ETV Bharat / state

ಪ್ರವಾಹ ಪೀಡಿತ ಪ್ರದೇಶಕ್ಕೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಭೇಟಿ, ಟಿಸಿಗಳ ಪರಿಶೀಲನೆ..

author img

By

Published : Aug 25, 2019, 10:39 AM IST

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ವಿವಿಧ ಪ್ರವಾಹ ಪೀಡಿತ ಗ್ರಾಮಗಳ ಪ್ರದೇಶಗಳಿಗೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸುಂದರೇಶ ಬಾಬು ಭೇಟಿ ನೀಡಿ ಹಾನಿಗೊಳಗಾದ ವಿದ್ಯುತ್ ಕಂಬ, ಟಿಸಿಗಳನ್ನು ಪರಿಶೀಲಿಸಿದರು.

ಪ್ರವಾಹ ಪೀಡಿತ ಪ್ರದೇಶಕ್ಕೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಭೇಟಿ; ಟಿಸಿಗಳ ಪರಿಶೀಲನೆ

ಬಾಗಲಕೋಟೆ :ಬಾದಾಮಿ ತಾಲೂಕಿನ ವಿವಿಧ ಪ್ರವಾಹ ಪೀಡಿತ ಗ್ರಾಮಗಳ ಪ್ರದೇಶಗಳಿಗೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸುಂದರೇಶ ಬಾಬು ಭೇಟಿ ನೀಡಿ ಹಾನಿಗೊಳಗಾದ ವಿದ್ಯುತ್ ಕಂಬ, ಟಿಸಿಗಳನ್ನು ಪರಿಶೀಲಿಸಿದರು.

Hescom Managing Director Visits Flood Affected Area
ನೆರೆ ಪೀಡಿತ ಪ್ರದೇಶಕ್ಕೆ ಹೆಸ್ಕಾಂ ಎಂಡಿ ಭೇಟಿ, ಟಿಸಿಗಳ ಪರಿಶೀಲನೆ..

ಶನಿವಾರ ಬಾದಾಮಿ ತಾಲೂಕಿನ ಚೊಳಚಗುಡ್ಡ, ಶಿವಯೋಗ ಮಂದಿರ, ನವಿಲುಹೊಳೆ, ಗೋನಾಲ ಹಾಗೂ ಮಂಗಳೂರು ನೆರೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಭೇಟಿ ಸಂದರ್ಭದಲ್ಲಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ತಾಂತ್ರಿಕ ಆಪ್ತ ಸಹಾಯಕ ಎಂ ಬಿ ಸುಣಗಾರ, ಬಾಗಲಕೋಟೆ ಕಾ ಮತ್ತು ಪಾ ವಿಭಾಗದ ಕಾರ್ಯನಿವಾಹಕ ಅಭಿಯಂತರ ಚಂದ್ರಶೇಖರ, ಗುಳೇದಗುಡ್ಡದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಾಲಚಂದ್ರ ಹಲಗತ್ತಿ, ಶಾಖಾಧಿಕಾರಿಗಳಾದ ಚಂದ್ರಶೇಖರ ಕಲ್ಲಾಪೂರ, ಕೋನೇರಿ, ಮಹಾಂತೇಶ ಸೇರಿದಂತೆ ಇತರೆ ಸಿಬ್ಬಂದಿ ಇದ್ದರು.

ಬಾಗಲಕೋಟೆ :ಬಾದಾಮಿ ತಾಲೂಕಿನ ವಿವಿಧ ಪ್ರವಾಹ ಪೀಡಿತ ಗ್ರಾಮಗಳ ಪ್ರದೇಶಗಳಿಗೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸುಂದರೇಶ ಬಾಬು ಭೇಟಿ ನೀಡಿ ಹಾನಿಗೊಳಗಾದ ವಿದ್ಯುತ್ ಕಂಬ, ಟಿಸಿಗಳನ್ನು ಪರಿಶೀಲಿಸಿದರು.

Hescom Managing Director Visits Flood Affected Area
ನೆರೆ ಪೀಡಿತ ಪ್ರದೇಶಕ್ಕೆ ಹೆಸ್ಕಾಂ ಎಂಡಿ ಭೇಟಿ, ಟಿಸಿಗಳ ಪರಿಶೀಲನೆ..

ಶನಿವಾರ ಬಾದಾಮಿ ತಾಲೂಕಿನ ಚೊಳಚಗುಡ್ಡ, ಶಿವಯೋಗ ಮಂದಿರ, ನವಿಲುಹೊಳೆ, ಗೋನಾಲ ಹಾಗೂ ಮಂಗಳೂರು ನೆರೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಭೇಟಿ ಸಂದರ್ಭದಲ್ಲಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ತಾಂತ್ರಿಕ ಆಪ್ತ ಸಹಾಯಕ ಎಂ ಬಿ ಸುಣಗಾರ, ಬಾಗಲಕೋಟೆ ಕಾ ಮತ್ತು ಪಾ ವಿಭಾಗದ ಕಾರ್ಯನಿವಾಹಕ ಅಭಿಯಂತರ ಚಂದ್ರಶೇಖರ, ಗುಳೇದಗುಡ್ಡದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಾಲಚಂದ್ರ ಹಲಗತ್ತಿ, ಶಾಖಾಧಿಕಾರಿಗಳಾದ ಚಂದ್ರಶೇಖರ ಕಲ್ಲಾಪೂರ, ಕೋನೇರಿ, ಮಹಾಂತೇಶ ಸೇರಿದಂತೆ ಇತರೆ ಸಿಬ್ಬಂದಿ ಇದ್ದರು.

Intro:AnchorBody:

ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಹೆಸ್ಕಾಂ ಎಂಡಿ ಭೇಟಿ

ಬಾಗಲಕೋಟೆ :-- ಬಾದಾಮಿ ತಾಲೂಕಿನ ವಿವಿಧ ಪ್ರವಾಹ ಪೀಡಿತ ಗ್ರಾಮಗಳ ಪ್ರದೇಶಗಳಿಗೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸುಂದರೇಶ ಬಾಬು ಭೇಟಿ ನೀಡಿ ಹಾನಿಗೊಳಗಾದ ವಿದ್ಯುತ್ ಕಂಬ, ಟಿಸಿಗಳನ್ನು ಪರಿಶೀಲಿಸಿದರು.
         ಶನಿವಾರ ಬಾದಾಮಿ ತಾಲೂಕಿನ ಚೊಳಚಗುಡ್ಡ, ಶಿವಯೋಗ ಮಂದಿರ, ನವಿಲುಹೊಳೆ, ಗೋನಾಲ ಹಾಗೂ ಮಂಗಳೂರು ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಭೇಟಿ ಸಂದರ್ಭದಲ್ಲಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ತಾಂತ್ರಿಕ ಆಪ್ತ ಸಹಾಯಕ ಎಂ.ಬಿ.ಸುನಗಾರ, ಬಾಗಲಕೋಟೆ ಕಾ ಮತ್ತು ಪಾ ವಿಭಾಗದ ಕಾರ್ಯನಿವಾಹಕ ಅಭಿಯಂತರ ಚಂದ್ರಶೇಖರ, ಗುಳೇದಗುಡ್ಡದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಾಲಚಂದ್ರ ಹಲಗತ್ತಿ, ಶಾಖಾಧಿಕಾರಿಗಳಾದ ಚಂದ್ರಶೇಖರ ಕಲ್ಲಾಪೂರ, ಕೋನೇರಿ, ಮಹಾಂತೇಶ ಸೇರಿದಂತೆ ಇತರೆ ಸಿಬ್ಬಂದಿಗಳು ಇದ್ದರು.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.