ETV Bharat / sitara

ವಿಶೇಷವಾಗಿ ರಾಜ್ಯೋತ್ಸವ ಆಚರಿಸಿದ ಕರುನಾಡ ಚಕ್ರವರ್ತಿ - ಕರ್ನಾಟಕ ರಾಜ್ಯೋತ್ಸವ ಆಚರಿಸಿದ ಶಿವರಾಜ ಕುಮಾರ

ಕನ್ನಡಾಭಿಮಾನದಿಂದ ಕನ್ನಡಿಗರ ಮನಗೆದ್ದಿರುವ ದೊಡ್ಮನೆ ಮಗ ಶಿವರಾಜ್ ಕುಮಾರ್ ಅವರು, ಡಾ. ರಾಜ್ ಕುಮಾರ್​, ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ವಿಶೇಷವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದಾರೆ.

ಒಡಹುಟ್ಟಿದವರ ಮಡಿಲಲ್ಲಿ ಕನ್ನಡ ಹಬ್ಬ ಆಚರಿಸಿದ ಕರುನಾಡ ಚಕ್ರವರ್ತಿ
author img

By

Published : Nov 2, 2019, 4:14 AM IST

Updated : Nov 2, 2019, 4:35 AM IST

ಕನ್ನಡ ಹಬ್ಬವನ್ನು ರಾಜ್ಯದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ.ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವಣ್ಣ ಮಾತ್ರ ವಿಭಿನ್ನವಾಗಿ ರಾಜ್ಯೋತ್ಸವ ಆಚರಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ತಮ್ಮ ಕನ್ನಡಾಭಿಮಾನದಿಂದ ಕನ್ನಡಿಗರ ಮನಗೆದ್ದಿರುವ ದೊಡ್ಮನೆ ಮಗ ಶಿವರಾಜ್ ಕುಮಾರ್ ಅವರು, ಡಾ. ರಾಜ್ ಕುಮಾರ್​, ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ವಿಶೇಷವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದಾರೆ.

ವಿಶೇಷವಾಗಿ ರಾಜ್ಯೋತ್ಸವ ಆಚರಿಸಿದ ಶಿವಣ್ಣ

ನಾಡಹಬ್ಬದಲ್ಲಿ ಅಪ್ಪಾಜಿ ಹಾಡುಗಳು ರಾಜ್ಯಾದ್ಯಂತ ಕೇಳಿ ಬರುತ್ತಿವೆ, ಅಪ್ಪಾಜಿಯನ್ನು ದೇವರ ರೀತಿಯಲ್ಲಿ ಪೂಜಿಸುವ ಅಭಿಮಾನಿಗಳು, ಅಪ್ಪಾಜಿಯ ಸಾಮಾಜಿಕ ಕಳಕಳಿಯ ಸಿನಿಮಾಗಳನ್ನು ಇನ್ನೂ ಮೆಚ್ಚಿ ನಮ್ಮ ಕುಟುಂಬದ ಮೇಲೆ ತೋರುತ್ತಿರುವ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದು ಶಿವಣ್ಣ ಅಭಿಮಾನಿ ದೇವರುಗಳಿಗೆ ವಂದಿಸಿದರು.

ಕನ್ನಡ ಹಬ್ಬವನ್ನು ರಾಜ್ಯದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ.ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವಣ್ಣ ಮಾತ್ರ ವಿಭಿನ್ನವಾಗಿ ರಾಜ್ಯೋತ್ಸವ ಆಚರಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ತಮ್ಮ ಕನ್ನಡಾಭಿಮಾನದಿಂದ ಕನ್ನಡಿಗರ ಮನಗೆದ್ದಿರುವ ದೊಡ್ಮನೆ ಮಗ ಶಿವರಾಜ್ ಕುಮಾರ್ ಅವರು, ಡಾ. ರಾಜ್ ಕುಮಾರ್​, ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ವಿಶೇಷವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದಾರೆ.

ವಿಶೇಷವಾಗಿ ರಾಜ್ಯೋತ್ಸವ ಆಚರಿಸಿದ ಶಿವಣ್ಣ

ನಾಡಹಬ್ಬದಲ್ಲಿ ಅಪ್ಪಾಜಿ ಹಾಡುಗಳು ರಾಜ್ಯಾದ್ಯಂತ ಕೇಳಿ ಬರುತ್ತಿವೆ, ಅಪ್ಪಾಜಿಯನ್ನು ದೇವರ ರೀತಿಯಲ್ಲಿ ಪೂಜಿಸುವ ಅಭಿಮಾನಿಗಳು, ಅಪ್ಪಾಜಿಯ ಸಾಮಾಜಿಕ ಕಳಕಳಿಯ ಸಿನಿಮಾಗಳನ್ನು ಇನ್ನೂ ಮೆಚ್ಚಿ ನಮ್ಮ ಕುಟುಂಬದ ಮೇಲೆ ತೋರುತ್ತಿರುವ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದು ಶಿವಣ್ಣ ಅಭಿಮಾನಿ ದೇವರುಗಳಿಗೆ ವಂದಿಸಿದರು.

Intro:ಒಡಹುಟ್ಟಿದವರ ಸ್ಮಾರಕಕ್ಕೆ ಭೇಟಿ ಕೊಟ್ಟು ವಿಶೇಷವಾಗಿ ನಾಡಹಬ್ಬ ಆಚರಿಸಿದ ಕರುನಾಡ ಚಕ್ರವರ್ತಿ..!!

ಕರುನಾಡಿನಾದ್ಯಂತ ನಾಡ ಹಬ್ಬ ಕನ್ನಡ ರಾಜ್ಯೋತ್ಸವದ ಸಂಭ್ರನ ಕಳೆಗಟ್ಟಿದೆ.ಕೆಂಪು ಹಳದಿ ಬಾವುಟವನ್ನು ಬಾನೆತ್ತರಕ್ಕೆ ಹಾರಿಸಿ ಕನ್ನಡಿಗರು ಸಂತೋಷದಿಂದ ತಾಯಿ ಭುವನೇಶ್ವರಿಗೆ ವಂದಿಸುತ್ತಿದ್ದಾರೆ.ಇನ್ನು ನಮ್ಮ ನಾಡ ಹಬ್ಬವನ್ನು ಕರುನಾಡ ಚಕ್ರವರ್ತಿ ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಅಣ್ಣಾವ್ರ ,ಪಾರ್ವತಮ್ಮ ರಾಜ್ ಕುಮಾರ್.ಹಾಗೂ ಅಂಬರೀಶ್ಅವರ ಸಮಾಧಿ ಬಳಿ ಹೋಗಿ ಪೂಜೆ ಸಲ್ಲಿಸುವ ಮೂಲಕ ವಿಶೇಷವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದಾರೆBody:ಅಲ್ಲದೆ ನಾಡಿನ ಜನರಿಗೆ ನಾಡಹಬ್ಬಕ್ಕೆ ಶುಭಾಶಯ ಹೇಳಿದ್ದಾರೆ. ನಾಡಹಬ್ಬದಲ್ಲಿ ಅಪ್ಪಾಜಿ ಸಿನೆಮಾಗಳ ಹಾಡುಗಳನ್ನೆ ಹೆಚ್ಚು ಬಳಸುತ್ತಾರೆ. ಜೊತೆಗೆ ಅಪ್ಪಾಜಿಯನ್ನು ದೇವರ ರೀತಿ ಅಭಿಮಾನಿಗಳು ಅರಾಧಿಸುತ್ತಾರೆ‌.ಇದಲ್ಲದೆ ಅಪ್ಪಾಜಿ ಕೂಡ ಸಮಾಜ ಕಳಕಳಿಯುಳ್ಳ ಸಿನಿಮಾಗಳಲ್ಲೆ ನಟಿಸಿದ್ದಾರೆ.ಕರುನಾಡಿನ ಜನ ನಮ್ಮ ಕುಟುಂಬದ ಮೇಲೆ ತೋರುವ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದು ಶಿವಣ್ಣ ಕನ್ನಡಿಗ ಪ್ರೀತಿಗೆ ವಂದಿಸಿದ್ದಾರೆ.

ಸತೀಶ ಎಂಬಿConclusion:
Last Updated : Nov 2, 2019, 4:35 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.