ETV Bharat / sports

'ಹೃದಯ ಕಳೆದುಕೊಳ್ಳಬೇಡಿ, ಕಷ್ಟ ಶಾಶ್ವತವಾಗಿರಲ್ಲ; ಸೂರ್ಯ ಮತ್ತೆ ಉದಯಿಸುತ್ತಾನೆ'

author img

By

Published : Apr 14, 2020, 4:28 PM IST

ಲಾಕ್‌ಡೌನ್‌ ವಿಸ್ತರಣೆ ನಿರ್ಧಾರವನ್ನು ಕ್ರಿಕೆಟಿಗ ನಿತೀಶ್​ ರಾಣಾ ಬೆಂಬಲಿಸಿದ್ದು, ದೇಶದ ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ.

KKR Batsman Nitish Rana
KKR Batsman Nitish Rana

ಕೋಲ್ಕತ್ತಾ: ದೇಶದಲ್ಲಿ ಮೇ 3 ರವರೆಗೆ ಲಾಕ್​​ಡೌನ್​ ವಿಸ್ತರಿಸಿ ಆದೇಶಿಸಿದ ಬೆನ್ನಲ್ಲೇ ಕೋಲ್ಕತ್ತಾ ನೈಟ್​ ರೈಡರ್ಸ್​​​ ಬ್ಯಾಟ್ಸ್‌ಮನ್ ನಿತೇಶ್ ರಾಣಾ​ ಟ್ವೀಟ್‌ ಮೂಲಕ ಜನರಲ್ಲಿ ಭರವಸೆ ಮೂಡಿಸಿದ್ದಾರೆ.

'ನಿಮ್ಮ ಹೃದಯ ಕಳೆದುಕೊಳ್ಳಬೇಡಿ. ಸೂರ್ಯ ಮತ್ತೆ ಉದಯಿಸುತ್ತಾನೆ. ಕಷ್ಟ ಶಾಶ್ವತವಾಗಿ ಉಳಿಯುವುದಿಲ್ಲ' ಅನ್ನೋದು ಅವರ ಸ್ಫೂರ್ತಿದಾಯಕ ನುಡಿಮುತ್ತು.

ಲಾಕ್‌ಡೌನ್‌ ವಿಸ್ತರಣೆ ನಿರ್ಧಾರವನ್ನು ನಿತೀಶ್​ ರಾಣಾ ಬೆಂಬಲಿಸಿದ್ದು, ದೇಶದ ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ.

KKR Batsman Nitish Rana
ನಿತೀಶ್ ರಾಣಾ, ರಿಷಭ್​ ಪಂತ್​​

ರಾಣಾ 2018ರಿಂದ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಭಾಗವಾಗಿದ್ದಾರೆ. ಇದಕ್ಕೂ ಮುನ್ನ ಇವರು ಮುಂಬೈ ಇಂಡಿಯನ್ಸ್​​ ತಂಡದಲ್ಲಿ ಕಾಣಿಸಿಕೊಂಡಿದ್ದರು. 2017ರಲ್ಲಿ ಮುಂಬೈ ಇಂಡಿಯನ್ಸ್​ ಪರ ಕೇವಲ 13 ಪಂದ್ಯಗಳಿಂದ 333ರನ್​ ಸಿಡಿಸಿ ವಿಶಿಷ್ಠ ಸಾಧನೆ ತೋರಿ ಗಮನ ಸೆಳೆದಿದ್ದರು.

ಕೋಲ್ಕತ್ತಾ: ದೇಶದಲ್ಲಿ ಮೇ 3 ರವರೆಗೆ ಲಾಕ್​​ಡೌನ್​ ವಿಸ್ತರಿಸಿ ಆದೇಶಿಸಿದ ಬೆನ್ನಲ್ಲೇ ಕೋಲ್ಕತ್ತಾ ನೈಟ್​ ರೈಡರ್ಸ್​​​ ಬ್ಯಾಟ್ಸ್‌ಮನ್ ನಿತೇಶ್ ರಾಣಾ​ ಟ್ವೀಟ್‌ ಮೂಲಕ ಜನರಲ್ಲಿ ಭರವಸೆ ಮೂಡಿಸಿದ್ದಾರೆ.

'ನಿಮ್ಮ ಹೃದಯ ಕಳೆದುಕೊಳ್ಳಬೇಡಿ. ಸೂರ್ಯ ಮತ್ತೆ ಉದಯಿಸುತ್ತಾನೆ. ಕಷ್ಟ ಶಾಶ್ವತವಾಗಿ ಉಳಿಯುವುದಿಲ್ಲ' ಅನ್ನೋದು ಅವರ ಸ್ಫೂರ್ತಿದಾಯಕ ನುಡಿಮುತ್ತು.

ಲಾಕ್‌ಡೌನ್‌ ವಿಸ್ತರಣೆ ನಿರ್ಧಾರವನ್ನು ನಿತೀಶ್​ ರಾಣಾ ಬೆಂಬಲಿಸಿದ್ದು, ದೇಶದ ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ.

KKR Batsman Nitish Rana
ನಿತೀಶ್ ರಾಣಾ, ರಿಷಭ್​ ಪಂತ್​​

ರಾಣಾ 2018ರಿಂದ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಭಾಗವಾಗಿದ್ದಾರೆ. ಇದಕ್ಕೂ ಮುನ್ನ ಇವರು ಮುಂಬೈ ಇಂಡಿಯನ್ಸ್​​ ತಂಡದಲ್ಲಿ ಕಾಣಿಸಿಕೊಂಡಿದ್ದರು. 2017ರಲ್ಲಿ ಮುಂಬೈ ಇಂಡಿಯನ್ಸ್​ ಪರ ಕೇವಲ 13 ಪಂದ್ಯಗಳಿಂದ 333ರನ್​ ಸಿಡಿಸಿ ವಿಶಿಷ್ಠ ಸಾಧನೆ ತೋರಿ ಗಮನ ಸೆಳೆದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.