗಮನ ಸೆಳೆಯಲಾಗಿದೆ.ಕೇಂದ್ರ ಸರ್ಕಾರದ ಸ್ವಚ್ಚ ಭಾರತ ಯೋಜನೆ ಆಗಿದ್ದರು,ಜನತೆಗೆ ಅನುಕೂಲಕ್ಕಾಗಿ ಪಕ್ಷಾತೀತ,ಜಾತ್ಯಾತೀತ ವಾಗಿ ಕೆಲಸ ನಿರ್ವಹಿಸಿದ್ದೇನೆ.ಈಗಲೂ ಪ್ರಚಾರಕ್ಕೆ ಹೋದ ಸಮಯದಲ್ಲಿ ಜಿ.ಪಂ ಅಧ್ಯಕ್ಷೆರು ಎಂದು ಅಭೂತ ಪೂರ್ಣ ಬೆಂಬಲ ದೂರಕುತ್ತಿದೆ.ಮೂರು ವರ್ಷ ಅವಧಿಯಲ್ಲಿ ಹವಾ ಮೇಲೆ ಬಂದ ಸಂಸದರು ಅಭಿವೃದ್ಧಿ ಕೆಲಸ ಸರಿಯಾಗಿ ಆಗಿಲ್ಲ.ಈ ಭಾರಿಯು ಇನ್ನೊಬ್ಬರ ಹವಾದ ಮೇಲೆ ಆರಿಸುವ ಬದಲು,ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ಒತ್ತು‌ ನೀಡುವವರನ್ನು ಆಯ್ಕೆ ಮಾಡಿ.ಮನವಿ ಮಾಡಲಾಗುತ್ತಿದೆ ಎಂದು ತಿಳಿಸಿದ ವೀಣಾ ಕಾಶಪ್ಪನವರ, ಈ ಜಿಲ್ಲೆಯ ಮುಳಗಡೆ ಸಮಸ್ಯೆ,ಬಾದಾಮಿ, ಐಹೊಳೆ ಪಟ್ಟದಕಲ್ಲು, ಪ್ರವಾಸಿ ತಾಣ ಅಭಿವೃದ್ಧಿ, ನೇಕಾರರ ಸಮಸ್ಯೆ ಯನ್ನು ಬಗೆ ಹರಿಸುವದಕ್ಕೆ ಜವಳಿ ಪಾರ್ಕ ನಿರ್ಮಾಣ ಹಾಗೂ ಮಹಾದಾಯಿ ನದಿ ಜೋಡಣೆ,ರೈತರ ಸಮಸ್ಯೆ ಗಳ ಬಗ್ಗೆ ಹೆಚ್ಚು ಒತ್ತು‌ ನೀಡಿ,ಜಿಲ್ಲೆಯ ಅಭಿವೃದ್ಧಿ ಗೆ ಗಮನ ಹರಿಸಲಾಗವದು ಎಂದು ತಿಳಿಸಿದರು.ಇಂತಹ ವಿಷಯಗಳನ್ನು ಮತದಾರರ ಗಮನಕ್ಕೆ ತಂದು ಪ್ರಚಾರ ಕಾರ್ಯ ತಂತ್ರ ರೂಪಿಸಲಾಗುತ್ತದೆ ಎಂದರು..


Conclusion:ಆನಂದ
ಈ ಟಿವಿ,ಭಾರತ,ಬಾಗಲಕೋಟೆ..

For All Latest Updates

TAGGED:

Bagalkote
ETV Bharat Logo

Copyright © 2025 Ushodaya Enterprises Pvt. Ltd., All Rights Reserved.