ETV Bharat / sitara

ಸ್ಯಾಂಡಲ್​​​​​​​​​​​​ವುಡ್​​​​​​​​​​ನಲ್ಲಿ ಸೌಂಡ್ ಮಾಡುತ್ತಿದೆ 'ಜೋಡೆತ್ತು'ಹಾಡು!

author img

By

Published : May 22, 2019, 9:39 PM IST

ರಾಜಾ ರಾಣಿ ರೋರರ್ ರಾಕೆಟ್​​ ಸಿನಿಮಾದಲ್ಲಿ 'ಜೋಡಿ ಎತ್ತು' ಹಾಡು ಸಖತ್ ಸೌಂಡ್ ಮಾಡುತ್ತಿದೆ. ಮಂಡ್ಯ ಲೋಕಸಭೆ ಚುನಾವಣಾ ಪ್ರಚಾರದ ವೇಳೆ ಹರಿದಾಡುತ್ತಿದ್ದ ಈ ಪದ ಇದೀಗ ಭಾರೀ ಫೇಮಸ್ ಆಗಿದೆ.

ರಾಜಾ ರಾಣಿ ರೋರರ್ ರಾಕೆಟ್​​ ಸಿನಿಮಾ

ಮಂಡ್ಯ ಲೋಕಸಭೆ ಚುನಾವಣೆ ಕಾರ್ಯ ಆರಂಭವಾದಾಗಿನಿಂದ ಚಾಲ್ತಿಯಲ್ಲಿರುವ ಹೆಸರುಗಳೆಂದರೆ 'ನಿಖಿಲ್ ಎಲ್ಲಿದಿಯಪ್ಪಾ ?' ಹಾಗೂ 'ಜೋಡೆತ್ತು' ಪದಗಳು. ಈಗಾಗಲೇ 'ಜೋಡೆತ್ತು' ಹೆಸರಿನಲ್ಲಿ 'ಮೆಜೆಸ್ಟಿಕ್ ' ನಿರ್ಮಾಪಕ ರಾಮಮೂರ್ತಿ ಟೈಟಲ್ ರಿಜಿಸ್ಟರ್ ಮಾಡಿಸಿ ದರ್ಶನ್ ಜೊತೆ ಸಿನಿಮಾ ಮಾಡುತ್ತೇನೆ ಎಂದು ಕೂಡಾ ಹೇಳಿದ್ದಾರೆ.

  • " class="align-text-top noRightClick twitterSection" data="">
jodi ettu song
'ರಾಜಾ ರಾಣಿ ರೋರರ್ ರಾಕೆಟ್​​' ಚಿತ್ರದಲ್ಲಿ ಭೂಷಣ್​​

ಇದರೊಂದಿಗೆ 'ಜೋಡೆತ್ತು' ಪದ ಕೂಡಾ ಕೆಲವೊಂದು ಸಿನಿಮಾಗಳಲ್ಲಿ ಗತ್ತು ತೋರಿಸುತ್ತಿದೆ. ಮಂಡ್ಯ ಚುನಾವಣಾ ಅಖಾಡದಲ್ಲಿ ಭಾರೀ ಸದ್ದು ಮಾಡಿದ್ದ 'ಜೋಡೆತ್ತು' ಪದವನ್ನು ಬಳಸಿಕೊಂಡು ಸ್ಯಾಂಡಲ್‍ವುಡ್‍ನಲ್ಲೊಂದು ಹಾಡು ಬಂದಿದೆ. 'ರಾಜ ರಾಣಿ ರೋರರ್ ರಾಕೆಟ್​' ಸಿನಿಮಾದಲ್ಲಿ 'ಜೋಡಿ ಎತ್ತು ಜೋಡಿ ಎತ್ತು..ಸೌಂಡು ಜೋರು' ಎಂಬ ಸಾಲಿನಿಂದ ಆರಂಭವಾಗುವ ಹಾಡನ್ನು ರಚಿಸಿ ಅಳವಡಿಸಿಕೊಳ್ಳಲಾಗಿದೆ. ಈಗಾಗಲೇ ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು ಎರಡೇ ದಿನಕ್ಕೆ ಸುಮಾರು 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ರವಿ ಬಸ್ರೂರು ಹಾಗೂ ಅನಿರುಧ್ ಈ ಹಾಡಿನ ಗಾಯಕರು.

jodi ettu song
'ರಾಜಾ ರಾಣಿ ರೋರರ್ ರಾಕೆಟ್​​'
jodi ettu song
'ಜೋಡಿ ಎತ್ತು' ಹಾಡಿಗೆ ಭೂಷಣ್ ಡ್ಯಾನ್ಸ್​​​​​

'ಚುಟು ಚುಟು' ಖ್ಯಾತಿಯ ಭೂಷಣ್ ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಇದು ಹೊಸಬರ ಚಿತ್ರವಾಗಿದ್ದು ಭೂಷಣ್ ಹಾಗೂ ಮಾನ್ಯ ನಾಯಕ-ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಲೇಖನ ಕ್ರಿಯೇಷನ್ಸ್ ಬ್ಯಾನರ್ ಅಡಿ ನಾಗರಾಜ್ ಪಿ. ಅಜ್ಜಂಪುರ ಶೆಟ್ಟರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಭೂಷಣ್ ಅವರೇ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರಖ್ಯಾತ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಭು ಎಸ್​​​.ಆರ್​​​​​ ಸಂಗೀತ ನಿರ್ದೇಶನವಿದೆ. ಜ್ಞಾನೇಶ್ ಸಂಕಲನ ಇರುವ ಈ ಚಿತ್ರದ ತಾರಾಬಳಗದಲ್ಲಿ ಭೂಷಣ್, ಸಂತೋಷ್, ರಣಧೀರ್, ಮನೋಜ್‍ಕುಮಾರ್, ಮಾನ್ಯ, ಎಂ.ಡಿ. ಕೌಶಿಕ್, ಮೂಗೂರು ಸುಂದರಂ ಹಾಗೂ ಇನ್ನಿತರರು ಇದ್ದಾರೆ.

ಮಂಡ್ಯ ಲೋಕಸಭೆ ಚುನಾವಣೆ ಕಾರ್ಯ ಆರಂಭವಾದಾಗಿನಿಂದ ಚಾಲ್ತಿಯಲ್ಲಿರುವ ಹೆಸರುಗಳೆಂದರೆ 'ನಿಖಿಲ್ ಎಲ್ಲಿದಿಯಪ್ಪಾ ?' ಹಾಗೂ 'ಜೋಡೆತ್ತು' ಪದಗಳು. ಈಗಾಗಲೇ 'ಜೋಡೆತ್ತು' ಹೆಸರಿನಲ್ಲಿ 'ಮೆಜೆಸ್ಟಿಕ್ ' ನಿರ್ಮಾಪಕ ರಾಮಮೂರ್ತಿ ಟೈಟಲ್ ರಿಜಿಸ್ಟರ್ ಮಾಡಿಸಿ ದರ್ಶನ್ ಜೊತೆ ಸಿನಿಮಾ ಮಾಡುತ್ತೇನೆ ಎಂದು ಕೂಡಾ ಹೇಳಿದ್ದಾರೆ.

  • " class="align-text-top noRightClick twitterSection" data="">
jodi ettu song
'ರಾಜಾ ರಾಣಿ ರೋರರ್ ರಾಕೆಟ್​​' ಚಿತ್ರದಲ್ಲಿ ಭೂಷಣ್​​

ಇದರೊಂದಿಗೆ 'ಜೋಡೆತ್ತು' ಪದ ಕೂಡಾ ಕೆಲವೊಂದು ಸಿನಿಮಾಗಳಲ್ಲಿ ಗತ್ತು ತೋರಿಸುತ್ತಿದೆ. ಮಂಡ್ಯ ಚುನಾವಣಾ ಅಖಾಡದಲ್ಲಿ ಭಾರೀ ಸದ್ದು ಮಾಡಿದ್ದ 'ಜೋಡೆತ್ತು' ಪದವನ್ನು ಬಳಸಿಕೊಂಡು ಸ್ಯಾಂಡಲ್‍ವುಡ್‍ನಲ್ಲೊಂದು ಹಾಡು ಬಂದಿದೆ. 'ರಾಜ ರಾಣಿ ರೋರರ್ ರಾಕೆಟ್​' ಸಿನಿಮಾದಲ್ಲಿ 'ಜೋಡಿ ಎತ್ತು ಜೋಡಿ ಎತ್ತು..ಸೌಂಡು ಜೋರು' ಎಂಬ ಸಾಲಿನಿಂದ ಆರಂಭವಾಗುವ ಹಾಡನ್ನು ರಚಿಸಿ ಅಳವಡಿಸಿಕೊಳ್ಳಲಾಗಿದೆ. ಈಗಾಗಲೇ ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು ಎರಡೇ ದಿನಕ್ಕೆ ಸುಮಾರು 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ರವಿ ಬಸ್ರೂರು ಹಾಗೂ ಅನಿರುಧ್ ಈ ಹಾಡಿನ ಗಾಯಕರು.

jodi ettu song
'ರಾಜಾ ರಾಣಿ ರೋರರ್ ರಾಕೆಟ್​​'
jodi ettu song
'ಜೋಡಿ ಎತ್ತು' ಹಾಡಿಗೆ ಭೂಷಣ್ ಡ್ಯಾನ್ಸ್​​​​​

'ಚುಟು ಚುಟು' ಖ್ಯಾತಿಯ ಭೂಷಣ್ ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಇದು ಹೊಸಬರ ಚಿತ್ರವಾಗಿದ್ದು ಭೂಷಣ್ ಹಾಗೂ ಮಾನ್ಯ ನಾಯಕ-ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಲೇಖನ ಕ್ರಿಯೇಷನ್ಸ್ ಬ್ಯಾನರ್ ಅಡಿ ನಾಗರಾಜ್ ಪಿ. ಅಜ್ಜಂಪುರ ಶೆಟ್ಟರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಭೂಷಣ್ ಅವರೇ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರಖ್ಯಾತ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಭು ಎಸ್​​​.ಆರ್​​​​​ ಸಂಗೀತ ನಿರ್ದೇಶನವಿದೆ. ಜ್ಞಾನೇಶ್ ಸಂಕಲನ ಇರುವ ಈ ಚಿತ್ರದ ತಾರಾಬಳಗದಲ್ಲಿ ಭೂಷಣ್, ಸಂತೋಷ್, ರಣಧೀರ್, ಮನೋಜ್‍ಕುಮಾರ್, ಮಾನ್ಯ, ಎಂ.ಡಿ. ಕೌಶಿಕ್, ಮೂಗೂರು ಸುಂದರಂ ಹಾಗೂ ಇನ್ನಿತರರು ಇದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಿದೆ `ಜೋಡೆತ್ತು, ಜೋಡೆತ್ತು ಒಳ್ಳೆಗತ್ತು` ಹಾಡು...!!!!

ಸದ್ಯ ಸ್ಯಾಂಡಲ್​ವುಡ್​ನಲ್ಲಿ ಎಲ್ಲಿ ನೋಡಿದರೂ ಜೋಡೆತ್ತುಗಳದ್ದೆ ಸದ್ದು . ಮಂಡ್ಯ ಲೋಕಸಭಾ ಚುನಾವಣೆಯಿಂದಾಗಿ ಈ ಪದ ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೆ ನಿರ್ಮಾಪಕ ರಾಮಮೂರ್ತಿ ಜೋಡೆತ್ತು ಟೈಟಲ್ ರಿಜಿಸ್ಟರ್ ಮಾಡಿಸಿದ್ದು ದರ್ಶನ್ ಹಾಕಿಕೊಂಡು ಸಿನಿಮಾ ಮಾಡ್ತಿನಿ ಎಂದು ಹೇಳಿದ್ದಾರೆ.ಇದರ ಮಧ್ಯೆ ಜೋಡೆತ್ತು ಪದ ಸಿನಿಮಾದಲ್ಲೂ ಗತ್ತು ತೋರಿಸ್ತಿದೆ..

ಎಸ್ ಮಂಡ್ಯ ಅಖಾಡದಲ್ಲಿ ಸಖತ್ ಸದ್ದು ಮಾಡಿದ್ದ 'ಜೋಡೆತ್ತು' .ಪದವನ್ನ ಬಳಸಿಕೊಂಡು ಸ್ಯಾಂಡಲ್‍ವುಡ್‍ನಲ್ಲೊಂದು ಹಾಡು ಬಂದಿದ್ದೆ. 'ರಾಜ ರಾಣಿ ರೋರರ್ ರಾಕೆಟ್​' ಸಿನಿಮಾದಲ್ಲಿ `ಜೋಡೆತ್ತು, ಜೋಡೆತ್ತು ಒಳ್ಳೆಗತ್ತು` ಹಾಡು ಬರೆಯಲಾಗಿದ್ದು, ಈ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ . ಅಲ್ಲದೆ ಬಿಡುಗಡೆಯಾದ ಎರಡೇ ದಿನಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಈ ಹಾಡನ್ನು ವಿಕ್ಷೀಸಿದ್ದು. ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದ ಮಾಡುವ ಮುನ್ಸೂಚನೆ ನೀಡಿದೆ.


ಇನ್ನೂ ಈ ಹಾಡಿನಲ್ಲಿ ಚುಟು ಚುಟು ಖ್ಯಾತಿಯ ಭೂಷಣ್ ಈ ನೃತ್ಯ ನಿರ್ದೇಶನ ಮಾಡ್ತಿದ್ದಾರೆ. 'ರಾಜ ರಾಣಿ ರೋರರ್ ರಾಕೆಟ್' ಸಿನಿಮಾ ಹೊಸಬರ ಚಿತ್ರವಾಗಿದ್ದು ಭೂಷಣ್ ಹಾಗೂ ಮಾನ್ಯಾ ನಾಯಕ ನಾಯಕಿಯರಾಗಿ ಕಾಣಿಸಿಕೊಳ್ತಿದ್ದಾರೆ.ಲೇಖನ ಕ್ರಿಯೇಷನ್ಸ್ ಬ್ಯಾನರ್ ಅಡಿ ನಾಗರಾಜ್ ಪಿ ಅಜ್ಜಂಪುರ ಶೆಟ್ಟರ್ ಅವರು ನಿರ್ಮಾಣಮಾಡಿದ್ದಾರೆ.

ಪ್ರಖ್ಯಾತ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುರೇಂದ್ರನಾಥ್ ಅವರ ಸಂಗೀತ ನಿರ್ದೇಶನವಿದೆ. ಜ್ಞಾನೇಶ್ ಸಂಕಲನ ಹಾಗೂ ಭೂಷಣ್ ಅವರ ನೃತ್ಯ ನಿರ್ದೇಶನ ಹಾಗೂ ಸಹ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಭೂಷಣ್, ಸಂತೋಷ್, ರಣಧೀರ್, ಮನೋಜ್‍ಕುಮಾರ್, ಮಾನ್ಯ, ಎಂ.ಡಿ.ಕೌಶಿಕ್, ಮೂಗೂರು ಸುಂದರಂ ಮುಂತದ ದೊಡ್ಡ ತಾರಬಳವೇ ಚಿತ್ರದಲ್ಲಿದೆ.


ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.