ETV Bharat / sitara

ಲಹರಿ ವೇಲು ಪುತ್ರಿ ವಿವಾಹಕ್ಕೆ ಆಗಮಿಸಿ ಶುಭ ಕೋರಿದ ಟಾಲಿವುಡ್ ದಿಗ್ಗಜರು

author img

By

Published : Apr 29, 2019, 1:15 PM IST

ಲಹರಿ ವೇಲು ಪುತ್ರಿ ವರ್ಷ ವಿವಾಹ ಆರತಕ್ಷತೆ ಕಾರ್ಯಕ್ರಮಕ್ಕೆ ಟಾಲಿವುಡ್​​ನ ಸಾಕಷ್ಟು ಗಣ್ಯರು ಆಗಮಿಸಿ ನೂತನ ವಧು-ವರರಿಗೆ ಶುಭ ಕೋರಿದ್ದಾರೆ.

ಅಲ್ಲು ಅರವಿಂದ್ ಕುಟುಂಬ

ಪ್ರತಿಷ್ಠಿತ ಲಹರಿ ಆಡಿಯೋ ಸಂಸ್ಥೆಯ ಜಿ.ತುಳಸಿರಾಮ್ ನಾಯ್ಡು ವೇಲು ಅವರ ಪುತ್ರಿ ವರ್ಷ ಅವರ ವಿವಾಹ ಆರತಕ್ಷತೆ ಕಳೆದ ಶುಕ್ರವಾರ ಬೆಂಗಳೂರಿನ ತಾಜ್​ ವೆಸ್ಟ್ ಎಂಡ್ ಹೋಟೆಲ್​​ನಲ್ಲಿ ಅದ್ಧೂರಿಯಾಗಿ ಜರುಗಿದೆ.

allu sirish
ನೂತನ ದಂಪತಿಗಳೊಂದಿಗೆ ಅಲ್ಲು ಸಿರೀಶ್​
reception
ಲಹರಿ ವೇಲು ಪುತ್ರಿ ಆರತಕ್ಷತೆ ಕಾರ್ಯಕ್ರಮ

ಸಾಕಷ್ಟು ಗಣ್ಯರು ಈ ಸಮಾರಂಭಕ್ಕೆ ಆಮಿಸಿ ನೂತನ ವಧು-ವರರಿಗೆ ಶುಭ ಕೋರಿದರು. ವರ್ಷ ಕೈ ಹಿಡಿದ ಚರಣ್ ಟಾಲಿವುಡ್ ನಿರ್ಮಾಪಕ ಸುರೇಶ್ ದೇನಿನೇನಿ ಹಾಗೂ ನಾಗಲಕ್ಷ್ಮಿ ಅವರ ಪುತ್ರ. ಸ್ಯಾಂಡಲ್​​ವುಡ್​​​​​ನವರು ಮಾತ್ರವಲ್ಲದೆ ಟಾಲಿವುಡ್ ಖ್ಯಾತನಾಮರೂ ಕೂಡಾ ಆರತಕ್ಷತೆಗೆ ಆಗಮಿಸಿ ನವದಂಪತಿಗೆ ಶುಭ ಕೋರಿದ್ದಾರೆ.

balayya
ಆರತಕ್ಷತೆ ಕಾರ್ಯಕ್ರಮದಲ್ಲಿ ಟಾಲಿವುಡ್ ಖ್ಯಾತ ನಟ ಬಾಲಕೃಷ್ಣ

ಟಾಲಿವುಡ್​ನ ಹಿರಿಯ ನಟ ಬಾಲಕೃಷ್ಣ, ನಿರ್ಮಾಪಕ ರಾಘವೇಂದ್ರ ರಾವ್, ನಿರ್ಮಾಪಕ ಅಲ್ಲು ಅರವಿಂದ್ ದಂಪತಿ, ಅಲ್ಲು ಸಿರಿಶ್, ನಿರ್ಮಾಪಕ ಸುಬ್ಬರಾಮಿ ರೆಡ್ಡಿ, ನಿರ್ಮಾಪಕ ಸುರೇಶ್ ಬಾಬು ಹಾಗೂ ಇನ್ನಿತರ ತೆಲುಗು ಚಿತ್ರರಂಗದ ಗಣ್ಯರು ಆರತಕ್ಷತೆಗೆ ಆಗಮಿಸಿದ್ದರು.

raghvendra rao
ನಿರ್ಮಾಪಕ ಕೆ. ರಾಘವೇಂದ್ರ ರಾವ್​

ಪ್ರತಿಷ್ಠಿತ ಲಹರಿ ಆಡಿಯೋ ಸಂಸ್ಥೆಯ ಜಿ.ತುಳಸಿರಾಮ್ ನಾಯ್ಡು ವೇಲು ಅವರ ಪುತ್ರಿ ವರ್ಷ ಅವರ ವಿವಾಹ ಆರತಕ್ಷತೆ ಕಳೆದ ಶುಕ್ರವಾರ ಬೆಂಗಳೂರಿನ ತಾಜ್​ ವೆಸ್ಟ್ ಎಂಡ್ ಹೋಟೆಲ್​​ನಲ್ಲಿ ಅದ್ಧೂರಿಯಾಗಿ ಜರುಗಿದೆ.

allu sirish
ನೂತನ ದಂಪತಿಗಳೊಂದಿಗೆ ಅಲ್ಲು ಸಿರೀಶ್​
reception
ಲಹರಿ ವೇಲು ಪುತ್ರಿ ಆರತಕ್ಷತೆ ಕಾರ್ಯಕ್ರಮ

ಸಾಕಷ್ಟು ಗಣ್ಯರು ಈ ಸಮಾರಂಭಕ್ಕೆ ಆಮಿಸಿ ನೂತನ ವಧು-ವರರಿಗೆ ಶುಭ ಕೋರಿದರು. ವರ್ಷ ಕೈ ಹಿಡಿದ ಚರಣ್ ಟಾಲಿವುಡ್ ನಿರ್ಮಾಪಕ ಸುರೇಶ್ ದೇನಿನೇನಿ ಹಾಗೂ ನಾಗಲಕ್ಷ್ಮಿ ಅವರ ಪುತ್ರ. ಸ್ಯಾಂಡಲ್​​ವುಡ್​​​​​ನವರು ಮಾತ್ರವಲ್ಲದೆ ಟಾಲಿವುಡ್ ಖ್ಯಾತನಾಮರೂ ಕೂಡಾ ಆರತಕ್ಷತೆಗೆ ಆಗಮಿಸಿ ನವದಂಪತಿಗೆ ಶುಭ ಕೋರಿದ್ದಾರೆ.

balayya
ಆರತಕ್ಷತೆ ಕಾರ್ಯಕ್ರಮದಲ್ಲಿ ಟಾಲಿವುಡ್ ಖ್ಯಾತ ನಟ ಬಾಲಕೃಷ್ಣ

ಟಾಲಿವುಡ್​ನ ಹಿರಿಯ ನಟ ಬಾಲಕೃಷ್ಣ, ನಿರ್ಮಾಪಕ ರಾಘವೇಂದ್ರ ರಾವ್, ನಿರ್ಮಾಪಕ ಅಲ್ಲು ಅರವಿಂದ್ ದಂಪತಿ, ಅಲ್ಲು ಸಿರಿಶ್, ನಿರ್ಮಾಪಕ ಸುಬ್ಬರಾಮಿ ರೆಡ್ಡಿ, ನಿರ್ಮಾಪಕ ಸುರೇಶ್ ಬಾಬು ಹಾಗೂ ಇನ್ನಿತರ ತೆಲುಗು ಚಿತ್ರರಂಗದ ಗಣ್ಯರು ಆರತಕ್ಷತೆಗೆ ಆಗಮಿಸಿದ್ದರು.

raghvendra rao
ನಿರ್ಮಾಪಕ ಕೆ. ರಾಘವೇಂದ್ರ ರಾವ್​

ಲಹರಿ ವೇಲು ಪುತ್ರಿ ವರ್ಷ ವಿವಾಹಕ್ಕೆ ತೆಲುಗು ಸಿನಿಮಾ ದಿಗ್ಗಜರ ಆಗಮನ

ಪ್ರತಿಷ್ಟಿತ ಲಹರಿ ಸಂಸ್ಥೆಯ ಜಿ ತುಳಸಿ ರಾಮ್ ನಾಯ್ಡು – ವೇಲು ಅವರ ಪುತ್ರಿ ವರ್ಷ ವಿವಾಹ ಬಂದನಕ್ಕೆ ಚರಣ್ ಜೊತೆ ಕಾಲಿಟ್ಟಿದ್ದಾರೆ ಇದೆ 26ನೇ ಏಪ್ರಿಲ್ 2019 ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೊಟೇಲ್ ವೇದಿಕೆಯಲ್ಲಿ.

26 ರ ಸಂಜೆ ಮದುವೆ ಅರತಕ್ಷತೆಗೆ ತೆಲುಗು ಸಿನಿಮಾ ರಂಗದ ದಿಗ್ಗಜರಾದ ಬಾಲಕೃಷ್ಣ, ಕೆ ರಾಘವೇಂದ್ರ ರಾವ್, ಅಲ್ಲೂ ಅರವಿಂದ್ ದಂಪತಿ, ಅಲ್ಲೂ ಸಿರಿಶ್, ಸುಬ್ಬರಾಮಿ ರೆಡ್ಡಿ, ಸುರೇಶ್ ಬಾಬು ಅಲ್ಲದೆ ಕನ್ನಡ ಚಿತ್ರರಂಗದವರು, ರಾಜಕೀಯ ವ್ಯಕ್ತಿಗಳು, ಮಾಜಿ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದರು.

ರಾಕ್ ಲೈನ್ ವೆಂಕಟೇಶ್, ರಾಮಮೂರ್ತಿ, ಗೋಪಾಲ್ ಹೊಸೂರ್, ಶೈಲೇಂದ್ರ ಬಾಬು, ಸುಮಂತ್ ಶೈಲಂದರ್, ಸರವಣ, ಕ ಶಿವರಾಮು, ಸೋಮಶೇಖರ್, ಡಾ ಎಚ್ ಎಸ್ ವೆಂಕಟೇಶ ಮೂರ್ತಿ, ಡಾ ಬಿ ಆರ್ ಲಕ್ಷ್ಮಣ್ ರಾವ್, ಶ್ರೀಮತಿ ಎಸ್ ಎಂ ಕೃಷ್ಣ, ಸೃಜನ್ ಲೋಕೇಶ್, ಸಾ ರಾ ಗೋವಿಂದು, ಉಮೇಶ್ ಬಣಕರ್, ಕುಮಾರ್ ಬಂಗಾರಪ್ಪ, ಗುರುಕಿರಣ್ , ನೆಲಾ ನರೇಂದ್ರ ಬಾಬು, ಅಭಿಮನ್ ರಾಯ್, ಗುರು ದೇಶ್ಪಾಂಡೆ, ಎಸ್ ಎ ಗೋವಿಂದರಾಜು ಹಾಗೂ ಪತ್ನಿ ಲಕ್ಷ್ಮಿ ಗೋವಿಂದರಾಜು ಹಾಗೂ ಇತರರು ಆಗಮಿಸಿ ಶುಭ ಕೋರಿದರು.

ಲಹರಿ ವೇಲು ಪುತ್ರಿ ವರ್ಷ ಅಮೆರಿಕ ದೇಶದಲ್ಲಿ ವ್ಯಾಸಂಗ ಮಾಡಿರುವವರು. ಚರಣ್ ಉಧ್ಯಮಿ. ಶ್ರೀಮತಿ ನಾಗಲಕ್ಷ್ಮಿ ಮತ್ತು ಸುರೇಶ್ ದೇವಿನೆನಿ ಅವರ ಪುತ್ರ. 27 ರಂದು 12.49 ಎ ಎಂ ವಿವಾಹ ನಡೆದ ಸಮಯ.

ನವ ಜೋಡಿಗೆ ಶುಭಾಷಯಗಳು. 

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.